ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಬೆದುರುವೆ ಹೀಗೇಕೆ
ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಬೆದುರುವೆ ಹೀಗೇಕೆ
ಎದುರಾಳಿಯ ಕಂಡಾಗ
ಅವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ
ಮನ ಮೆಚ್ಚುವ ಮಾತಾಡು
ಮಣ್ಣಿನ ಮಕ್ಕಳು ಎಂದಿಗೂ ಬಂಗಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ....
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ.... ಹ್ಹಾಂ…||
ಆಗಸ ತಂದೆಯು ಭೂಮಿಯೆ ತಾಯಿಯು
ದೇವರು ಬೇರಿಲ್ಲ
ಕಪ್ಪನೆ ಮೋಡ ನೀಡುವ ನೀರೆ
ಪ್ರಾಣವು ನಮಗೆಲ್ಲ….
ಆಗಸ ತಂದೆಯು ಭೂಮಿಯೆ ತಾಯಿಯು
ದೇವರು ಬೇರಿಲ್ಲ
ಕಪ್ಪನೆ ಮೋಡ ನೀಡುವ ನೀರೆ
ಪ್ರಾಣವು ನಮಗೆಲ್ಲ….
ಹಸುರಿನ ಆ ಬಣ್ಣ ಕಣ್ಣೋಟಕೆ ಅತಿ ಚೆನ್ನ
ತನುವಿಗೆ ಉಸಿರಂತೆ ಈ ರೈತನು ಕೊಡೊ ಅನ್ನ
ಮಣ್ಣಿನ ಮಕ್ಕಳೇ ದೇಶದ ಆಧಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ....
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ....ಹೇ…||
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ
ಹಸಿವಿನ ಮಾತೇನು
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ
ಹಸಿವಿನ ಮಾತೇನು
ದುಡಿಯದೆ ಹೋದಾಗ ನೀ ಮಾನವನೇ ಅಲ್ಲ.. ಹ್ಹಾಂ
ಹಸಿವಲಿ ನೊಂದಾಗ ಕೈ ಚಾಚುವ ಹಕ್ಕಿಲ್ಲ
ಮಣ್ಣಿನ ಮಕ್ಕಳ ಬಾಳಿಗೆ ನೀ ಭಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ
ಎದುರಾಳಿಯ ಕಂಡಾಗ
ಅವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ
ಮನ ಮೆಚ್ಚುವ ಮಾತಾಡು
ಮಣ್ಣಿನ ಮಕ್ಕಳು ಎಂದಿಗೂ ಬಂಗಾರ||
||ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ…||
ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಬೆದುರುವೆ ಹೀಗೇಕೆ
ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಬೆದುರುವೆ ಹೀಗೇಕೆ
ಎದುರಾಳಿಯ ಕಂಡಾಗ
ಅವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ
ಮನ ಮೆಚ್ಚುವ ಮಾತಾಡು
ಮಣ್ಣಿನ ಮಕ್ಕಳು ಎಂದಿಗೂ ಬಂಗಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ....
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ.... ಹ್ಹಾಂ…||
ಆಗಸ ತಂದೆಯು ಭೂಮಿಯೆ ತಾಯಿಯು
ದೇವರು ಬೇರಿಲ್ಲ
ಕಪ್ಪನೆ ಮೋಡ ನೀಡುವ ನೀರೆ
ಪ್ರಾಣವು ನಮಗೆಲ್ಲ….
ಆಗಸ ತಂದೆಯು ಭೂಮಿಯೆ ತಾಯಿಯು
ದೇವರು ಬೇರಿಲ್ಲ
ಕಪ್ಪನೆ ಮೋಡ ನೀಡುವ ನೀರೆ
ಪ್ರಾಣವು ನಮಗೆಲ್ಲ….
ಹಸುರಿನ ಆ ಬಣ್ಣ ಕಣ್ಣೋಟಕೆ ಅತಿ ಚೆನ್ನ
ತನುವಿಗೆ ಉಸಿರಂತೆ ಈ ರೈತನು ಕೊಡೊ ಅನ್ನ
ಮಣ್ಣಿನ ಮಕ್ಕಳೇ ದೇಶದ ಆಧಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ....
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ....ಹೇ…||
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ
ಹಸಿವಿನ ಮಾತೇನು
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಗಾದೆಯು ಗೊತ್ತೇನು
ಶ್ರಮವನು ನೀನು ಪಡೆದಿರುವಾಗ
ಹಸಿವಿನ ಮಾತೇನು
ದುಡಿಯದೆ ಹೋದಾಗ ನೀ ಮಾನವನೇ ಅಲ್ಲ.. ಹ್ಹಾಂ
ಹಸಿವಲಿ ನೊಂದಾಗ ಕೈ ಚಾಚುವ ಹಕ್ಕಿಲ್ಲ
ಮಣ್ಣಿನ ಮಕ್ಕಳ ಬಾಳಿಗೆ ನೀ ಭಾರ
|| ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ
ಎದುರಾಳಿಯ ಕಂಡಾಗ
ಅವ ಬೆಚ್ಚುವ ಮಾತಾಡು
ನಮ್ಮ ಸ್ನೇಹಕೆ ಬಂದಾಗ
ಮನ ಮೆಚ್ಚುವ ಮಾತಾಡು
ಮಣ್ಣಿನ ಮಕ್ಕಳು ಎಂದಿಗೂ ಬಂಗಾರ||
||ಧೈರ್ಯವು ಇರಲು ಪೌರುಷವಿರಲು
ಹೆದರಿಕೆ ಇನ್ನೇಕೆ
ನ್ಯಾಯವೇ ನಮ್ಮ ಉಸಿರಂತಿರಲು
ಹೆದರುವೆ ಹೀಗೇಕೆ…||