Yaavurappa Ninna Hesarenappa Lyrics

ಯಾವೂರಪ್ಪ ನಿನ್ನ ಹೆಸರೇನಪ್ಪ Lyrics

in CID Rajanna

in ಸಿ.ಐ.ಡಿ.ರಾಜಣ್ಣ

LYRIC

Song Details Page after Lyrice

-
ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಯಾವ ಚೆಲುವೆ ಕೈ ಹಿಡಿಯೋಕೆ ಬಂದೆಯಪ್ಪ
 
ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಯಾವ ಚೆಲುವೆ ಕೈ ಹಿಡಿಯೋಕೆ ಬಂದೆಯಪ್ಪ
ಯಾವೂರಪ್ಪ……….ಹೊಯ್‌
 
ಜಾಣೆರ ಗೆಲ್ಲದೆ ಹಾದಿಯಿಲ್ಲ
ನುಡಿ ಜಾಣೆರ ಸೋಲಿಸೊ ಭೂಪ ಇಲ್ಲ
ಜಾಣೆರ ಗೆಲ್ಲದೆ ಹಾದಿಯಿಲ್ಲ
ನುಡಿ ಜಾಣೆರ ಸೋಲಿಸೊ ಭೂಪ ಇಲ್ಲ
ಮೀಸೆ ಉರಿ ಮಾಡ್ದೋರು ಪತ್ಗೆಯಿಲ್ಲ
ಮಾತ್ಗೆ ನಿಂತೆ ಅಂದ್ರೆ ಮಾನ ಉಳಿಯೋದಿಲ್ಲ
 
||ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ||
ಯಾವೂರಪ್ಪ………..
 
ಶ್ರೀಗಂಧದ ನಾಡು ನಮ್ಮೂರು
ಶ್ರೀಗಂಧದ ನಾಡು ನಮ್ಮೂರು
ಚಾಮುಂಡಿಯ ಬೀಡು ನಮ್ಮೂರು
ಕಸ್ತೂರಿ ಮಾತಿನ ತವರೂರು
ಆಹ ಕನ್ನಡ ಜಾಣರು ನಮ್ಮೋರು
ಬಲ್ಲೆಯೇನೆ ಕೊಬ್ಬಿ ನಿಂತ ಹೆಣ್ಣೆ
ಇಲ್ಲಿ ಬಾರೆ ರಸಪೂರಿ ಮಾವಿನಹಣ್ಣೆ
ಇಲ್ಲಿ ಬಾರೆ ರಸಪೂರಿ ಮಾವಿನಹಣ್ಣೆ
ವಾದ ಬೇಕಾದರೆ ವಾದ ಮಾಡು
ವಿನೋದ ಬೇಕಾದರೆ ಮಾಡ್ತೀನಿ ನೋಡು
ಬಲ್ಲೆಯೇನೆ ಕೊಬ್ಬಿ ನಿಂತ ಹೆಣ್ಣೆ
 
ಕಪ್ಪುಂಟು ಕಸ್ತೂರಿ ಅಂತು ಅಲ್ಲ
ಬಿಳುಪುಂಟು ಸುಣ್ಣ ಬೆಣ್ಣೆ ಅಲ್ಲ
ನೀರುಂಟು  ಬಾವಿ ಇಲ್ಲ
ರೆಕ್ಕೆಯುಂಟು ಪಕ್ಷಿಯಲ್ಲ‌ ಏನು
-ಕಣ್ಣು
 
ಏಯ್‌ ಮಳೆಗು ಬಿಸಿಲಿಗು ಅರಳುವುದು
ಮಳೆಗು ಬಿಸಿಲಿಗು ಅರಳುವುದು
ತಲೆಗಳ ಮೇಲೆ ಮೆರಗುವುದು
ಪರಿಮಳ ಇಲ್ಲದ ಹೂವಾದರು
ಇದು ಎಲ್ಲರು ಬಯಸುವುದಾಗಿಹುದು ಇದು ಏನು
-ಛತ್ರಿ
 
ಚಿಲಿಪಿಲಿ ಅನ್ನೋದು ಹಕ್ಕಿ ಇರೆ
ಸುತ್ತ ಚಿಂತಾಮಣಿಯನ್ನೂದುಕೆರೆ
ಚಿಲಿಪಿಲಿ ಅನ್ನೋದು ಹಕ್ಕಿ ಇರೆ
ಸುತ್ತ ಚಿಂತಾಮಣಿಯನ್ನೂದುಕೆರೆ
ಕೆರೆ ಬತ್ತಿ ಹೋದರೆ ಹಕ್ಕಿಗೆ ತೊಂದರೆ
ಕಣ್ಣಮುಚ್ಚುವುದು ಕಪ್ಪು ಚೆರೆ ಏನು
-ದೀಪ
 
ಏಯ್‌
ಅಪ್ಪನ ಬಾಗಿಗೆ ಮಾಲು
ಇಪ್ಪತ್ತು ಜನ ಮಡಿಸಿಡಲಾರು
ಅಪ್ಪನ ಬಾಗಿಗೆ ಮಾಲು
ಇಪ್ಪತ್ತು ಜನ ಮಡಿಸಿಡಲಾರು
ಯಾರೆ ಬರಲಿ ಏನೆ ಮಾಡಲಿ ತಲೆಗೆ ಸುತ್ತಲಾರರು
ಏನು
-ದಾರಿ
 
ನೆರಳಾಗಿರುವುದು ಜನಗಳಿಗೆ ಛತ್ರಿಯಲ್ಲ
ಬೆಳಕಾಗಿರುವುದು ಪೌರರಿಗೆ  ದೀಪವಲ್ಲ
ಪರಮಾಪ್ತನು ಸಂಚಾರಿಗೆ ದಾರಿಯಲ್ಲ
ದುರುಳ ನೋಡುವ ಕಾತುರ ಅದಕ್ಕೆ ಕಣ್ಣಲ್ಲ ಕಣ್ಣಲ್ಲ ಏನು
-ಪೊಲೀಸ್

-
ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಯಾವ ಚೆಲುವೆ ಕೈ ಹಿಡಿಯೋಕೆ ಬಂದೆಯಪ್ಪ
 
ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ
ಯಾವ ಚೆಲುವೆ ಕೈ ಹಿಡಿಯೋಕೆ ಬಂದೆಯಪ್ಪ
ಯಾವೂರಪ್ಪ……….ಹೊಯ್‌
 
ಜಾಣೆರ ಗೆಲ್ಲದೆ ಹಾದಿಯಿಲ್ಲ
ನುಡಿ ಜಾಣೆರ ಸೋಲಿಸೊ ಭೂಪ ಇಲ್ಲ
ಜಾಣೆರ ಗೆಲ್ಲದೆ ಹಾದಿಯಿಲ್ಲ
ನುಡಿ ಜಾಣೆರ ಸೋಲಿಸೊ ಭೂಪ ಇಲ್ಲ
ಮೀಸೆ ಉರಿ ಮಾಡ್ದೋರು ಪತ್ಗೆಯಿಲ್ಲ
ಮಾತ್ಗೆ ನಿಂತೆ ಅಂದ್ರೆ ಮಾನ ಉಳಿಯೋದಿಲ್ಲ
 
||ಯಾವೂರಪ್ಪ ನಿನ್ನ ಹೆಸರೇನಪ್ಪ
ಮಂಕ್ನಂಗೆ ಯಾಕ್‌ ಕಣ್ಕಣ್‌ ಬಿಡ್ತಿಯಪ್ಪ||
ಯಾವೂರಪ್ಪ………..
 
ಶ್ರೀಗಂಧದ ನಾಡು ನಮ್ಮೂರು
ಶ್ರೀಗಂಧದ ನಾಡು ನಮ್ಮೂರು
ಚಾಮುಂಡಿಯ ಬೀಡು ನಮ್ಮೂರು
ಕಸ್ತೂರಿ ಮಾತಿನ ತವರೂರು
ಆಹ ಕನ್ನಡ ಜಾಣರು ನಮ್ಮೋರು
ಬಲ್ಲೆಯೇನೆ ಕೊಬ್ಬಿ ನಿಂತ ಹೆಣ್ಣೆ
ಇಲ್ಲಿ ಬಾರೆ ರಸಪೂರಿ ಮಾವಿನಹಣ್ಣೆ
ಇಲ್ಲಿ ಬಾರೆ ರಸಪೂರಿ ಮಾವಿನಹಣ್ಣೆ
ವಾದ ಬೇಕಾದರೆ ವಾದ ಮಾಡು
ವಿನೋದ ಬೇಕಾದರೆ ಮಾಡ್ತೀನಿ ನೋಡು
ಬಲ್ಲೆಯೇನೆ ಕೊಬ್ಬಿ ನಿಂತ ಹೆಣ್ಣೆ
 
ಕಪ್ಪುಂಟು ಕಸ್ತೂರಿ ಅಂತು ಅಲ್ಲ
ಬಿಳುಪುಂಟು ಸುಣ್ಣ ಬೆಣ್ಣೆ ಅಲ್ಲ
ನೀರುಂಟು  ಬಾವಿ ಇಲ್ಲ
ರೆಕ್ಕೆಯುಂಟು ಪಕ್ಷಿಯಲ್ಲ‌ ಏನು
-ಕಣ್ಣು
 
ಏಯ್‌ ಮಳೆಗು ಬಿಸಿಲಿಗು ಅರಳುವುದು
ಮಳೆಗು ಬಿಸಿಲಿಗು ಅರಳುವುದು
ತಲೆಗಳ ಮೇಲೆ ಮೆರಗುವುದು
ಪರಿಮಳ ಇಲ್ಲದ ಹೂವಾದರು
ಇದು ಎಲ್ಲರು ಬಯಸುವುದಾಗಿಹುದು ಇದು ಏನು
-ಛತ್ರಿ
 
ಚಿಲಿಪಿಲಿ ಅನ್ನೋದು ಹಕ್ಕಿ ಇರೆ
ಸುತ್ತ ಚಿಂತಾಮಣಿಯನ್ನೂದುಕೆರೆ
ಚಿಲಿಪಿಲಿ ಅನ್ನೋದು ಹಕ್ಕಿ ಇರೆ
ಸುತ್ತ ಚಿಂತಾಮಣಿಯನ್ನೂದುಕೆರೆ
ಕೆರೆ ಬತ್ತಿ ಹೋದರೆ ಹಕ್ಕಿಗೆ ತೊಂದರೆ
ಕಣ್ಣಮುಚ್ಚುವುದು ಕಪ್ಪು ಚೆರೆ ಏನು
-ದೀಪ
 
ಏಯ್‌
ಅಪ್ಪನ ಬಾಗಿಗೆ ಮಾಲು
ಇಪ್ಪತ್ತು ಜನ ಮಡಿಸಿಡಲಾರು
ಅಪ್ಪನ ಬಾಗಿಗೆ ಮಾಲು
ಇಪ್ಪತ್ತು ಜನ ಮಡಿಸಿಡಲಾರು
ಯಾರೆ ಬರಲಿ ಏನೆ ಮಾಡಲಿ ತಲೆಗೆ ಸುತ್ತಲಾರರು
ಏನು
-ದಾರಿ
 
ನೆರಳಾಗಿರುವುದು ಜನಗಳಿಗೆ ಛತ್ರಿಯಲ್ಲ
ಬೆಳಕಾಗಿರುವುದು ಪೌರರಿಗೆ  ದೀಪವಲ್ಲ
ಪರಮಾಪ್ತನು ಸಂಚಾರಿಗೆ ದಾರಿಯಲ್ಲ
ದುರುಳ ನೋಡುವ ಕಾತುರ ಅದಕ್ಕೆ ಕಣ್ಣಲ್ಲ ಕಣ್ಣಲ್ಲ ಏನು
-ಪೊಲೀಸ್

Yaavurappa Ninna Hesarenappa song lyrics from Kannada Movie CID Rajanna starring Dr Rajkumar, Rajashree, Premalatha, Lyrics penned by Chi Udayashankar Sung by P B Srinivas, S Janaki, Music Composed by Sathyam, film is Directed by R Ramamurthy and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ