ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
|| ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು..||
ಹರಿ ತೀರ್ಥ ಪ್ರಸಾದ ದಿವೆಗೆ ದೊರಕಿತು
ಹರಿ ತೀರ್ಥ ಪ್ರಸಾದ ದಿವೆಗೆ ದೊರಕಿತು
ಹರಿಯ ನಾಮೃತವು ಕಿವಿಗೊದಗಿತೋ
ಹರಿಯ ದಾಸರು ಎನ್ನ ಬಂಧುಗಳಾದರು
ಹರಿ ಶ್ರೀ ಮುದ್ರೆ ಎನಗಾಭರಣವಾಯಿತು
|| ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು..||
ಹಿಂದೆನ್ನ ಜೀವಕೆ ಸಕಲ ಸಂಪದವಾಯಿತು
ಮುಂದೆನ್ನ ಜನ್ಮ ಸಾಫಲ್ಯವಾಯಿತು
ತಂದೆ ಶ್ರೀ ಕಾಗಿನಲೆ ಆದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ
|| ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು..||
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
|| ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು..||
ಹರಿ ತೀರ್ಥ ಪ್ರಸಾದ ದಿವೆಗೆ ದೊರಕಿತು
ಹರಿ ತೀರ್ಥ ಪ್ರಸಾದ ದಿವೆಗೆ ದೊರಕಿತು
ಹರಿಯ ನಾಮೃತವು ಕಿವಿಗೊದಗಿತೋ
ಹರಿಯ ದಾಸರು ಎನ್ನ ಬಂಧುಗಳಾದರು
ಹರಿ ಶ್ರೀ ಮುದ್ರೆ ಎನಗಾಭರಣವಾಯಿತು
|| ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು..||
ಹಿಂದೆನ್ನ ಜೀವಕೆ ಸಕಲ ಸಂಪದವಾಯಿತು
ಮುಂದೆನ್ನ ಜನ್ಮ ಸಾಫಲ್ಯವಾಯಿತು
ತಂದೆ ಶ್ರೀ ಕಾಗಿನಲೆ ಆದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ
|| ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು..||