-
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಜಯ ಹೇ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಮಾತಿಗೇ ನಿಂತ ಆ ಹರಿಶ್ಚಂದ್ರ
ಮಾತಿಗೇ ಮಣಿದ ಪರಶುರಾಮರು
ಮಾತಿಗೇ ನಿಂತ ಆ ಹರಿಶ್ಚಂದ್ರ
ಮಾತಿಗೇ ಮಣಿದ ಪರಶುರಾಮರು
ಸೀತಾ ಸಾವಿತ್ರೀ ಗೀತಾ ಗಾಯತ್ರೀ...
ಸೀತಾ ಸಾವಿತ್ರೀ ಗೀತಾ ಗಾಯತ್ರೀ
ನೀತಿವಂತರ ಆದರ್ಶ ನಿಮಗಿರಲೀ ..
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಹತ್ತು ಅವತಾರವ ಎತ್ತಿದ ದೇವನೂ
ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ
ಸತ್ಯ ಶೋಧನೆಯ ಪರಂಪರೆ ಇಲ್ಲಿದೇ ..
ಮಾತೃ ಪಿತೃಗಳ ವರ ನಿಮಗಿರಲೀ ..
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
ಜಯ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ರಾಮನೂ ಭೀಮನೂ ವೀರ ಪಾರ್ಥನೂ
ರಾಮಬಂಟ ಆ ಹನುಮಂತನೂ
ರಾಮನೂ ಭೀಮನೂ ವೀರ ಪಾರ್ಥನೂ
ರಾಮಬಂಟ ಆ ಹನುಮಂತನೂ
ಧರ್ಮಕೇ ನಿಂತ ಆ ಧರ್ಮ ಪುತ್ರನೂ
ಧರ್ಮಕೇ ನಿಂತ ಆ ಧರ್ಮ ಪುತ್ರನೂ
ನಿಮ್ಮ ಆದರ್ಶ ರಣಧೀರ ಕಂಠೀರವ
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಜಯ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಜಯ ಜಯ ಭಾರತ ಮಾತೇ ...
ಜಯ ಜಯ ಭಾರತ ಮಾತೇ ... ||
-
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಜಯ ಹೇ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಮಾತಿಗೇ ನಿಂತ ಆ ಹರಿಶ್ಚಂದ್ರ
ಮಾತಿಗೇ ಮಣಿದ ಪರಶುರಾಮರು
ಮಾತಿಗೇ ನಿಂತ ಆ ಹರಿಶ್ಚಂದ್ರ
ಮಾತಿಗೇ ಮಣಿದ ಪರಶುರಾಮರು
ಸೀತಾ ಸಾವಿತ್ರೀ ಗೀತಾ ಗಾಯತ್ರೀ...
ಸೀತಾ ಸಾವಿತ್ರೀ ಗೀತಾ ಗಾಯತ್ರೀ
ನೀತಿವಂತರ ಆದರ್ಶ ನಿಮಗಿರಲೀ ..
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಹತ್ತು ಅವತಾರವ ಎತ್ತಿದ ದೇವನೂ
ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ
ಸತ್ಯ ಶೋಧನೆಯ ಪರಂಪರೆ ಇಲ್ಲಿದೇ ..
ಮಾತೃ ಪಿತೃಗಳ ವರ ನಿಮಗಿರಲೀ ..
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..||
ಜಯ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ
ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ರಾಮನೂ ಭೀಮನೂ ವೀರ ಪಾರ್ಥನೂ
ರಾಮಬಂಟ ಆ ಹನುಮಂತನೂ
ರಾಮನೂ ಭೀಮನೂ ವೀರ ಪಾರ್ಥನೂ
ರಾಮಬಂಟ ಆ ಹನುಮಂತನೂ
ಧರ್ಮಕೇ ನಿಂತ ಆ ಧರ್ಮ ಪುತ್ರನೂ
ಧರ್ಮಕೇ ನಿಂತ ಆ ಧರ್ಮ ಪುತ್ರನೂ
ನಿಮ್ಮ ಆದರ್ಶ ರಣಧೀರ ಕಂಠೀರವ
||ಕನ್ನಡ ನಾಡಿನ ಸಿಂಹದ ಮರಿಗಳೇ
ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ
ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಜಯ ಕರ್ನಾಟಕ ಮಾತೇ ..
ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಜಯ ಜಯ ಭಾರತ ಮಾತೇ ...
ಜಯ ಜಯ ಭಾರತ ಮಾತೇ ... ||