Kanna Neere Jaahiraathu Lyrics

ಕಣ್ಣ ನೀರೆ ಜಾಹೀರಾತು Lyrics

in Victory

in ವಿಕ್ಟರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಸಣ್ಣ ಒಂದು ಮಾತು ಸಾಕು
ಒಲವಿನ ಪತನಕೆ
ಮನಸೇ ಮುರಿದು ಜಗವೇ ಬರಿದು
ಅನುಮಾನ ಇಲ್ಲಾ
 
ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ
ಮರುಭೂಮಿಯಲ್ಲಿ ನಿಂತು
ಮಳೆಯನ್ನೇ ಮೂರುಹೊತ್ತು
ಬಯಸುವುದು ತುಂಬಾ ತಪ್ಪು ತಾನೆ
 
ತುಸು ದೂರ ಜೊತೆಗೆ ಬಂದು
ಇರುಳಲ್ಲಿ ಹಗಲು ತಂದು
ಮರೆಯಾದೆ ಏಕೆ ನೀ ಮೆಲ್ಲನೇ..
ನಿಜವಾದ ನಗು ನೀನೆ
ನಿನ್ನ ಬಿಟ್ಟು ವ್ಯರ್ಥ ಬೇರೆ ಎಲ್ಲಾ
ಮನಸೇ ಮುರಿದು ಜಗವೇ ಬರಿದು
ಅನುಮಾನವಿಲ್ಲ ....
 
||ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ ||
 
ಸಮಯಾನೇ ನಮ್ಮ ವೈರಿ
ಮೊದಮೊದಲು ಖುಷಿಯ  ತೋರಿ
ಆಮೇಲೆ ವಿಷದ ಮುಳ್ಳಾಯಿತೆ
ಕಡೆತನಕ ಕೂಡಿ ಬಾಳೊ
ನಗುನಗುತ ಲೋಕ ಆಳೊ
ಕನಸೆಲ್ಲಾ ಈಗ ಸುಳ್ಳಾಯಿತೆ
ನಿಜವಾದ ಅನುಭಂದ
ಮಧ್ಯೆ ನಿಲ್ಲೊದೆನೋ ಸರಿಯಿಲ್ಲ
ಮನಸೇ ಏಏಏ ಮುರಿದು
ಜಗವೇ...ಏಎಎ ಅನುಮಾನವಿಲ್ಲ...
 
||ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ
ಓ...ನರಳುವ ಹೃದಯಕೆ ||

-
ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಸಣ್ಣ ಒಂದು ಮಾತು ಸಾಕು
ಒಲವಿನ ಪತನಕೆ
ಮನಸೇ ಮುರಿದು ಜಗವೇ ಬರಿದು
ಅನುಮಾನ ಇಲ್ಲಾ
 
ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ
ಮರುಭೂಮಿಯಲ್ಲಿ ನಿಂತು
ಮಳೆಯನ್ನೇ ಮೂರುಹೊತ್ತು
ಬಯಸುವುದು ತುಂಬಾ ತಪ್ಪು ತಾನೆ
 
ತುಸು ದೂರ ಜೊತೆಗೆ ಬಂದು
ಇರುಳಲ್ಲಿ ಹಗಲು ತಂದು
ಮರೆಯಾದೆ ಏಕೆ ನೀ ಮೆಲ್ಲನೇ..
ನಿಜವಾದ ನಗು ನೀನೆ
ನಿನ್ನ ಬಿಟ್ಟು ವ್ಯರ್ಥ ಬೇರೆ ಎಲ್ಲಾ
ಮನಸೇ ಮುರಿದು ಜಗವೇ ಬರಿದು
ಅನುಮಾನವಿಲ್ಲ ....
 
||ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ ||
 
ಸಮಯಾನೇ ನಮ್ಮ ವೈರಿ
ಮೊದಮೊದಲು ಖುಷಿಯ  ತೋರಿ
ಆಮೇಲೆ ವಿಷದ ಮುಳ್ಳಾಯಿತೆ
ಕಡೆತನಕ ಕೂಡಿ ಬಾಳೊ
ನಗುನಗುತ ಲೋಕ ಆಳೊ
ಕನಸೆಲ್ಲಾ ಈಗ ಸುಳ್ಳಾಯಿತೆ
ನಿಜವಾದ ಅನುಭಂದ
ಮಧ್ಯೆ ನಿಲ್ಲೊದೆನೋ ಸರಿಯಿಲ್ಲ
ಮನಸೇ ಏಏಏ ಮುರಿದು
ಜಗವೇ...ಏಎಎ ಅನುಮಾನವಿಲ್ಲ...
 
||ಕಣ್ಣಾ ನೀರೇ ಜಾಹಿರಾತು
ನರಳುವ ಹೃದಯಕೆ
ಓ...ನರಳುವ ಹೃದಯಕೆ
ಓ...ನರಳುವ ಹೃದಯಕೆ ||

Kanna Neere Jaahiraathu song lyrics from Kannada Movie Victory starring Sharan, Asmitha Sood, Avinash, Lyrics penned by Ghouse Peer Sung by Anuradha Bhat, Music Composed by Arjun Janya, film is Directed by Nanda Kishore and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ