ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು
ವಿಂಧ್ಯವ ದಾಟುತ ಅವನು ಉತ್ತರಪಥಕೆ ಬಂದನು
ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು
ಹೊರಟನು ಭಾರ್ಗವರಾಮನು
ಕಾಶಿ ಗಯಾ ಪ್ರಯಾಗದ ನಂತರ ಹರಿದ್ವಾರದಲಿ ಮಿಂದು
ಕಾಶಿ ಗಯಾ ಪ್ರಯಾಗದ ನಂತರ ಹರಿದ್ವಾರದಲಿ ಮಿಂ
ಬದರಿಕಾ ಕೇದಾರದಲಿ ಅಮರನಾಥನ ಸೇವೆಯಗೈದು
ವೈದ್ಯನಾಥನಿಗೆ ತಾ ನಮಿಸಿ ನಾಗನಾಥನನು ಪ್ರಾರ್ಥಿಸಿದ
||ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು||
ಹೊರಟನು ಭಾರ್ಗವರಾಮನು
ಪರಿಪರಿಯಿಂದಲಿ ರುದ್ರನ ಸೇವಿಸಿ ಮುಕ್ತಿ ಕಾಣದೆ ಮುಕ್ತನಾಗದೆ
ಪರಿಪರಿಯಿಂದಲಿ ರುದ್ರನ ಸೇವಿಸಿ ಮುಕ್ತಿ ಕಾಣದೆ ಮುಕ್ತನಾಗದೆ
ದಕ್ಷಿಣಪಥದಲಿ ನಡೆದು ಕಾಳಹಸ್ತೇಶ್ವರನಿಗೆ ನಮಿಸಿ
ದಕ್ಷಿಣಪಥದಲಿ ನಡೆದು ಕಾಳಹಸ್ತೇಶ್ವರನಿಗೆ ನಮಿಸಿ
ಅಗಸ್ತೇಶ್ವರನ ಪೂಜಿಸಿ ವಿರೂಪಾಕ್ಷನಿಗೆ ವಂದಿಸಿ
ಅಗಸ್ತೇಶ್ವರನ ಪೂಜಿಸಿ ವಿರೂಪಾಕ್ಷನಿಗೆ ವಂದಿಸಿ
ಗೋಕರ್ಣಕೆ ಬಂದು ಮಹಾಬಲೇಶ್ವರನನು ಸೇವಿಸಿ
ಗೋಕರ್ಣಕೆ ಬಂದು ಮಹಾಬಲೇಶ್ವರನನು ಸೇವಿಸಿ
ಕೊನೆಗೆ ಬಂದನು ಗರಳಪುರಿ ಕ್ಷೇತ್ರಕೆ
ಕೊನೆಗೆ ಬಂದನು ಗರಳಪುರಿ ಕ್ಷೇತ್ರಕೆ
ಶ್ರೀಕಂಠಪುರಿ ಕ್ಷೇತ್ರಕೆ ಶ್ರೀಕಂಠಪುರಿ ಕ್ಷೇತ್ರಕೆ
ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು
ವಿಂಧ್ಯವ ದಾಟುತ ಅವನು ಉತ್ತರಪಥಕೆ ಬಂದನು
ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು
ಹೊರಟನು ಭಾರ್ಗವರಾಮನು
ಕಾಶಿ ಗಯಾ ಪ್ರಯಾಗದ ನಂತರ ಹರಿದ್ವಾರದಲಿ ಮಿಂದು
ಕಾಶಿ ಗಯಾ ಪ್ರಯಾಗದ ನಂತರ ಹರಿದ್ವಾರದಲಿ ಮಿಂ
ಬದರಿಕಾ ಕೇದಾರದಲಿ ಅಮರನಾಥನ ಸೇವೆಯಗೈದು
ವೈದ್ಯನಾಥನಿಗೆ ತಾ ನಮಿಸಿ ನಾಗನಾಥನನು ಪ್ರಾರ್ಥಿಸಿದ
||ಶಿವನನೊಲಿಸಲು ತೀರ್ಥಯಾತ್ರೆಗೆ ಹೊರಟನು ಭಾರ್ಗವರಾಮನು||
ಹೊರಟನು ಭಾರ್ಗವರಾಮನು
ಪರಿಪರಿಯಿಂದಲಿ ರುದ್ರನ ಸೇವಿಸಿ ಮುಕ್ತಿ ಕಾಣದೆ ಮುಕ್ತನಾಗದೆ
ಪರಿಪರಿಯಿಂದಲಿ ರುದ್ರನ ಸೇವಿಸಿ ಮುಕ್ತಿ ಕಾಣದೆ ಮುಕ್ತನಾಗದೆ
ದಕ್ಷಿಣಪಥದಲಿ ನಡೆದು ಕಾಳಹಸ್ತೇಶ್ವರನಿಗೆ ನಮಿಸಿ
ದಕ್ಷಿಣಪಥದಲಿ ನಡೆದು ಕಾಳಹಸ್ತೇಶ್ವರನಿಗೆ ನಮಿಸಿ
ಅಗಸ್ತೇಶ್ವರನ ಪೂಜಿಸಿ ವಿರೂಪಾಕ್ಷನಿಗೆ ವಂದಿಸಿ
ಅಗಸ್ತೇಶ್ವರನ ಪೂಜಿಸಿ ವಿರೂಪಾಕ್ಷನಿಗೆ ವಂದಿಸಿ
ಗೋಕರ್ಣಕೆ ಬಂದು ಮಹಾಬಲೇಶ್ವರನನು ಸೇವಿಸಿ
ಗೋಕರ್ಣಕೆ ಬಂದು ಮಹಾಬಲೇಶ್ವರನನು ಸೇವಿಸಿ
ಕೊನೆಗೆ ಬಂದನು ಗರಳಪುರಿ ಕ್ಷೇತ್ರಕೆ
ಕೊನೆಗೆ ಬಂದನು ಗರಳಪುರಿ ಕ್ಷೇತ್ರಕೆ
ಶ್ರೀಕಂಠಪುರಿ ಕ್ಷೇತ್ರಕೆ ಶ್ರೀಕಂಠಪುರಿ ಕ್ಷೇತ್ರಕೆ