LYRIC

Song Details Page after Lyrice

-
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು
 
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು
 
ದಿಕ್ಕುಕಾಣದೆ ಅಲೆದು ಆಡಿದ
ನಮಗೆ ನೆಲೆಯನ್ನು ಕರುಣಿಸಿದೆ
ಹಸಿವು ನೋವಲಿ ಬಳಲಿದ ಜೀವಕ್ಕೆ
ಅನ್ನದ ದಾರಿಯ ನೀ ತೋರಿದೆ
ಜಗಕಾಯ್ವ ದೇವಿ ನೀನು ಜಗದಾದಿಶಕ್ತಿ ಮಾತೆ
ಜೀವರಾಶಿಗೆಲ್ಲ ನಿನದಮ್ಮ ಶ್ರೀ ರಕ್ಷೆ
ಇಹವು ಪರವು ನೀನೆ ಆದಿ ಅಂತ್ಯ ನೀನೆ
ಎಲ್ಲವೂ ನಿನ್ನ ಲೀಲೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 
ಹಗಲು ರಾತ್ರಿ ಎನ್ನದೆ
ಕಾಡಿದ ಆ ದುಸ್ವಪ್ನಗಳು
ದರುಶನ ಮಾಡಿದ ಕ್ಷಣದಿಂದಲೆ
ದೂರ ಸರಿದವು ಓಡಿದವು
ನಿನ್ನ ನಾಮ ಸ್ಮರಣೆಯಿಂದ
ಇನ್ನಿಲ್ಲ ನಮಗೆ ಭವಣೆ
ಬಿಡೆವು ನಿನ್ನ ಪಾದ ಪೂಜಿಪೆವು ಮುದದಿಂದ
ನಿನ್ನ ಹೊರತು ನಮಗೆ ಗತಿಯೆ ಇಲ್ಲ ತಾಯೆ
ನಮ್ಮ ಸರ್ವಸ್ವ ನೀನೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು||
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 

-
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು
 
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು
 
ದಿಕ್ಕುಕಾಣದೆ ಅಲೆದು ಆಡಿದ
ನಮಗೆ ನೆಲೆಯನ್ನು ಕರುಣಿಸಿದೆ
ಹಸಿವು ನೋವಲಿ ಬಳಲಿದ ಜೀವಕ್ಕೆ
ಅನ್ನದ ದಾರಿಯ ನೀ ತೋರಿದೆ
ಜಗಕಾಯ್ವ ದೇವಿ ನೀನು ಜಗದಾದಿಶಕ್ತಿ ಮಾತೆ
ಜೀವರಾಶಿಗೆಲ್ಲ ನಿನದಮ್ಮ ಶ್ರೀ ರಕ್ಷೆ
ಇಹವು ಪರವು ನೀನೆ ಆದಿ ಅಂತ್ಯ ನೀನೆ
ಎಲ್ಲವೂ ನಿನ್ನ ಲೀಲೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 
ಹಗಲು ರಾತ್ರಿ ಎನ್ನದೆ
ಕಾಡಿದ ಆ ದುಸ್ವಪ್ನಗಳು
ದರುಶನ ಮಾಡಿದ ಕ್ಷಣದಿಂದಲೆ
ದೂರ ಸರಿದವು ಓಡಿದವು
ನಿನ್ನ ನಾಮ ಸ್ಮರಣೆಯಿಂದ
ಇನ್ನಿಲ್ಲ ನಮಗೆ ಭವಣೆ
ಬಿಡೆವು ನಿನ್ನ ಪಾದ ಪೂಜಿಪೆವು ಮುದದಿಂದ
ನಿನ್ನ ಹೊರತು ನಮಗೆ ಗತಿಯೆ ಇಲ್ಲ ತಾಯೆ
ನಮ್ಮ ಸರ್ವಸ್ವ ನೀನೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು||
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 

LYRIC

Song Details Page after Lyrice

-
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು
 
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು
 
ದಿಕ್ಕುಕಾಣದೆ ಅಲೆದು ಆಡಿದ
ನಮಗೆ ನೆಲೆಯನ್ನು ಕರುಣಿಸಿದೆ
ಹಸಿವು ನೋವಲಿ ಬಳಲಿದ ಜೀವಕ್ಕೆ
ಅನ್ನದ ದಾರಿಯ ನೀ ತೋರಿದೆ
ಜಗಕಾಯ್ವ ದೇವಿ ನೀನು ಜಗದಾದಿಶಕ್ತಿ ಮಾತೆ
ಜೀವರಾಶಿಗೆಲ್ಲ ನಿನದಮ್ಮ ಶ್ರೀ ರಕ್ಷೆ
ಇಹವು ಪರವು ನೀನೆ ಆದಿ ಅಂತ್ಯ ನೀನೆ
ಎಲ್ಲವೂ ನಿನ್ನ ಲೀಲೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 
ಹಗಲು ರಾತ್ರಿ ಎನ್ನದೆ
ಕಾಡಿದ ಆ ದುಸ್ವಪ್ನಗಳು
ದರುಶನ ಮಾಡಿದ ಕ್ಷಣದಿಂದಲೆ
ದೂರ ಸರಿದವು ಓಡಿದವು
ನಿನ್ನ ನಾಮ ಸ್ಮರಣೆಯಿಂದ
ಇನ್ನಿಲ್ಲ ನಮಗೆ ಭವಣೆ
ಬಿಡೆವು ನಿನ್ನ ಪಾದ ಪೂಜಿಪೆವು ಮುದದಿಂದ
ನಿನ್ನ ಹೊರತು ನಮಗೆ ಗತಿಯೆ ಇಲ್ಲ ತಾಯೆ
ನಮ್ಮ ಸರ್ವಸ್ವ ನೀನೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು||
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||

-
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು
 
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು
 
ದಿಕ್ಕುಕಾಣದೆ ಅಲೆದು ಆಡಿದ
ನಮಗೆ ನೆಲೆಯನ್ನು ಕರುಣಿಸಿದೆ
ಹಸಿವು ನೋವಲಿ ಬಳಲಿದ ಜೀವಕ್ಕೆ
ಅನ್ನದ ದಾರಿಯ ನೀ ತೋರಿದೆ
ಜಗಕಾಯ್ವ ದೇವಿ ನೀನು ಜಗದಾದಿಶಕ್ತಿ ಮಾತೆ
ಜೀವರಾಶಿಗೆಲ್ಲ ನಿನದಮ್ಮ ಶ್ರೀ ರಕ್ಷೆ
ಇಹವು ಪರವು ನೀನೆ ಆದಿ ಅಂತ್ಯ ನೀನೆ
ಎಲ್ಲವೂ ನಿನ್ನ ಲೀಲೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||
 
ಹಗಲು ರಾತ್ರಿ ಎನ್ನದೆ
ಕಾಡಿದ ಆ ದುಸ್ವಪ್ನಗಳು
ದರುಶನ ಮಾಡಿದ ಕ್ಷಣದಿಂದಲೆ
ದೂರ ಸರಿದವು ಓಡಿದವು
ನಿನ್ನ ನಾಮ ಸ್ಮರಣೆಯಿಂದ
ಇನ್ನಿಲ್ಲ ನಮಗೆ ಭವಣೆ
ಬಿಡೆವು ನಿನ್ನ ಪಾದ ಪೂಜಿಪೆವು ಮುದದಿಂದ
ನಿನ್ನ ಹೊರತು ನಮಗೆ ಗತಿಯೆ ಇಲ್ಲ ತಾಯೆ
ನಮ್ಮ ಸರ್ವಸ್ವ ನೀನೆ ಮಾತೆ ಚೌಡೇಶ್ವರಿಯೆ
ಶರಣು ಶರಣು
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುನಾಡಿನ ಸಿರಿದೇವಿ ನಂಬಿದೆವು ಅಮ್ಮಾ
ಕೈಹಿಡಿದು ನಮ್ಮ ನಡೆಸಿ ನೀ ಸಲಹಿದೆ ತಾಯೆ
ಬಾಳಿಗೆ ಬೆಳಕಾದೆ ಮಾತೆ ಚೌಡೇಶ್ವರಿಯೆ ಶರಣು ಶರಣು||
 
||ಕರುಣೆಯ ಕಣ್ಣನು ತೆರೆದು ನಮ್ಮ ಬಾಳು ಬೆಳಗಿದೆ
ಕರುಣೆಯ ಕಣ್ಣನು ತೆರೆದು||

Karuneya Kannanu song lyrics from Kannada Movie Siganduru Chowdeshwari Mahime starring Shubha Poonja, Harish Raj, Sudharani, Lyrics penned by Shashikumar P M Sung by Rajesh Krishnan, Music Composed by Chaithanya (L N Shastry), film is Directed by Shashikumar P M and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ