Swathanthra Thanda Baluvali Lyrics

ಸ್ವಾತಂತ್ರ್ಯ ತಂದ ಬಳುವಳಿ Lyrics

in Sahasi

in ಸಾಹಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
 
ಅರಿವು ಕೊಡುವ ಗುರುವೇ ವಿದ್ಯೆ ಕಲಿಸನೆಂದರೇ ಗತಿಯೇನು
ವಿಷಗಾಳಿಯ ಕುಡಿದು ಶುಚಿ ಗಾಳಿಯ ಕೊಡುವ
ಗಿಡಮರವೇ ಇದು ಸರಿಯೇನು.
ಬೆಳಕು ಕೊಡುವ ರವಿಯೇ ಜಗಕೆ ಬರದೇ ಹೋದರೇ ಗತಿಯೇನು
ದೀಪವು ತಾನುರಿದು ಗಂಧವು ತಾ ಸವೆದು ಅಳುತಿಹುದೇ
ಹೀಗೆ ದುಡುಕಿಹುದೆ
ಸುಜ್ಞಾನಿ ನಿನ್ನ ಜ್ಞನಕ್ಕೇನಾಗಿದೆ ವಿಜ್ಞಾನಿ ಮನಸ್ಸೇಕೆ ಕಲ್ಲಾಗಿದೆ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ ||
 
ನದಿಗು ಹೊಳೆಗು ಸುರಿವ ಮಳೆಯೆ ಬರದು ಎಂದರೇ ಗತಿಯೇನು
ಪಶುವಾದರು ತನ್ನ ಕರು ಸಂಕಟವನ್ನ ಮರೆಯವುದೇ ನೋಡಿ ನಗಬಹುದೇ
ಉಸಿರು ಹೆಸರು ಕೊಡುವ ತಾಯಿ ತೊರೆವೆನೆಂದರೇ ಮುಂದೇನು
ಕೊಲೆಗಾರನು ತನ್ನ ಕರುಳಿನ ಕುಡಿಯನ್ನ ಇರಿಯುವನೇ ಕೊರಳ ಕಡಿಯುವನೇ
ನಿಮ್ಮಂತೆ ಎಲ್ಲರೂ ಜನರಲ್ಲವೇ ಜನರೆಲ್ಲ ನೋವೆಲ್ಲ ಒಂದಲ್ಲವೇ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ ||
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ ||

-
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
 
ಅರಿವು ಕೊಡುವ ಗುರುವೇ ವಿದ್ಯೆ ಕಲಿಸನೆಂದರೇ ಗತಿಯೇನು
ವಿಷಗಾಳಿಯ ಕುಡಿದು ಶುಚಿ ಗಾಳಿಯ ಕೊಡುವ
ಗಿಡಮರವೇ ಇದು ಸರಿಯೇನು.
ಬೆಳಕು ಕೊಡುವ ರವಿಯೇ ಜಗಕೆ ಬರದೇ ಹೋದರೇ ಗತಿಯೇನು
ದೀಪವು ತಾನುರಿದು ಗಂಧವು ತಾ ಸವೆದು ಅಳುತಿಹುದೇ
ಹೀಗೆ ದುಡುಕಿಹುದೆ
ಸುಜ್ಞಾನಿ ನಿನ್ನ ಜ್ಞನಕ್ಕೇನಾಗಿದೆ ವಿಜ್ಞಾನಿ ಮನಸ್ಸೇಕೆ ಕಲ್ಲಾಗಿದೆ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ ||
 
ನದಿಗು ಹೊಳೆಗು ಸುರಿವ ಮಳೆಯೆ ಬರದು ಎಂದರೇ ಗತಿಯೇನು
ಪಶುವಾದರು ತನ್ನ ಕರು ಸಂಕಟವನ್ನ ಮರೆಯವುದೇ ನೋಡಿ ನಗಬಹುದೇ
ಉಸಿರು ಹೆಸರು ಕೊಡುವ ತಾಯಿ ತೊರೆವೆನೆಂದರೇ ಮುಂದೇನು
ಕೊಲೆಗಾರನು ತನ್ನ ಕರುಳಿನ ಕುಡಿಯನ್ನ ಇರಿಯುವನೇ ಕೊರಳ ಕಡಿಯುವನೇ
ನಿಮ್ಮಂತೆ ಎಲ್ಲರೂ ಜನರಲ್ಲವೇ ಜನರೆಲ್ಲ ನೋವೆಲ್ಲ ಒಂದಲ್ಲವೇ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ
ಉಸಿರನು ಕಾಯುವ ವೈದ್ಯರೆ ದೇವರು
ದೇವರೆ ಮುನಿದರೆ ಉಳಿವರೆ ಮನುಜರು
ಮಾನವ ಸೇವೆಗೇಕೆ ಚಳುವಳಿ ||
 
||ಸ್ವಾತಂತ್ರ್ಯ ತಂದ ಬಳುವಳಿ ಕಂಡದ್ದಕ್ಕೆಲ್ಲ ಚಳುವಳಿ
ಸ್ವೆ ಇಚ್ಚೆಯು ತಂದ ಬಳುವಳಿ ಬಯಸಿದ್ದಕ್ಕೆಲ್ಲ ಚಳುವಳಿ ||

Swathanthra Thanda Baluvali song lyrics from Kannada Movie Sahasi starring Malashree, Sunil, Vajramuni, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ