Aa Hanumanthage Lyrics

ಆ ಹನುಮಂತಗೆ Lyrics

in Rasthe Raja

in ರಸ್ತೆ ರಾಜ

LYRIC

Song Details Page after Lyrice

ಆ ಹನುಮಂತಗೆ ಸಾಗರ
ದಾಟುವ ಶಕ್ತಿ ನೀಡಿದೆ
ಪಾದವ ಸೋಕಿಸಿ ಕಲ್ಲಲ್ಲಿ
ಕ್ಷಣದಲಿ ಜೀವ ತುಂಬಿದೆ
ನನ್ನಲಿ ಈ ಬಗೆ ಕೋಪವು ಏಕೆ
ನಿನ್ನೆ ನಂಬಿದೆ…
ಶರಣು ರಾಮ ಜಾನಕಿರಾಮ
ಶರಣು ರಾಮ ರಾಜಾರಾಮ…
 
ಸುತ್ತಲು ಕತ್ತಲೆ ತುಂಬಿದ ಬಾಳಿಗೆ
ಬೆಳಕನು ನೀ ತೋರು ದೇವ…
ಬೀಸುವ ಗಾಳಿಗೆ ನಡುಗಿದೆ ಜ್ಯೋತಿಯು
ಬೇಡುವೆ ನೀ ಉಳಿಸು ಜೀವ…
ನನ್ನ ಈ ಕೋರಿಕೆ ನೀ ಪೂರೈಸದೆ
ನನ್ನ ಈ ಕೋರಿಕೆ ನೀ ಪೂರೈಸದೆ
ನಾ ಬಿಡಲಾರೆ ನಿನ್ನ ಪಾದವ…
 
|| ಆ ಹನುಮಂತಗೆ ಸಾಗರ
ದಾಟುವ ಶಕ್ತಿ ನೀಡಿದೆ
ಪಾದವ ಸೋಕಿಸಿ ಕಲ್ಲಲ್ಲಿ
ಕ್ಷಣದಲಿ ಜೀವ ತುಂಬಿದೆ
ನನ್ನಲಿ ಈ ಬಗೆ ಕೋಪವು ಏಕೆ
ನಿನ್ನೆ ನಂಬಿದೆ…
ಶರಣು ರಾಮ ಜಾನಕಿರಾಮ
ಶರಣು ರಾಮ ರಾಜಾರಾಮ…||
 
ಏನಿದು ಶೋಧನೆ ಏನಿದು ವೇದನೆ
ಕರುಣೆಯು ನಿನಗೇಕೆ ಇಲ್ಲ…
ಮಾಡಿದ ಪಾಪವೋ ನೀಡಿದ ಶಾಪವೋ
ಕಾರಣ ನಾ ಕಾಣೆನಲ್ಲಾ…
ನಾ ಮೊರೆಯಿಡುವ ದನಿ ಕೇಳಿಸದೆ ಓ ದೇವ….
ನನ್ನ ಕಣ್ಣೀರು ನಿನಗೆ ಪನ್ನೀರೆ ಓ ದೇವ..
ಕರುಣೆ ಕಡಲೆಂಬ ಬಿರುದು ಸುಳ್ಳಾಯ್ತೆ..
ಮನಸು ಕಲ್ಲಾಯ್ತೆ ರಾಮ…
ಓ ರಾಮ… ಓ ರಾಮ… ಓ ರಾಮ…

ಆ ಹನುಮಂತಗೆ ಸಾಗರ
ದಾಟುವ ಶಕ್ತಿ ನೀಡಿದೆ
ಪಾದವ ಸೋಕಿಸಿ ಕಲ್ಲಲ್ಲಿ
ಕ್ಷಣದಲಿ ಜೀವ ತುಂಬಿದೆ
ನನ್ನಲಿ ಈ ಬಗೆ ಕೋಪವು ಏಕೆ
ನಿನ್ನೆ ನಂಬಿದೆ…
ಶರಣು ರಾಮ ಜಾನಕಿರಾಮ
ಶರಣು ರಾಮ ರಾಜಾರಾಮ…
 
ಸುತ್ತಲು ಕತ್ತಲೆ ತುಂಬಿದ ಬಾಳಿಗೆ
ಬೆಳಕನು ನೀ ತೋರು ದೇವ…
ಬೀಸುವ ಗಾಳಿಗೆ ನಡುಗಿದೆ ಜ್ಯೋತಿಯು
ಬೇಡುವೆ ನೀ ಉಳಿಸು ಜೀವ…
ನನ್ನ ಈ ಕೋರಿಕೆ ನೀ ಪೂರೈಸದೆ
ನನ್ನ ಈ ಕೋರಿಕೆ ನೀ ಪೂರೈಸದೆ
ನಾ ಬಿಡಲಾರೆ ನಿನ್ನ ಪಾದವ…
 
|| ಆ ಹನುಮಂತಗೆ ಸಾಗರ
ದಾಟುವ ಶಕ್ತಿ ನೀಡಿದೆ
ಪಾದವ ಸೋಕಿಸಿ ಕಲ್ಲಲ್ಲಿ
ಕ್ಷಣದಲಿ ಜೀವ ತುಂಬಿದೆ
ನನ್ನಲಿ ಈ ಬಗೆ ಕೋಪವು ಏಕೆ
ನಿನ್ನೆ ನಂಬಿದೆ…
ಶರಣು ರಾಮ ಜಾನಕಿರಾಮ
ಶರಣು ರಾಮ ರಾಜಾರಾಮ…||
 
ಏನಿದು ಶೋಧನೆ ಏನಿದು ವೇದನೆ
ಕರುಣೆಯು ನಿನಗೇಕೆ ಇಲ್ಲ…
ಮಾಡಿದ ಪಾಪವೋ ನೀಡಿದ ಶಾಪವೋ
ಕಾರಣ ನಾ ಕಾಣೆನಲ್ಲಾ…
ನಾ ಮೊರೆಯಿಡುವ ದನಿ ಕೇಳಿಸದೆ ಓ ದೇವ….
ನನ್ನ ಕಣ್ಣೀರು ನಿನಗೆ ಪನ್ನೀರೆ ಓ ದೇವ..
ಕರುಣೆ ಕಡಲೆಂಬ ಬಿರುದು ಸುಳ್ಳಾಯ್ತೆ..
ಮನಸು ಕಲ್ಲಾಯ್ತೆ ರಾಮ…
ಓ ರಾಮ… ಓ ರಾಮ… ಓ ರಾಮ…

Aa Hanumanthage song lyrics from Kannada Movie Rasthe Raja starring Shankarnag, Jayanthi, Gayathri, Lyrics penned by Chi Udayashankar Sung by S Janaki, Music Composed by Sathyam, film is Directed by B Leela Vara Prasad and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ