Ella Bheda Marethu Lyrics

ಎಲ್ಲಾ ಭೇದ ಮರೆತು Lyrics

in Pandith Bhagyavidhatha

in ಪಂಡಿತ್ ಭಾಗ್ಯವಿಧಾತ

LYRIC

Song Details Page after Lyrice

ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ
ಸಾರುವ ಇಂದು
ಎಲ್ಲರೂ ಒಂದು
ಇದುವೇ ನವಗಾನ
ಇದುವೇ ನವಗಾನ
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||
 
ಗಂಗೆ ತುಂಗೆ ಕಾವೇರಿಯ
ಜಲ ನಮಗಾಗಿಯೇ ಎಂದೂ
ಮನ ಮಾಡಿಂದು
ದುಡಿಯಲು ಬಂದು
ಆಲಸ ಬಿಡುದಿಂದು…
ಆಲಸ ಬಿಡುದಿಂದು…
ಪುಣ್ಯದ ಮಣ್ಣಿದು ಬೆಳೆಸಲು ಬಾ
ಬಂಗಾರದ ಬೆಳೆಯನ್ನು…
ಬೆವರಿನ ಹೊಳೆಯೇ ಹರಿಯಲಿ ಇಂದು
ಕೊಚ್ಚುತ ಕೊಳೆಯನ್ನು….
ಕೊಚ್ಚುತ ಕೊಳೆಯನ್ನು….
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||
 
ವಂದೇ ಮಾತರಂ…ವಂದೇ ಮಾತರಂ…
ವಂದೇ ಮಾತರಂ…ವಂದೇ ಮಾತರಂ…
ವಂದೇ ಮಾತರಂ…ವಂದೇ ಮಾತರಂ…
 
ಕೊಲೆ ಸುಳಿಗೆಗಳ ಅತ್ಯಾಚಾರದ
ಕೊನೆಯಾಗಲಿ ಇಂದು…
ಸ್ನೇಹದ ಪ್ರೇಮದ ಪ್ರಾಕೃತ್ವದ
ಸೆಲೆ ಹರಿಯಲಿ ಎಂದೆಂದೂ…
ಹರಿಯಲಿ ಎಂದೆಂದೂ…
ಕುಡಿಯುವುದೊಂದೆ ಜಲ
ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು
ನಮ್ಮಲಿ ಭೇದವು ಏಕಾಗಿ…
ಭೇದವು ಏಕಾಗಿ…
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||

ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ
ಸಾರುವ ಇಂದು
ಎಲ್ಲರೂ ಒಂದು
ಇದುವೇ ನವಗಾನ
ಇದುವೇ ನವಗಾನ
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||
 
ಗಂಗೆ ತುಂಗೆ ಕಾವೇರಿಯ
ಜಲ ನಮಗಾಗಿಯೇ ಎಂದೂ
ಮನ ಮಾಡಿಂದು
ದುಡಿಯಲು ಬಂದು
ಆಲಸ ಬಿಡುದಿಂದು…
ಆಲಸ ಬಿಡುದಿಂದು…
ಪುಣ್ಯದ ಮಣ್ಣಿದು ಬೆಳೆಸಲು ಬಾ
ಬಂಗಾರದ ಬೆಳೆಯನ್ನು…
ಬೆವರಿನ ಹೊಳೆಯೇ ಹರಿಯಲಿ ಇಂದು
ಕೊಚ್ಚುತ ಕೊಳೆಯನ್ನು….
ಕೊಚ್ಚುತ ಕೊಳೆಯನ್ನು….
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||
 
ವಂದೇ ಮಾತರಂ…ವಂದೇ ಮಾತರಂ…
ವಂದೇ ಮಾತರಂ…ವಂದೇ ಮಾತರಂ…
ವಂದೇ ಮಾತರಂ…ವಂದೇ ಮಾತರಂ…
 
ಕೊಲೆ ಸುಳಿಗೆಗಳ ಅತ್ಯಾಚಾರದ
ಕೊನೆಯಾಗಲಿ ಇಂದು…
ಸ್ನೇಹದ ಪ್ರೇಮದ ಪ್ರಾಕೃತ್ವದ
ಸೆಲೆ ಹರಿಯಲಿ ಎಂದೆಂದೂ…
ಹರಿಯಲಿ ಎಂದೆಂದೂ…
ಕುಡಿಯುವುದೊಂದೆ ಜಲ
ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು
ನಮ್ಮಲಿ ಭೇದವು ಏಕಾಗಿ…
ಭೇದವು ಏಕಾಗಿ…
 
|| ಎಲ್ಲಾ ಭೇದ ಮರೆತು
ಬನ್ನಿರಿ ನಾವು ಸಮಾನ…||

Ella Bheda Marethu song lyrics from Kannada Movie Pandith Bhagyavidhatha starring Krishnendra Pandith, Meghashree, Deepa Gowda, Lyrics penned by Rashtrotthana Balaga Sung by Krishnendra Pandith, Music Composed by Krishnendra Pandith, film is Directed by Krishnendra Pandith and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ