ಶಿವನೇ ಹರನೇ ಗುರುವೇ ಶರಣು
ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೆನು ನನ್ನನೂ
ನನ್ನ ಜೀವಾ ಹೂವಾಗಿಡುವೆ ಕರುಣೆ ತೋರಯ್ಯಾ...
|| ಕಣ್ಣಪ್ಪ ಕೊಟ್ಟನು ಕಣ್ಣನು ||
ಆಹ್ ಆಹ್ ಆಹ್ ಆಹ್ ಆಹ್
ಧರ್ಮಕ್ಕೆ ಸ್ಥಳವೂ ನೀನೂ
ಅಣ್ಣಪ್ಪನ ಒಡೆಯ ನೀನೂ
ಪ್ರಮಾದ ನೀಗಿಸು
ಒಹೋ ಮಂಜುನಾಥನೇ
ಏಳಯ್ಯ ಕಾಮಧೇನೂ
ಪ್ರಲಾಪ ಕೇಳದೇನೂ
ಪವಾಡ ತೋರಿಸೂ
ಓ.. ರಾಘವೇಂದ್ರನೇ..
.
ಕರುಣೇ ಸುರಿಸೇ ಶೃಂಗೇರಿ ಆಶಾ ಹೇ...
ಅರಳೋ ಹೂವ ಮಣ್ಣಾಗದೇ ಕಾಯೇ
ಬಾಡೋ ಹೂವ ನನ್ನ ಜೀವ
ಸ್ವೀಕರಿಸೂ ... ಜೀವ ಆಹಾ...
|| ಕಣ್ಣಪ್ಪ ಕೊಟ್ಟನು ಕಣ್ಣನು ||
ಕೊಲ್ಲೂರ ಮೂಕ ಮಾತೇ
ಎಲ್ಲಾರ ಜೀವ ಧಾತೇ
ವಿನೋದ ನೋಡದೇ
ಉಸಿರಾಡಿಸೂ ತಾಯೇ
ಕರುನಾಡ ದುರ್ಗ ನೀನೂ
ವರನಾಡ ಪೂರ್ಣೇ ನೀನೂ
ಚಾಮುಂಡಿ ಮೂರ್ತಿಯೇ
ನಿನ್ನ ಕೀರ್ತಿ ಮೇರೆಯೇ
ಶಿರಡಿ ಬಾಬಾ ಶಿರ ಬಾಗುವೇ ಬಾಬಾ
ಸತ್ಯ ಸತ್ತರೇ ನಿನಗೇನಿದೇ ಲಾಭ
ಹಾರೋ ಹಣತೆ ನನ್ನ ಪ್ರಾಣ
ಸ್ವೀಕರಿಸೂ ಪ್ರಾಣ ಸ್ವೀಕರಿಸೂ
ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೆನು ನನ್ನನೂ
ನನ್ನ ಜೀವಾ ಹೂವಾಗಿಡುವೆ
ಕರುಣೆ ತೋರಯ್ಯಾ...
ಶಿವನೇ ಹರನೇ ಗುರುವೇ ಶರಣು
ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೆನು ನನ್ನನೂ
ನನ್ನ ಜೀವಾ ಹೂವಾಗಿಡುವೆ ಕರುಣೆ ತೋರಯ್ಯಾ...
|| ಕಣ್ಣಪ್ಪ ಕೊಟ್ಟನು ಕಣ್ಣನು ||
ಆಹ್ ಆಹ್ ಆಹ್ ಆಹ್ ಆಹ್
ಧರ್ಮಕ್ಕೆ ಸ್ಥಳವೂ ನೀನೂ
ಅಣ್ಣಪ್ಪನ ಒಡೆಯ ನೀನೂ
ಪ್ರಮಾದ ನೀಗಿಸು
ಒಹೋ ಮಂಜುನಾಥನೇ
ಏಳಯ್ಯ ಕಾಮಧೇನೂ
ಪ್ರಲಾಪ ಕೇಳದೇನೂ
ಪವಾಡ ತೋರಿಸೂ
ಓ.. ರಾಘವೇಂದ್ರನೇ..
.
ಕರುಣೇ ಸುರಿಸೇ ಶೃಂಗೇರಿ ಆಶಾ ಹೇ...
ಅರಳೋ ಹೂವ ಮಣ್ಣಾಗದೇ ಕಾಯೇ
ಬಾಡೋ ಹೂವ ನನ್ನ ಜೀವ
ಸ್ವೀಕರಿಸೂ ... ಜೀವ ಆಹಾ...
|| ಕಣ್ಣಪ್ಪ ಕೊಟ್ಟನು ಕಣ್ಣನು ||
ಕೊಲ್ಲೂರ ಮೂಕ ಮಾತೇ
ಎಲ್ಲಾರ ಜೀವ ಧಾತೇ
ವಿನೋದ ನೋಡದೇ
ಉಸಿರಾಡಿಸೂ ತಾಯೇ
ಕರುನಾಡ ದುರ್ಗ ನೀನೂ
ವರನಾಡ ಪೂರ್ಣೇ ನೀನೂ
ಚಾಮುಂಡಿ ಮೂರ್ತಿಯೇ
ನಿನ್ನ ಕೀರ್ತಿ ಮೇರೆಯೇ
ಶಿರಡಿ ಬಾಬಾ ಶಿರ ಬಾಗುವೇ ಬಾಬಾ
ಸತ್ಯ ಸತ್ತರೇ ನಿನಗೇನಿದೇ ಲಾಭ
ಹಾರೋ ಹಣತೆ ನನ್ನ ಪ್ರಾಣ
ಸ್ವೀಕರಿಸೂ ಪ್ರಾಣ ಸ್ವೀಕರಿಸೂ
ಕಣ್ಣಪ್ಪ ಕೊಟ್ಟನು ಕಣ್ಣನು
ನಮ್ಮಪ್ಪ ಕೊಡುವೆನು ನನ್ನನೂ
ನನ್ನ ಜೀವಾ ಹೂವಾಗಿಡುವೆ
ಕರುಣೆ ತೋರಯ್ಯಾ...