-
ವಿರೂಪಾಕ್ಷ ಚರಣ ಶರಣಂಗೆ
ಮೂಕಾಂಬಿಕಾ ಪಾದ ಸ್ಮರಣ ವಿಭವಂಗೇ ...
(ಆಆಆಆಆಆ )
ಪಟ್ಟಂಗಿರಾಮನ ವರದ ಶರಭಂಗೇ ...
(ಆಆಆಆಆಆ )
ಹಂಪಿ ಹರಿಯಲೆ ಒಡಲ ಪುಣ್ಯಪುತ್ರಂಗೇ..
ಕಂಪಿಲೆಯರಾಯನ ಕುಮಾರ ರಾಮಂಗೇ...
ಸತ್ಯಕ್ಕೂ ವಿಜಯೋಸ್ತು ಕಲ್ಯಾಣಾಮಸ್ತು
ಆಆಆ... ಆಆಆ...
ಜಯ ಜಯ ಜಯ ಜಯ ಶುಭಾಷಯ
ಜಯ ಕರ್ನಾಟಕ ಜನಾತ್ರಯ
ಜಯ ಜಯ ಜಯ ಜಯ ಶುಭಾಷಯ
ರಣಶೂರ ಹಮ್ಮಿರ ಮೋಹಾಕರ
ಗುಣಶೀಲ ಶೃಂಗಾರ ಮದಿರಾಜರ
ಗಾನ ಗಂಗಾಧರ ಆಆಆಆಆಆ
ಗಾನ ಗಂಗಾಧರ ರಸಿಕ ರತ್ನಾಕರ....
ದೀನಜನ ಮಂದಾರ ಪುರುಷಾವತಾರ
||ಜಯ ಜಯ ಜಯ ಶುಭಾಷಯ
ಜಯ ಕರ್ನಾಟಕ ಜನಾತ್ರಯ
ಜಯ ಜಯ ಜಯ ಜಯ ಶುಭಾಷಯ
ಜಯ ಶುಭಾಷಯ ಜಯ ಶುಭಾಷಯ||
ಛಲದಂಕಮಲ್ಲ ರಾಮಂಗೆ
ವಿಜಯ ಮಧು ಒಲಿದಾಯ್ತು
ಕುಲವಧುವನು ನೋಡಿ ಕಲ್ಯಾಣ ಮಾಡಿ
ಬೈಚಪ್ಪ ಮಂತ್ರಿವರ್ಯ
ಕೊಡವ ಕುಂತಲ ಕದಂಬ
ಗಂಗ ಬಲ್ಲಾಳ ರಾಷ್ಟ್ರಕೂಟ
ರಸಾಯ ಕನ್ಯೆಯರು
ಪ್ರೌಢ ಪಲ್ಲವ ಚೋಳ
ಚಾಲುಕ್ಯ ಹೊಯ್ಸಳರ
ರಾಜ ಕುಮರಿಯರು ಅಲ್ಲವೇ
ಆಂಧ್ರ ಭೂಪತಿ ಜಗತ್ ಪ್ರತಾಪಿ
ಪೌತ್ರಿ ಮಾತಂಗೀ ...
ಬಿಲ್ಲಿ ಸುಲ್ತಾನನ
ಸಾಕುಮಗಳು ಭಾವನೇ
ಲಲಿತಾಂಗೀ
ತಾ ಕಹಿಸಿ ಕಾದಿರ್ದ್ದ ಎಲ್ಲರನೂ ಕೈಬಿಟ್ಟು
ಭಟ್ಟಂಗಿರಾಮ ದೇವಾಲಯದೇ
ಪರಿಚಾರಣಿಯಂರ್ತಿದ್ದ
ಕಲ್ಲಹಳ್ಳಿ ಅರಸರ ಮೊಮ್ಮಗಳು
ರಾಮಲೆಯ ಕೈಪಿಡಿದ
ಗಂಡುಗಲಿ ರಾಮ...
ನಮ್ಮ ಕುಮಾರರಾಮ
-
ವಿರೂಪಾಕ್ಷ ಚರಣ ಶರಣಂಗೆ
ಮೂಕಾಂಬಿಕಾ ಪಾದ ಸ್ಮರಣ ವಿಭವಂಗೇ ...
(ಆಆಆಆಆಆ )
ಪಟ್ಟಂಗಿರಾಮನ ವರದ ಶರಭಂಗೇ ...
(ಆಆಆಆಆಆ )
ಹಂಪಿ ಹರಿಯಲೆ ಒಡಲ ಪುಣ್ಯಪುತ್ರಂಗೇ..
ಕಂಪಿಲೆಯರಾಯನ ಕುಮಾರ ರಾಮಂಗೇ...
ಸತ್ಯಕ್ಕೂ ವಿಜಯೋಸ್ತು ಕಲ್ಯಾಣಾಮಸ್ತು
ಆಆಆ... ಆಆಆ...
ಜಯ ಜಯ ಜಯ ಜಯ ಶುಭಾಷಯ
ಜಯ ಕರ್ನಾಟಕ ಜನಾತ್ರಯ
ಜಯ ಜಯ ಜಯ ಜಯ ಶುಭಾಷಯ
ರಣಶೂರ ಹಮ್ಮಿರ ಮೋಹಾಕರ
ಗುಣಶೀಲ ಶೃಂಗಾರ ಮದಿರಾಜರ
ಗಾನ ಗಂಗಾಧರ ಆಆಆಆಆಆ
ಗಾನ ಗಂಗಾಧರ ರಸಿಕ ರತ್ನಾಕರ....
ದೀನಜನ ಮಂದಾರ ಪುರುಷಾವತಾರ
||ಜಯ ಜಯ ಜಯ ಶುಭಾಷಯ
ಜಯ ಕರ್ನಾಟಕ ಜನಾತ್ರಯ
ಜಯ ಜಯ ಜಯ ಜಯ ಶುಭಾಷಯ
ಜಯ ಶುಭಾಷಯ ಜಯ ಶುಭಾಷಯ||
ಛಲದಂಕಮಲ್ಲ ರಾಮಂಗೆ
ವಿಜಯ ಮಧು ಒಲಿದಾಯ್ತು
ಕುಲವಧುವನು ನೋಡಿ ಕಲ್ಯಾಣ ಮಾಡಿ
ಬೈಚಪ್ಪ ಮಂತ್ರಿವರ್ಯ
ಕೊಡವ ಕುಂತಲ ಕದಂಬ
ಗಂಗ ಬಲ್ಲಾಳ ರಾಷ್ಟ್ರಕೂಟ
ರಸಾಯ ಕನ್ಯೆಯರು
ಪ್ರೌಢ ಪಲ್ಲವ ಚೋಳ
ಚಾಲುಕ್ಯ ಹೊಯ್ಸಳರ
ರಾಜ ಕುಮರಿಯರು ಅಲ್ಲವೇ
ಆಂಧ್ರ ಭೂಪತಿ ಜಗತ್ ಪ್ರತಾಪಿ
ಪೌತ್ರಿ ಮಾತಂಗೀ ...
ಬಿಲ್ಲಿ ಸುಲ್ತಾನನ
ಸಾಕುಮಗಳು ಭಾವನೇ
ಲಲಿತಾಂಗೀ
ತಾ ಕಹಿಸಿ ಕಾದಿರ್ದ್ದ ಎಲ್ಲರನೂ ಕೈಬಿಟ್ಟು
ಭಟ್ಟಂಗಿರಾಮ ದೇವಾಲಯದೇ
ಪರಿಚಾರಣಿಯಂರ್ತಿದ್ದ
ಕಲ್ಲಹಳ್ಳಿ ಅರಸರ ಮೊಮ್ಮಗಳು
ರಾಮಲೆಯ ಕೈಪಿಡಿದ
ಗಂಡುಗಲಿ ರಾಮ...
ನಮ್ಮ ಕುಮಾರರಾಮ