ಆ ಆ ಆ..ಆಆ…..
ಹೇ ಹೇ ಹೇ…ಹೇ ಹೇ….
ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ,
ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ,
ಕನ್ನಡ ನನ್ನುಸಿರಾಗಿರುವಾಗ
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು…||
ಅನ್ನವ ತಿನ್ನದೆ ಚಿನ್ನ ತಿನುವೆಯೇನು,
ಹೊನ್ನಿಗೆ ನಿನ್ನನೇ ಮಾರಿಕೊಳುವೆಯೇನು
ಮೋಸದ ಹಾದಿಯು ಸುಖವ ತರುವುದೇನು,
ಪ್ರೀತಿಯ ಮರೆತರೆ ಶಾಂತಿ ಇರುವುದೇನು
ಧಾನವನಾಗದೆ ಮಾನವನಾಗು,
ನಗಿಸುತ ನಗುತಲಿ ಬಾಳಲಿ ಸಾಗು
ಎಂದ ನಾನು ದ್ರೋಹಿಯೇನು, ಏಹ್!
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು…||
ಸುಮ್ಮನೆ ಮಾತಲಿ ಕಾಲ ಕಳೆವೆ ಏಕೆ,
ನಿನ್ನ ಈ ಬಾಳನು ವ್ಯರ್ಥಗೊಳಿಸಲೇಕೆ
ತೀರದ ಆಸೆಯು ನಿನ್ನ ಮನಸಲೇಕೆ,
ಜನಗಳ ತುಳಿಯುವ ನೀಚ ಬುದ್ದಿ ಏಕೆ
ಎಲ್ಲರು ಕಲೆತು ದ್ವೇಷವ ಮರೆತು,
ಸೋದರರಂತೆ ದುಡಿಯಿರಿ ಬಂದು
ಎಂದ ನಾನು ವೈರಿಯೇನು, ಏಹ್!
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ,
ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ,
ಕನ್ನಡ ನನ್ನುಸಿರಾಗಿರುವಾಗ
ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು….||
ಆ ಆ ಆ..ಆಆ…..
ಹೇ ಹೇ ಹೇ…ಹೇ ಹೇ….
ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ,
ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ,
ಕನ್ನಡ ನನ್ನುಸಿರಾಗಿರುವಾಗ
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು…||
ಅನ್ನವ ತಿನ್ನದೆ ಚಿನ್ನ ತಿನುವೆಯೇನು,
ಹೊನ್ನಿಗೆ ನಿನ್ನನೇ ಮಾರಿಕೊಳುವೆಯೇನು
ಮೋಸದ ಹಾದಿಯು ಸುಖವ ತರುವುದೇನು,
ಪ್ರೀತಿಯ ಮರೆತರೆ ಶಾಂತಿ ಇರುವುದೇನು
ಧಾನವನಾಗದೆ ಮಾನವನಾಗು,
ನಗಿಸುತ ನಗುತಲಿ ಬಾಳಲಿ ಸಾಗು
ಎಂದ ನಾನು ದ್ರೋಹಿಯೇನು, ಏಹ್!
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು…||
ಸುಮ್ಮನೆ ಮಾತಲಿ ಕಾಲ ಕಳೆವೆ ಏಕೆ,
ನಿನ್ನ ಈ ಬಾಳನು ವ್ಯರ್ಥಗೊಳಿಸಲೇಕೆ
ತೀರದ ಆಸೆಯು ನಿನ್ನ ಮನಸಲೇಕೆ,
ಜನಗಳ ತುಳಿಯುವ ನೀಚ ಬುದ್ದಿ ಏಕೆ
ಎಲ್ಲರು ಕಲೆತು ದ್ವೇಷವ ಮರೆತು,
ಸೋದರರಂತೆ ದುಡಿಯಿರಿ ಬಂದು
ಎಂದ ನಾನು ವೈರಿಯೇನು, ಏಹ್!
|| ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ,
ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ,
ಕನ್ನಡ ನನ್ನುಸಿರಾಗಿರುವಾಗ
ಯಾರು ಏನು ಮಾಡುವರು,
ನನಗೇನು ಕೇಡು ಮಾಡುವರು….||