-
ಕನ್ನಡದ ನಾಡಲ್ಲಿಕಾಣದೊಂದು ಗಂಧ
ಕಂಗಳಿಗೆ ಕಂಗಳಿಸೊ ಇವನೊ ಇವನೊ
ಕರುನಾಡ ಬೀಡಿಗೆ ಸೇವೆ ಮಾಡಲು ಬಂದ
ಕನ್ನಡಕೆ ತಲೆಬಾಗೊ ಇವನೊ
ಈ ಕನ್ನಡ ಹೊನ್ನುಡಿಯಂತೆ ನೆರಳಂತೆ ಬೆಳಗಂತೆ
ಈ ನಾಡಿದು ಮಾದರಿಯಂತೆ ಗುಣದಂತೆ ಚೆಲುವಂತೆ
ಶ್ರೀಗಂಧದ ಗಂಧದ ಗುಡಿಯಲ್ಲಿ
ಕಾವೇರಿಯು ಹರಿಯುವ ನಾಡಲ್ಲಿ
ಮಿಂದೇಳೋಣ ಭಾವ
ಓ ಗೆಳೆಯ ನೀ ಬೇಗ ಬಾ ಅಂದ
ಕನ್ನಡ ಮಣ್ಣಿಗೆ ತಂದ
ಕೀರ್ತಿಯ ಕಾಣಿಕೆ ಎಂದ
ನಾನಿಂದು ಇಲ್ಲಿಗೆ ಅಂದ
ಬಂದ ಸ್ವರ್ಗದ ಊರಿಗೆ ಕಂದ
ನಿಸರ್ಗದ ಪಾಲಿಗೆ ಚೆಂದ
ಕಾಣುವ ಕಣ್ಣಿಗೆ ಅಂದ ಅಂದ ನಾನೆ
ತಂಪಾದ ತಂಗಾಳಿ ಬಿರುಸಾಗಿ ಬಂದಲ್ಲಿ
ಹೂವೊಂದೆ ನಿಂಗಿರಲಿ ಸಂಗತಿ
ಕಸ್ತೂರಿ ಕಂಪಂತೆ ಚಂದಿರನ ತಂಪಂತೆ
ಎಂದೆಂದೂ ನಿಂಗಿರಲಿ ಸಂಪ್ರೀತಿ
ಇಂಪಾದ ಸಂಗೀತ ಜೇನಂತ ಮಾತಲ್ಲಿ
ಯಾರಿಲ್ಲ ಇವನನ್ನು ಗೆಲುವಲ್ಲಿ
ಇವನಡೆಯು ಗಂಭಿರ ಛಲವಂತ ಇವ ಶೂರ
ಯಾರಿಲ್ಲ ಇವನಂತೆ ಚೆಲುವಲ್ಲಿ
ಚಂದಿರನ ಮುಖದಂದೆ ಗುಳಿಕೆನ್ನೆ ನಗುವವನು
ಕನ್ನಡದ ನೆದವನಿವನು
ಇವನಿಲ್ಲಿ ಧೀರನು ಇವನಿಲ್ಲಿ ಶೂರನು
ನಮ್ಮೂರ ಮಗನಿವನು
ಸತ್ಯಕ್ಕೆ ಮಹಾರಾಜ ಶೌರ್ಯಕ್ಕೆ ಯುವರಾಜ
ನಮ್ಮೂರ ಯುವರಾಜನು
ದುಡ್ಡಿಗೆ ಇವ ಮಣಿವ ಒಲವಿಗೆ ಇವ ಕುಣಿವ
ನಮಗಾಗೆ ಬಂದವನು
ಬಂದ ಸ್ವರ್ಗದ ಊರಿಗೆ ಕಂದ
ನಿಸರ್ಗದ ಪಾಲಿಗೆ ಚೆಂದ
ಕಾಣುವ ಕಣ್ಣಿಗೆ ಅಂದ
ಬಂದ ಕನ್ನಡ ಮಣ್ಣಿಗೆ ತಂದ
ಕೀರ್ತಿಯ ಕಾಣಿಕೆ ಎಂದ
ನಾನಿಂದು ಇಲ್ಲಿಗೆ ಅಂದ
-
ಕನ್ನಡದ ನಾಡಲ್ಲಿಕಾಣದೊಂದು ಗಂಧ
ಕಂಗಳಿಗೆ ಕಂಗಳಿಸೊ ಇವನೊ ಇವನೊ
ಕರುನಾಡ ಬೀಡಿಗೆ ಸೇವೆ ಮಾಡಲು ಬಂದ
ಕನ್ನಡಕೆ ತಲೆಬಾಗೊ ಇವನೊ
ಈ ಕನ್ನಡ ಹೊನ್ನುಡಿಯಂತೆ ನೆರಳಂತೆ ಬೆಳಗಂತೆ
ಈ ನಾಡಿದು ಮಾದರಿಯಂತೆ ಗುಣದಂತೆ ಚೆಲುವಂತೆ
ಶ್ರೀಗಂಧದ ಗಂಧದ ಗುಡಿಯಲ್ಲಿ
ಕಾವೇರಿಯು ಹರಿಯುವ ನಾಡಲ್ಲಿ
ಮಿಂದೇಳೋಣ ಭಾವ
ಓ ಗೆಳೆಯ ನೀ ಬೇಗ ಬಾ ಅಂದ
ಕನ್ನಡ ಮಣ್ಣಿಗೆ ತಂದ
ಕೀರ್ತಿಯ ಕಾಣಿಕೆ ಎಂದ
ನಾನಿಂದು ಇಲ್ಲಿಗೆ ಅಂದ
ಬಂದ ಸ್ವರ್ಗದ ಊರಿಗೆ ಕಂದ
ನಿಸರ್ಗದ ಪಾಲಿಗೆ ಚೆಂದ
ಕಾಣುವ ಕಣ್ಣಿಗೆ ಅಂದ ಅಂದ ನಾನೆ
ತಂಪಾದ ತಂಗಾಳಿ ಬಿರುಸಾಗಿ ಬಂದಲ್ಲಿ
ಹೂವೊಂದೆ ನಿಂಗಿರಲಿ ಸಂಗತಿ
ಕಸ್ತೂರಿ ಕಂಪಂತೆ ಚಂದಿರನ ತಂಪಂತೆ
ಎಂದೆಂದೂ ನಿಂಗಿರಲಿ ಸಂಪ್ರೀತಿ
ಇಂಪಾದ ಸಂಗೀತ ಜೇನಂತ ಮಾತಲ್ಲಿ
ಯಾರಿಲ್ಲ ಇವನನ್ನು ಗೆಲುವಲ್ಲಿ
ಇವನಡೆಯು ಗಂಭಿರ ಛಲವಂತ ಇವ ಶೂರ
ಯಾರಿಲ್ಲ ಇವನಂತೆ ಚೆಲುವಲ್ಲಿ
ಚಂದಿರನ ಮುಖದಂದೆ ಗುಳಿಕೆನ್ನೆ ನಗುವವನು
ಕನ್ನಡದ ನೆದವನಿವನು
ಇವನಿಲ್ಲಿ ಧೀರನು ಇವನಿಲ್ಲಿ ಶೂರನು
ನಮ್ಮೂರ ಮಗನಿವನು
ಸತ್ಯಕ್ಕೆ ಮಹಾರಾಜ ಶೌರ್ಯಕ್ಕೆ ಯುವರಾಜ
ನಮ್ಮೂರ ಯುವರಾಜನು
ದುಡ್ಡಿಗೆ ಇವ ಮಣಿವ ಒಲವಿಗೆ ಇವ ಕುಣಿವ
ನಮಗಾಗೆ ಬಂದವನು
ಬಂದ ಸ್ವರ್ಗದ ಊರಿಗೆ ಕಂದ
ನಿಸರ್ಗದ ಪಾಲಿಗೆ ಚೆಂದ
ಕಾಣುವ ಕಣ್ಣಿಗೆ ಅಂದ
ಬಂದ ಕನ್ನಡ ಮಣ್ಣಿಗೆ ತಂದ
ಕೀರ್ತಿಯ ಕಾಣಿಕೆ ಎಂದ
ನಾನಿಂದು ಇಲ್ಲಿಗೆ ಅಂದ