Jeevana Mugiyada Payana Lyrics

ಜೀವನ ಮುಗಿಯದ ಪಯಣ Lyrics

in Kamala

in ಕಮಲ

LYRIC

Song Details Page after Lyrice

ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಸರಸವು ಉಂಟು ವಿರಸವು ಉಂಟು
ಸರಸವು ಉಂಟು ವಿರಸವು ಉಂಟು
ಬೇಡಲು ಏನೂ ಬಾರದು
ಬೇಡ ಎಂದರೂ ಬರುವುದು
ಹಲವುಂಟು…..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಅಗಲಿರಲಾರೆ...ಬಳಿಯಿರು ಬಾರೇ...
ಅಗಲಿರಲಾರೆ...ಬಳಿಯಿರು ಬಾರೇ...
ಎಂದೋರು ಇಂದು ಕಾಣರು...
ವಧು ಕೇಳಲು ಮೌನದಿ ಹೋಗುವರು

|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 

ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಕೆಲವರು ಮನದಿ ನಿಲ್ಲೋರು
ಕೆಲವರು ಮರೆತು ಹೋಗೋರು
ಸರಸವು ಉಂಟು ವಿರಸವು ಉಂಟು
ಸರಸವು ಉಂಟು ವಿರಸವು ಉಂಟು
ಬೇಡಲು ಏನೂ ಬಾರದು
ಬೇಡ ಎಂದರೂ ಬರುವುದು
ಹಲವುಂಟು…..
 
|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಗೆಳೆಯರ ಹಾಗೆ ಆಡುವರು..
ಪ್ರೀತಿಗೆ ಸೋತೆ ಎನ್ನುವರು
ಅಗಲಿರಲಾರೆ...ಬಳಿಯಿರು ಬಾರೇ...
ಅಗಲಿರಲಾರೆ...ಬಳಿಯಿರು ಬಾರೇ...
ಎಂದೋರು ಇಂದು ಕಾಣರು...
ವಧು ಕೇಳಲು ಮೌನದಿ ಹೋಗುವರು

|| ಜೀವನ ಮುಗಿಯದ ಪಯಣ
ಸುಂದರ ಕವನ ಪ್ರತಿ ಕ್ಷಣದಲು
ಹೊಸ ಹೊಸ ಜನ
ಯಾರು ಇದಕೆ ಕಾಣೆ ಕಾರಣ….||
 

Jeevana Mugiyada Payana song lyrics from Kannada Movie Kamala starring Lokesh, Ambarish, Ramakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ