LYRIC

Song Details Page after Lyrice

ವಿಘ್ನೇಶ್ವರನಿಗೆ ಜಯವಾಗಲಿ..
ಗಣಪತಿಗೆ ಜಯವಾಗಲಿ...
ಗಜಮುಖನಿಗೆ ಜಯವಾಗಲಿ
ವಿಘ್ನರಾಜನಿಗೆ ಜಯವಾಗಲಿ

ಶಿರ ಬಾಗಿ ನಮಿಸಿರೋ..  
ಕರಿಮುಖ ಗಣಪಗೆ...
ಗೌರಿಯ ಮುದ್ದು ಕುಮಾರನಿಗೆ....
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...

ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಎಂದೆಂದೂ ವರವನ್ನು
ನೀಡಯ್ಯ ಬೆನಕಾ
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...||
  
ಬಾಳಿನ ಕಡಲ ಧೈರ್ಯದಿ ಈಜಲು
ಬಲವನು ಬೇಡುವೇ ಗಣನಾಯಕ
ಬಾಳಿನ ಕಡಲ ಧೈರ್ಯದಿ ಈಜಲು
ಬಲವನು ಬೇಡುವೇ ಗಣನಾಯಕ
ಎಳ್ಳುಂಡೆ ಜೇನುತುಪ್ಪ
ಕಜ್ಜಾಯ ಕರ್ಜಿಕಾಯಿ
ಗೊನೆಮೇಲೆ ಬಾಳೆಹಣ್ಣು ತಂದೆ..
ಎಳ್ಳುಂಡೆ ಜೇನುತುಪ್ಪ
ಕಜ್ಜಾಯ ಕರ್ಜಿಕಾಯಿ
ಗೊನೆಮೇಲೆ ಬಾಳೆಹಣ್ಣು ತಂದೆ
ಹೇ...ಎಂದೆಂದೂ ವರವನ್ನು
ನೀಡಯ್ಯ ಬೆನಕಾ
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
        
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ.....||
 
ಯಾರಿಗೂ ಅಂಜದೆ ಸತ್ಯವ ಹೇಳಲು
ಧೃತಿಯಾ ಕೋರುವೇ ಗಣನಾಯಕ
ಯಾರಿಗೂ ಅಂಜದೆ ಸತ್ಯವ ಹೇಳಲು
ಧೃತಿಯಾ ಕೋರುವೇ ಗಣನಾಯಕ
ಚಕ್ಕುಲಿ ಹಿಟ್ಟಿನುಂಡೆ
ಕಟ್ಟಿದ ಎಳನೀರು
ರೆಂಭೆ ಮೇಲೆ ನಿಂಬೆಹಣ್ಣು ತಂದೆ..ಹೇ...
ಚಕ್ಕುಲಿ ಹಿಟ್ಟಿನುಂಡೆ
ಕಟ್ಟಿದ ಎಳನೀರು
ರೆಂಭೆ ಮೇಲೆ ನಿಂಬೆಹಣ್ಣು ತಂದೆ..ಹೇ..
ಎಂದೆಂದೂ ವರವನ್ನು
ನೀಡಯ್ಯ ಬೆನಕಾ 
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಎಂದೆಂದೂ ವರವನ್ನು
ನೀಡಯ್ಯ ಬೆನಕಾ

ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
       
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...||
 
ವಿಘ್ನೇಶ್ವರನಿಗೆ ಜಯವಾಗಲಿ..
ಗಣಪತಿಗೆ ಜಯವಾಗಲಿ...
ಗಜಮುಖನಿಗೆ ಜಯವಾಗಲಿ
ವಿಘ್ನರಾಜನಿಗೆ ಜಯವಾಗಲಿ

ಹೊಯ್... ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್... 
 

ವಿಘ್ನೇಶ್ವರನಿಗೆ ಜಯವಾಗಲಿ..
ಗಣಪತಿಗೆ ಜಯವಾಗಲಿ...
ಗಜಮುಖನಿಗೆ ಜಯವಾಗಲಿ
ವಿಘ್ನರಾಜನಿಗೆ ಜಯವಾಗಲಿ

ಶಿರ ಬಾಗಿ ನಮಿಸಿರೋ..  
ಕರಿಮುಖ ಗಣಪಗೆ...
ಗೌರಿಯ ಮುದ್ದು ಕುಮಾರನಿಗೆ....
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...

ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಎಂದೆಂದೂ ವರವನ್ನು
ನೀಡಯ್ಯ ಬೆನಕಾ
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...||
  
ಬಾಳಿನ ಕಡಲ ಧೈರ್ಯದಿ ಈಜಲು
ಬಲವನು ಬೇಡುವೇ ಗಣನಾಯಕ
ಬಾಳಿನ ಕಡಲ ಧೈರ್ಯದಿ ಈಜಲು
ಬಲವನು ಬೇಡುವೇ ಗಣನಾಯಕ
ಎಳ್ಳುಂಡೆ ಜೇನುತುಪ್ಪ
ಕಜ್ಜಾಯ ಕರ್ಜಿಕಾಯಿ
ಗೊನೆಮೇಲೆ ಬಾಳೆಹಣ್ಣು ತಂದೆ..
ಎಳ್ಳುಂಡೆ ಜೇನುತುಪ್ಪ
ಕಜ್ಜಾಯ ಕರ್ಜಿಕಾಯಿ
ಗೊನೆಮೇಲೆ ಬಾಳೆಹಣ್ಣು ತಂದೆ
ಹೇ...ಎಂದೆಂದೂ ವರವನ್ನು
ನೀಡಯ್ಯ ಬೆನಕಾ
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
        
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ.....||
 
ಯಾರಿಗೂ ಅಂಜದೆ ಸತ್ಯವ ಹೇಳಲು
ಧೃತಿಯಾ ಕೋರುವೇ ಗಣನಾಯಕ
ಯಾರಿಗೂ ಅಂಜದೆ ಸತ್ಯವ ಹೇಳಲು
ಧೃತಿಯಾ ಕೋರುವೇ ಗಣನಾಯಕ
ಚಕ್ಕುಲಿ ಹಿಟ್ಟಿನುಂಡೆ
ಕಟ್ಟಿದ ಎಳನೀರು
ರೆಂಭೆ ಮೇಲೆ ನಿಂಬೆಹಣ್ಣು ತಂದೆ..ಹೇ...
ಚಕ್ಕುಲಿ ಹಿಟ್ಟಿನುಂಡೆ
ಕಟ್ಟಿದ ಎಳನೀರು
ರೆಂಭೆ ಮೇಲೆ ನಿಂಬೆಹಣ್ಣು ತಂದೆ..ಹೇ..
ಎಂದೆಂದೂ ವರವನ್ನು
ನೀಡಯ್ಯ ಬೆನಕಾ 
 
|| ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಮೂರು ಹೊತ್ತು ನಿನ್ನ
ಹಾ ನೆನೆದೆವು ಚೆನ್ನ
ಎಂದೆಂದೂ ವರವನ್ನು
ನೀಡಯ್ಯ ಬೆನಕಾ

ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...
       
ತಿಳಿಯಾದ ಮನಸ ಕೊಡೋ
ಹೊಸದಾದ ಕನಸ ಕೊಡೋ
ಹರುಷಾದ ಬದುಕ ನೀಡೋ
ಗಣನಾಯಕ...||
 
ವಿಘ್ನೇಶ್ವರನಿಗೆ ಜಯವಾಗಲಿ..
ಗಣಪತಿಗೆ ಜಯವಾಗಲಿ...
ಗಜಮುಖನಿಗೆ ಜಯವಾಗಲಿ
ವಿಘ್ನರಾಜನಿಗೆ ಜಯವಾಗಲಿ

ಹೊಯ್... ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್...
ಹೊಯ್... ಹೊಯ್... ಹೊಯ್...
ಹೊಯ್... ಹೊಯ್... 
 

Shirabaagi Namisiro song lyrics from Kannada Movie Kalasapurada Hudugaru starring M V Vasudev Rao, S K Brahmavar, Somashekar, Lyrics penned by Doddarange Gowda Sung by P B Srinivas, Bangalore Latha, Music Composed by M Ranga Rao, film is Directed by V L Acharya and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ