-
ಜಯ ಭಾರತ ಜನನಿಯ ತನುಜಾತೆ
ಜಯಹೇ ಜಯಹೇ ಜಯಹೇ ಕರ್ನಾಟಕ ಮಾತೆ
ಕರ್ನಾಟಕ ಮಾತೆ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಹೇ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಬಿಡಬೇಡ ಕೆಟ್ಟವರನ್ನ
ಕಾಪಾಡು ನೊಂದವರನ್ನ
ಕರದೆಲ್ಲ ಭಾರತೀಯರನ್ನ
ಎಳೆಯೋಣ ಕನ್ನಡ ತೇರನ್ನ ...
ಎಳೆಯೋಣ ಕನ್ನಡ ತೇರನ್ನ
ನಗುನಗು ನಗುನಗು ನಗುನಗುತ ನಲಿ
ನಗುನಗು ನಗುನಗು ನಗುನಗುತ
ನಗುನಗು ನಗುನಗು ನಗುನಗುತ ನಲಿ
ಏನೇ ಆಗಲಿ
ಪಂಪ ರನ್ನ ಪೊನ್ನ
ಕನ್ನಡ ಕಾವ್ಯಕೆ ಮುನ್ನಡಿಯಾದವರು
ಗಂಗಾ ಕದಂಬ ಹೊಯ್ಸಳ
ಕನ್ನಡದ ಕೀರ್ತಿಗೆ ಕನ್ನಡಿಯಾದರು
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ
ಗಂಧದ ಗುಡಿ ಚಂದದ ಗುಡಿ
ಶ್ರೀಗಂಧದ ಗುಡಿ
ಏಳು ಬಾರಿ ಗೌರವ ಪಡೆದ
ಜ್ಞಾನಪೀಠಗಳು ನಮ್ಮವರು
ಕಲೆಗಳ ತವರೂರು ಬಾದಾಮಿ ಐಹೊಳೆ ಬೇಲೂರು
ಈ ಜನಗಳ ಮನಸ್ಸೇ ಚಿನ್ನ
ಇಲ್ಲಿ ಎಲ್ಲರಿಗು ಉಂಟು ಅನ್ನ
ಮರೆತರೆ ಏನು ಚೆನ್ನ
ಈ ಮಣ್ಣಿನ ಋಣವನ್ನ
ಕರದೆಲ್ಲ ಭಾರತೀಯರನ್ನ
ಹಚ್ಚೋಣ ಕನ್ನಡ ಕಂಪನ್ನ ...
ಹಚ್ಚೋಣ ಕನ್ನಡ ಕಂಪನ್ನ ...
ಒಳ್ಳೇದನ್ನೇ ನೋಡಿ ಕೇಳಿ
ಒಳ್ಳೆ ಮಾತನ್ನಾಡೋಣ
ಜರಿದ ಜನರೆದುರೇ ಜಯಸಿ
ಚರಿತೆ ಬರೆಯೋಣ
ಕಷ್ಟ ಕಂಡು ಕಣ್ಣೀರಿಟ್ಟು
ಕಾಲ ಕಳೆದರೆ ಕರಗಲ್ಲ
ಮನವ ಗೆದ್ದವನು ಭಯದ
ಸುಳಿಗೆ ಸಿಲುಕೋಲ್ಲ
ಬಡ್ಡಿ ವಸೂಲಿಗೆ ಬಂದಾಗ
ಧಿಮಾಕು ತೋರಿಸು ತಪ್ಪಿಲ್ಲ
ಕಡ್ಡಿ ಮಸಿಯುವರಿದ್ದಾಗ
ಧಿಮಾಕು ಬಳಸು ಸೋಲಿಲ್ಲ
ಹಿರಿಯರು ಹಾಕಿದ ದಾರೀನ
ಸ್ಮರಿಸಿ ನಡೆಯುತ್ತ ಬೆಳೆಸೋಣ
ಸ್ಮರಿಸಿ ನಡೆಯುತ್ತ ಬೆಳೆಸೋಣ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಬಿಡಬೇಡ ಕೆಟ್ಟವರನ್ನ
ಕಾಪಾಡು ನೊಂದವರನ್ನ
ಕರದೆಲ್ಲ ಭಾರತೀಯರನ್ನ
ಎಳೆಯೋಣ ಕನ್ನಡ ತೇರನ್ನ ...
ನೆನಯುತ್ತ..
ಅಣ್ಣಾವ್ರನ್ನ
ಅಣ್ಣಾವ್ರನ್ನ
ಅಣ್ಣಾವ್ರನ್ನ
-
ಜಯ ಭಾರತ ಜನನಿಯ ತನುಜಾತೆ
ಜಯಹೇ ಜಯಹೇ ಜಯಹೇ ಕರ್ನಾಟಕ ಮಾತೆ
ಕರ್ನಾಟಕ ಮಾತೆ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಹೇ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಬಿಡಬೇಡ ಕೆಟ್ಟವರನ್ನ
ಕಾಪಾಡು ನೊಂದವರನ್ನ
ಕರದೆಲ್ಲ ಭಾರತೀಯರನ್ನ
ಎಳೆಯೋಣ ಕನ್ನಡ ತೇರನ್ನ ...
ಎಳೆಯೋಣ ಕನ್ನಡ ತೇರನ್ನ
ನಗುನಗು ನಗುನಗು ನಗುನಗುತ ನಲಿ
ನಗುನಗು ನಗುನಗು ನಗುನಗುತ
ನಗುನಗು ನಗುನಗು ನಗುನಗುತ ನಲಿ
ಏನೇ ಆಗಲಿ
ಪಂಪ ರನ್ನ ಪೊನ್ನ
ಕನ್ನಡ ಕಾವ್ಯಕೆ ಮುನ್ನಡಿಯಾದವರು
ಗಂಗಾ ಕದಂಬ ಹೊಯ್ಸಳ
ಕನ್ನಡದ ಕೀರ್ತಿಗೆ ಕನ್ನಡಿಯಾದರು
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ
ಗಂಧದ ಗುಡಿ ಚಂದದ ಗುಡಿ
ಶ್ರೀಗಂಧದ ಗುಡಿ
ಏಳು ಬಾರಿ ಗೌರವ ಪಡೆದ
ಜ್ಞಾನಪೀಠಗಳು ನಮ್ಮವರು
ಕಲೆಗಳ ತವರೂರು ಬಾದಾಮಿ ಐಹೊಳೆ ಬೇಲೂರು
ಈ ಜನಗಳ ಮನಸ್ಸೇ ಚಿನ್ನ
ಇಲ್ಲಿ ಎಲ್ಲರಿಗು ಉಂಟು ಅನ್ನ
ಮರೆತರೆ ಏನು ಚೆನ್ನ
ಈ ಮಣ್ಣಿನ ಋಣವನ್ನ
ಕರದೆಲ್ಲ ಭಾರತೀಯರನ್ನ
ಹಚ್ಚೋಣ ಕನ್ನಡ ಕಂಪನ್ನ ...
ಹಚ್ಚೋಣ ಕನ್ನಡ ಕಂಪನ್ನ ...
ಒಳ್ಳೇದನ್ನೇ ನೋಡಿ ಕೇಳಿ
ಒಳ್ಳೆ ಮಾತನ್ನಾಡೋಣ
ಜರಿದ ಜನರೆದುರೇ ಜಯಸಿ
ಚರಿತೆ ಬರೆಯೋಣ
ಕಷ್ಟ ಕಂಡು ಕಣ್ಣೀರಿಟ್ಟು
ಕಾಲ ಕಳೆದರೆ ಕರಗಲ್ಲ
ಮನವ ಗೆದ್ದವನು ಭಯದ
ಸುಳಿಗೆ ಸಿಲುಕೋಲ್ಲ
ಬಡ್ಡಿ ವಸೂಲಿಗೆ ಬಂದಾಗ
ಧಿಮಾಕು ತೋರಿಸು ತಪ್ಪಿಲ್ಲ
ಕಡ್ಡಿ ಮಸಿಯುವರಿದ್ದಾಗ
ಧಿಮಾಕು ಬಳಸು ಸೋಲಿಲ್ಲ
ಹಿರಿಯರು ಹಾಕಿದ ದಾರೀನ
ಸ್ಮರಿಸಿ ನಡೆಯುತ್ತ ಬೆಳೆಸೋಣ
ಸ್ಮರಿಸಿ ನಡೆಯುತ್ತ ಬೆಳೆಸೋಣ
ಮರೀಬೇಡ ಹೆತ್ತವರನ್ನ
ಪಡಿ ಒಳ್ಳೆ ಸ್ನೇಹಿತರನ್ನ
ಬಿಡಬೇಡ ಕೆಟ್ಟವರನ್ನ
ಕಾಪಾಡು ನೊಂದವರನ್ನ
ಕರದೆಲ್ಲ ಭಾರತೀಯರನ್ನ
ಎಳೆಯೋಣ ಕನ್ನಡ ತೇರನ್ನ ...
ನೆನಯುತ್ತ..
ಅಣ್ಣಾವ್ರನ್ನ
ಅಣ್ಣಾವ್ರನ್ನ
ಅಣ್ಣಾವ್ರನ್ನ