Amma Endare Odutha Bandu Lyrics

ಅಮ್ಮಾ ಎಂದರೆ ಓಡುತ ಬಂದು Lyrics

in Banashankari

in ಬನಶಂಕರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ ಎಂದರೆ ಓಡುತ ಬಂದು
ಪ್ರೇಮದಿ ಸಲಹುವಳು (ಆಆಆ) 
ತಾಯೇ ಎಂದರೆ ಕನಿಕರ ತೋರಿ
ವರವನ ನೀಡುವಳು (ಆಆಆ) 
ದುರ್ಗಾ ಎಂದರೆ ದುಷ್ಟರ ಅಳಿಸಿ
ಶಿಷ್ಟರ ಉಳಿಸುವಳು… 
ಅಂಬಾ ಎಂದರೆ ನಂಬಿದ ಜನರಲಿ
ಸಂತಸ ತುಂಬುವುಳು
 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )
 
ಭೀಕರ ಕ್ಷಾಮ ನಿವಾರಿಸಿ ಧರೆಗೆ
ದೇವಿಯು ಧುಮುಕಿದಳು     
ದೇವಿಯು ಧುಮುಕಿದಳು     
ತ್ರಿಷಾ ತಾಳದ ಗಂಗೆಯ ಭೂಮಿಗೆ
ಆ ಕ್ಷಣ ಕರೆಸಿದಳು 
ಆ ಕ್ಷಣ ಕರೆಸಿದಳು 
ಒಣಗಿದ ನೆಲದಲಿ ಹಸಿರನು ಹಾಸಿ
ತಂಪನು ತುಂಬಿದಳು 
ಬನದೇವತೆಯ ಭೂಪತಿ ನೆಲೆಸಿ
ಲೋಕವ ಹರಿಸಿದಳು .. 
 
|| ಅಮ್ಮಾ ಎಂದರೆ ಓಡುತಬಂದು
ಪ್ರೇಮದಿ ಸಲಹುವಳು (ಆಆಆ) 
ತಾಯೇ ಎಂದರೆ ಕನಿಕರ ತೋರಿ
ವರವನ ನೀಡುವಳು (ಆಆಆ) 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )….||
 
ಎಲ್ಲಾ ರೂಪಗಳು ಎಲ್ಲಾ ನಾಮಗಳು
ನಿನ್ನ ಸ್ಮರಣೆಗಾಗಿ…. 
ನಿನ್ನ ಸ್ಮರಣೆಗಾಗಿ 
ಎಲ್ಲ ಪೂಜೆಗಳು ಎಲ್ಲಾ ಸ್ತೋತ್ರಗಳು
ನಿನ್ನ ಕರುಣೆಗಾಗಿ….. 
ನಿನ್ನ ಕರುಣೆಗಾಗಿ 
ಎಲ್ಲಾ ಜೀವಿಗಳು ಎಲ್ಲಾ ಲೋಕಗಳು ..
ನಿನ್ನ ಮಡಿಲಿನಲ್ಲಿ 
ಎಲ್ಲ ಮಂತ್ರಗಳು ಎಲ್ಲ ತಂತ್ರಗಳು
ಶರಣು ಪಾದದಲ್ಲಿ.. 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )…

ಅಮ್ಮಾ ಎಂದರೆ ಓಡುತ ಬಂದು
ಪ್ರೇಮದಿ ಸಲಹುವಳು (ಆಆಆ) 
ತಾಯೇ ಎಂದರೆ ಕನಿಕರ ತೋರಿ
ವರವನ ನೀಡುವಳು (ಆಆಆ) 
ದುರ್ಗಾ ಎಂದರೆ ದುಷ್ಟರ ಅಳಿಸಿ
ಶಿಷ್ಟರ ಉಳಿಸುವಳು… 
ಅಂಬಾ ಎಂದರೆ ನಂಬಿದ ಜನರಲಿ
ಸಂತಸ ತುಂಬುವುಳು
 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )
 
ಭೀಕರ ಕ್ಷಾಮ ನಿವಾರಿಸಿ ಧರೆಗೆ
ದೇವಿಯು ಧುಮುಕಿದಳು     
ದೇವಿಯು ಧುಮುಕಿದಳು     
ತ್ರಿಷಾ ತಾಳದ ಗಂಗೆಯ ಭೂಮಿಗೆ
ಆ ಕ್ಷಣ ಕರೆಸಿದಳು 
ಆ ಕ್ಷಣ ಕರೆಸಿದಳು 
ಒಣಗಿದ ನೆಲದಲಿ ಹಸಿರನು ಹಾಸಿ
ತಂಪನು ತುಂಬಿದಳು 
ಬನದೇವತೆಯ ಭೂಪತಿ ನೆಲೆಸಿ
ಲೋಕವ ಹರಿಸಿದಳು .. 
 
|| ಅಮ್ಮಾ ಎಂದರೆ ಓಡುತಬಂದು
ಪ್ರೇಮದಿ ಸಲಹುವಳು (ಆಆಆ) 
ತಾಯೇ ಎಂದರೆ ಕನಿಕರ ತೋರಿ
ವರವನ ನೀಡುವಳು (ಆಆಆ) 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )….||
 
ಎಲ್ಲಾ ರೂಪಗಳು ಎಲ್ಲಾ ನಾಮಗಳು
ನಿನ್ನ ಸ್ಮರಣೆಗಾಗಿ…. 
ನಿನ್ನ ಸ್ಮರಣೆಗಾಗಿ 
ಎಲ್ಲ ಪೂಜೆಗಳು ಎಲ್ಲಾ ಸ್ತೋತ್ರಗಳು
ನಿನ್ನ ಕರುಣೆಗಾಗಿ….. 
ನಿನ್ನ ಕರುಣೆಗಾಗಿ 
ಎಲ್ಲಾ ಜೀವಿಗಳು ಎಲ್ಲಾ ಲೋಕಗಳು ..
ನಿನ್ನ ಮಡಿಲಿನಲ್ಲಿ 
ಎಲ್ಲ ಮಂತ್ರಗಳು ಎಲ್ಲ ತಂತ್ರಗಳು
ಶರಣು ಪಾದದಲ್ಲಿ.. 
ಅಂಬಾ.. ಜಗದಂಬಾ.. (ಆಹ್ಹಾ )
ಅಂಬಾ... ಭ್ರಮರಾಂಬಾ.. (ಆಹ್ಹಾ )…

Amma Endare Odutha Bandu song lyrics from Kannada Movie Banashankari starring K R Vijaya, Kalyan Kumar, K S Ashwath, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by K S L Swamy (Ravi) and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ