ಬೀಸುವ ತಂಗಾಳಿಯ ಬೊಂಬೆ ಮಾಡಿದರು
ಬೊಂಬೆಗೆ ಮೂಡದ ಸೀರೆ ಉಡಿಸಿದರು
ಸೂರ್ಯನ ಏಮಾರಿಸಿ ನಿನ್ನ ಮಾಡಿದರು
ಆರಡಿ ತೇರಾಗಿಸಿ ಇಲ್ಲಿ ಕಳಿಸಿದರು
ಬಹುಮಾನೆ ಆದೆ ನಂಗೆ ನೀನೆ ಕಣೆ
ಪ್ರೀತಿಲಿ ಬಿದ್ದೆ ನಾನು ನೀನೆ ಹೊಣೆ
ಈ ಅನುರಾಗ ಪಲ್ಲವಿಯಲಿ ಸರಿಗಮ ಸರಿ ಇದೆಯ
ರತಿಯೆನಲೆ ಈ ಅಮಲು ಅತಿ ಎನಲೆ
ನೀ ಎದುರು ನಿಂತಾಗ ನಾನೇನಲೆ
ಓ ಮನಸ್ಸಿನಲಿ ನಂಗಿಷ್ಟ ನಿನ ತರಲೆ
ನಾ ಹೀಗೆ ಹೇಳೊದು ಅಬಲೆ ಮೊದಲೆ
ಪ್ರತಿಘಳಿಗೆ ನೀನಿರಲು ಜೊತೆಯಲಿ ಅರಸನೆ ನಾನು
ಮೆರವನಿಗೆ ಸಾಗಿದೆ ಎದೆಯಲಿ ಭರಿಸೆಯ ನೀನು
ಈ ಅನುರಾಗ ಕವಿತೆಯಲ್ಲಿ ಪದಗಳು ಸರಿ ಇದೆಯ
ಮೊದಲ ಸಲ ಒಲವೆಂಬ ಜೀವ ಜಲ
ಅಲ್ಲೋಲ ಕಲ್ಲೋಲ ನಿನ್ನಿಂದನೆ
ಮೊದಲ ಸಲ ಹಾರುತ್ತ ಬಾನಗಲ
ಖುಷಿಯಾಯ್ತು ಮನಸೆಲ್ಲ ನಿನ್ನಿಂದನೆ
ಧಮನಿಯಲ್ಲೂ ಆವರಿಸೊ ಒಲವಿನ ಕಣಕಣ ನೀನು
ಪ್ರತಿಜನುಮ ಆಗಮಿಸೊ ಹೃದಯದ ಸಹಚರ ನೀನು
ಈ ಅನುರಾಗ ಕವಿತೆಯಲ್ಲಿ ಸ್ವರಗಳು ಸರಿ ಇದೆಯಾ
ಬೀಸುವ ತಂಗಾಳಿಯ ಬೊಂಬೆ ಮಾಡಿದರು
ಬೊಂಬೆಗೆ ಮೂಡದ ಸೀರೆ ಉಡಿಸಿದರು
ಸೂರ್ಯನ ಏಮಾರಿಸಿ ನಿನ್ನ ಮಾಡಿದರು
ಆರಡಿ ತೇರಾಗಿಸಿ ಇಲ್ಲಿ ಕಳಿಸಿದರು
ಬಹುಮಾನೆ ಆದೆ ನಂಗೆ ನೀನೆ ಕಣೆ
ಪ್ರೀತಿಲಿ ಬಿದ್ದೆ ನಾನು ನೀನೆ ಹೊಣೆ
ಈ ಅನುರಾಗ ಪಲ್ಲವಿಯಲಿ ಸರಿಗಮ ಸರಿ ಇದೆಯ
ರತಿಯೆನಲೆ ಈ ಅಮಲು ಅತಿ ಎನಲೆ
ನೀ ಎದುರು ನಿಂತಾಗ ನಾನೇನಲೆ
ಓ ಮನಸ್ಸಿನಲಿ ನಂಗಿಷ್ಟ ನಿನ ತರಲೆ
ನಾ ಹೀಗೆ ಹೇಳೊದು ಅಬಲೆ ಮೊದಲೆ
ಪ್ರತಿಘಳಿಗೆ ನೀನಿರಲು ಜೊತೆಯಲಿ ಅರಸನೆ ನಾನು
ಮೆರವನಿಗೆ ಸಾಗಿದೆ ಎದೆಯಲಿ ಭರಿಸೆಯ ನೀನು
ಈ ಅನುರಾಗ ಕವಿತೆಯಲ್ಲಿ ಪದಗಳು ಸರಿ ಇದೆಯ
ಮೊದಲ ಸಲ ಒಲವೆಂಬ ಜೀವ ಜಲ
ಅಲ್ಲೋಲ ಕಲ್ಲೋಲ ನಿನ್ನಿಂದನೆ
ಮೊದಲ ಸಲ ಹಾರುತ್ತ ಬಾನಗಲ
ಖುಷಿಯಾಯ್ತು ಮನಸೆಲ್ಲ ನಿನ್ನಿಂದನೆ
ಧಮನಿಯಲ್ಲೂ ಆವರಿಸೊ ಒಲವಿನ ಕಣಕಣ ನೀನು
ಪ್ರತಿಜನುಮ ಆಗಮಿಸೊ ಹೃದಯದ ಸಹಚರ ನೀನು
ಈ ಅನುರಾಗ ಕವಿತೆಯಲ್ಲಿ ಸ್ವರಗಳು ಸರಿ ಇದೆಯಾ