ಇಂದು ಎನಗೆ ಗೋವಿಂದ
ನಿನ್ನಯ ಪಾದರವಿಂದವ
ತೋರೋ ಮುಕುಂದ
ಇಂದು ಎನಗೆ ಗೋವಿಂದ
ನಿನ್ನಯ ಪಾದರವಿಂದವ
ತೋರೋ ಮುಕುಂದ
|| ಇಂದು ಎನಗೆ ಗೋವಿಂದ…||
ಸುಂದರವದನನೇ
ನಂದಗೋಪನ ಕಂದ
ಸುಂದರವದನನೇ
ನಂದಗೋಪನ ಕಂದ
ಮಂದರೋದ್ದರವಾನಂದ
ಇಂದಿರಾ ರಮಣ…
|| ಇಂದು ಎನಗೆ ಗೋವಿಂದ…||
ನೊಂದೆನಯ್ಯ ಭವ
ಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ
ಕುಂದಿದೆ ಜಗದೊಳು
ಕಂದನೆಂದೆನ್ನ
ಕುಂದುಗಳೆನಿಸದೆ
ತಂದೆ ಕಾಯೋ ಕೃಷ್ಣ
ಗಂಧರ್ವ ಜನಕನೇ
|| ಇಂದು ಎನಗೆ ಗೋವಿಂದ…||
ಮೂಢತನದಿ ಬಲು
ಹೇಡಿ ಜೀವಿ ನಾನಾಗಿ
ಮೂಢತನದಿ ಬಲು
ಹೇಡಿ ಜೀವಿ ನಾನಾಗಿ
ಗೃಹ ಭಕುತಿಯನು
ಮಾಡಲಿಲ್ಲವೋ ಹರಿಯೇ
ನೋಡಲಿಲ್ಲವೋ ನಿನ್ನ
ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿ
ಕುಂದೆನು ನಿನ್ನ….
ಗಾಡಿಕಾರ ಕೃಷ್ಣ…ಕೃಷ್ಣ…ಕೃಷ್ಣ…
ಧಾರುಣಿಯೊಳು ಬಲು
ಭಾರ ಜೀವ ನಾನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕೂಜನರ
ಆರೂ ಕಾಯುವರಿಲ್ಲ
ಸೇರಿದೆ ನಿನಗಯ್ಯಾ
ಧೀರ ವೇಣುಗೋಪಾಲ…
ಪಾರುಗಾಣಿಸೋ ಹರಿಯೇ…
ಇಂದು ಎನಗೆ ಗೋವಿಂದ
ನಿನ್ನಯ ಪಾದರವಿಂದವ
ತೋರೋ ಮುಕುಂದ
ಇಂದು ಎನಗೆ ಗೋವಿಂದ
ನಿನ್ನಯ ಪಾದರವಿಂದವ
ತೋರೋ ಮುಕುಂದ
|| ಇಂದು ಎನಗೆ ಗೋವಿಂದ…||
ಸುಂದರವದನನೇ
ನಂದಗೋಪನ ಕಂದ
ಸುಂದರವದನನೇ
ನಂದಗೋಪನ ಕಂದ
ಮಂದರೋದ್ದರವಾನಂದ
ಇಂದಿರಾ ರಮಣ…
|| ಇಂದು ಎನಗೆ ಗೋವಿಂದ…||
ನೊಂದೆನಯ್ಯ ಭವ
ಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ
ಕುಂದಿದೆ ಜಗದೊಳು
ಕಂದನೆಂದೆನ್ನ
ಕುಂದುಗಳೆನಿಸದೆ
ತಂದೆ ಕಾಯೋ ಕೃಷ್ಣ
ಗಂಧರ್ವ ಜನಕನೇ
|| ಇಂದು ಎನಗೆ ಗೋವಿಂದ…||
ಮೂಢತನದಿ ಬಲು
ಹೇಡಿ ಜೀವಿ ನಾನಾಗಿ
ಮೂಢತನದಿ ಬಲು
ಹೇಡಿ ಜೀವಿ ನಾನಾಗಿ
ಗೃಹ ಭಕುತಿಯನು
ಮಾಡಲಿಲ್ಲವೋ ಹರಿಯೇ
ನೋಡಲಿಲ್ಲವೋ ನಿನ್ನ
ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿ
ಕುಂದೆನು ನಿನ್ನ….
ಗಾಡಿಕಾರ ಕೃಷ್ಣ…ಕೃಷ್ಣ…ಕೃಷ್ಣ…
ಧಾರುಣಿಯೊಳು ಬಲು
ಭಾರ ಜೀವ ನಾನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕೂಜನರ
ಆರೂ ಕಾಯುವರಿಲ್ಲ
ಸೇರಿದೆ ನಿನಗಯ್ಯಾ
ಧೀರ ವೇಣುಗೋಪಾಲ…
ಪಾರುಗಾಣಿಸೋ ಹರಿಯೇ…