||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ ||
ನೀಲಿ ಇಲ್ಲದ ಬಾನೂ ಈ ಬಂಧ
ನೀರೆ ಇಲ್ಲದ ಮೀನೂ
ಮುಂದೆ ಅಂಕದ ಪರದೇ
ಬಿದ್ದಾಯ್ತು..ಯಾರ ಪಾತ್ರವು ಏನೂ?ಉ..ಉ..
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ ||
ಎಲ್ಲಾರ ಆ ಕಣ್ಣಲ್ಲಿಯೂ
ಹುಡುಕಾಟ ಒಂದಿದೇ..
ಸಾಗುವ ಸರಿದಾರಿಗಳೂ
ಸವೆದಷ್ಟು ಮುಂದಿವೇ..ಏ..
ಅಲ್ಲೊಂದು ಯೋಚನೆ
ಇಲ್ಲೊಂದು ಸೂಚನೆ
ಮುಂದೊಂದು ಭಾವನೆ
ಹಿಂದೊಂದು ಚಿಂತನೆ
ಖಾಲಿತನವೊಂದೆ ಸಂಪಾದನೆ..ಏ..
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ||
ಕಾಳವು ತನ್ನ ಕಕ್ಷೇಯಲೀ
ಕರೆಯೋಲೆ ನೀಡಿದೇ..ಏ..
ನಂಬಿಕೆ ಎಂಬ ನಕ್ಷೆ ಇಲ್ಲೀ
ನಾಪತ್ತೆಯಾಗಿದೇ…
ಅಂದುಕೊಂಡ ಜೀವನ
ಕಳುವಾಗಿ ಹೋಗಿದೆ
ಅಲೆಮಾರಿ ಜೀವಕೆ
ಅರೆಪಾವು ನಂಟಿದೆ
ಇಲ್ಲಿ ಗಂಟೂ ನೂರೆಂಟಾಗಿದೆ
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ||
ನೀಲಿ ಇಲ್ಲದ ಬಾನೂ ಈ ಬಂಧ
ನೀರೆ ಇಲ್ಲದ ಮೀನೂ
ಮುಂದೆ ಅಂಕದ ಪರದೇ
ಬಿದ್ದಾಯ್ತು..ಯಾರ ಪಾತ್ರವು ಏನೂ?ಉ..ಉ..
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ ||
ನೀಲಿ ಇಲ್ಲದ ಬಾನೂ ಈ ಬಂಧ
ನೀರೆ ಇಲ್ಲದ ಮೀನೂ
ಮುಂದೆ ಅಂಕದ ಪರದೇ
ಬಿದ್ದಾಯ್ತು..ಯಾರ ಪಾತ್ರವು ಏನೂ?ಉ..ಉ..
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ ||
ಎಲ್ಲಾರ ಆ ಕಣ್ಣಲ್ಲಿಯೂ
ಹುಡುಕಾಟ ಒಂದಿದೇ..
ಸಾಗುವ ಸರಿದಾರಿಗಳೂ
ಸವೆದಷ್ಟು ಮುಂದಿವೇ..ಏ..
ಅಲ್ಲೊಂದು ಯೋಚನೆ
ಇಲ್ಲೊಂದು ಸೂಚನೆ
ಮುಂದೊಂದು ಭಾವನೆ
ಹಿಂದೊಂದು ಚಿಂತನೆ
ಖಾಲಿತನವೊಂದೆ ಸಂಪಾದನೆ..ಏ..
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ||
ಕಾಳವು ತನ್ನ ಕಕ್ಷೇಯಲೀ
ಕರೆಯೋಲೆ ನೀಡಿದೇ..ಏ..
ನಂಬಿಕೆ ಎಂಬ ನಕ್ಷೆ ಇಲ್ಲೀ
ನಾಪತ್ತೆಯಾಗಿದೇ…
ಅಂದುಕೊಂಡ ಜೀವನ
ಕಳುವಾಗಿ ಹೋಗಿದೆ
ಅಲೆಮಾರಿ ಜೀವಕೆ
ಅರೆಪಾವು ನಂಟಿದೆ
ಇಲ್ಲಿ ಗಂಟೂ ನೂರೆಂಟಾಗಿದೆ
||ಖಾಲಿ ಖಾಲಿಯಾಗಿದೆ ಈ ಜಗವೆಲ್ಲ
ಖಾಲಿ ಖಾಲಿಯಾಗಿದೆ
ಎಲ್ಲ ಮನಸುಗಳು ಸದ್ದಿಲ್ಲದಂತೆ
ಮೌನ ಬೇಲಿಯಾಗಿದೆ||
ನೀಲಿ ಇಲ್ಲದ ಬಾನೂ ಈ ಬಂಧ
ನೀರೆ ಇಲ್ಲದ ಮೀನೂ
ಮುಂದೆ ಅಂಕದ ಪರದೇ
ಬಿದ್ದಾಯ್ತು..ಯಾರ ಪಾತ್ರವು ಏನೂ?ಉ..ಉ..