Enidu Shodane Lyrics

ಏನಿದು ಶೋಧನೆ Lyrics

in Lion Jagapathi Rao

in ಲಯನ್ ಜಗಪತಿ ರಾವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕರ್ತವ್ಯವೆನ್ನುವ ಸಂಕೋಲೆ
ತೊಡಿಸೋ ಬಂಧಿಗಳು ನಾವು
ನ್ಯಾಯ ದೇವತೆಯ ಗುಡಿಯಲ್ಲಿ
ಸಲ್ಲದು ಕರುಳಿನ ಮಮತೆಯ ಹೂವು
 
ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ
ಧರ್ಮದ ಹೋರಾಟದಲ್ಲಿ ಗಾನು ನೀನೇ
ಸತ್ಯದಾ ಸಂಗ್ರಾಮದಲ್ಲಿ ತಂದೆ ಮಗನೇ

|| ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ…||

ಗಯನಿಗೆ ಅರ್ಜುನ ನೀಡಿದ
ಅಭಯದ ವಚನದ ದೆಸೆಯಿಂದ
ಕೃಷ್ಣಾರ್ಜುನರಲ್ಲಿ ನಡೆಯಿತು
ಅಂದು ಭೀಕರ ಸಮರವದು
ಭಕ್ತ ಶ್ರೇಷ್ಠ ಮಾರುತಿ ನೀಡಿದ
ಅಭಯದ ದೆಸೆಯಿಂದ
ರಾಮಂಜನೇಯರ ನಡುವಳಿ
ನಡೆಯಿತು ಪ್ರಚಂಡ ಯುದ್ಧವದು
ಅಭಯವ ತಂದೆ ನಾನಿಲ್ಲಿ
ಛಲದಲಿ ನಿಂತಿಹ ಮಗನಲ್ಲಿ
ಸಮರವು ಕಾದಿದೆ ನಮಗಿಲ್ಲಿ
ಕಂಬನಿ ಮಿಡಿದಿದೆ ಕರುಳಿಲ್ಲಿ
ನೋ.. ನೋ.. ನೇವರ್ ಇಟ್ ಕಾಂಟ್ ಬೀ
ಆಮ್ ಐ ರಾಂಗ್ ಟೆಲ್ ಮೀ
ಟೆಲ್ ಮೀ ಓ ಮೈ ಕಾನ್ಷಸ್…

|| ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ…||

ಹರಿಶ್ಚಂದ್ರನು ವಿಶ್ವಾಮಿತ್ರಕೆ
ನೀಡಿದ ವಚನವ ಪಾಲಿಸಲು
ಹೆಂಡತಿ ಮಗನನೇ ಮಾರಿದ
ಅಂದು ಸತ್ಯ ಪರೀಕ್ಷೆಯಲ್ಲಿ
ತಂದೆಗೆ ನೀಡಿದ ಮಾತನು
ಪಾಲಿಸೆ ರಾಜ್ಯವ ತ್ಯಜಿಸಿದ ಆ ಭೀಷ್ಮ
ಬ್ರಹ್ಮಚರ್ಯವ ಸಾಧಿಸಿ ಗೆದ್ದನು
ಧರ್ಮ ಪರೀಕ್ಷೆಯಲಿ…
ಆಡಿದ ಮಾತಿಗೆ ತಪ್ಪುವುದೇ ಧರ್ಮವು
ಇದನು ಒಪ್ಪುವುದೇ
ರಕ್ತ ಸಂಬಂಧಕೆ ಮಣಿಯುವುದೇ
ನಾಲಿಗೆ ಸತ್ಯವ ಮರೆಯುವುದೇ
ನೋ.. ನೋ.. ಐ ವೊಂಟ್ ಅಲೌ ಇಟ್
ಕಮ್ ವಾಕ್ ಮೀ ಐ ವಿಲ್ ಫೇಸ್ ಇಟ್
ಐ ವಿಲ್ ಫೇಸ್ ಇಟ್….

|| ಬಂದರು ಶೋಧನೆ, ಸಹಿಸುವೆ ವೇದನೆ
ಬಂದರು ಶೋಧನೆ, ಸಹಿಸುವೆ ವೇದನೆ
ಧರ್ಮದ ಹೋರಾಟದಲಿ ಎಲ್ಲಾ ಒಂದೇ
ಸತ್ಯದ ಸಂಗ್ರಾಮದಲ್ಲಿ ಗೆಲ್ಲುವೆನೆಂದೇ
ಬಂದರು ಶೋಧನೆ, ಸಹಿಸುವೆ ವೇದನೆ
ಬಂದರು ಶೋಧನೆ, ಸಹಿಸುವೆ ವೇದನೆ…||
 

ಕರ್ತವ್ಯವೆನ್ನುವ ಸಂಕೋಲೆ
ತೊಡಿಸೋ ಬಂಧಿಗಳು ನಾವು
ನ್ಯಾಯ ದೇವತೆಯ ಗುಡಿಯಲ್ಲಿ
ಸಲ್ಲದು ಕರುಳಿನ ಮಮತೆಯ ಹೂವು
 
ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ
ಧರ್ಮದ ಹೋರಾಟದಲ್ಲಿ ಗಾನು ನೀನೇ
ಸತ್ಯದಾ ಸಂಗ್ರಾಮದಲ್ಲಿ ತಂದೆ ಮಗನೇ

|| ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ…||

ಗಯನಿಗೆ ಅರ್ಜುನ ನೀಡಿದ
ಅಭಯದ ವಚನದ ದೆಸೆಯಿಂದ
ಕೃಷ್ಣಾರ್ಜುನರಲ್ಲಿ ನಡೆಯಿತು
ಅಂದು ಭೀಕರ ಸಮರವದು
ಭಕ್ತ ಶ್ರೇಷ್ಠ ಮಾರುತಿ ನೀಡಿದ
ಅಭಯದ ದೆಸೆಯಿಂದ
ರಾಮಂಜನೇಯರ ನಡುವಳಿ
ನಡೆಯಿತು ಪ್ರಚಂಡ ಯುದ್ಧವದು
ಅಭಯವ ತಂದೆ ನಾನಿಲ್ಲಿ
ಛಲದಲಿ ನಿಂತಿಹ ಮಗನಲ್ಲಿ
ಸಮರವು ಕಾದಿದೆ ನಮಗಿಲ್ಲಿ
ಕಂಬನಿ ಮಿಡಿದಿದೆ ಕರುಳಿಲ್ಲಿ
ನೋ.. ನೋ.. ನೇವರ್ ಇಟ್ ಕಾಂಟ್ ಬೀ
ಆಮ್ ಐ ರಾಂಗ್ ಟೆಲ್ ಮೀ
ಟೆಲ್ ಮೀ ಓ ಮೈ ಕಾನ್ಷಸ್…

|| ಏನಿದು ಶೋಧನೆ, ಏಕೆ ಈ ವೇದನೆ
ಏನಿದು ಶೋಧನೆ, ಏಕೆ ಈ ವೇದನೆ…||

ಹರಿಶ್ಚಂದ್ರನು ವಿಶ್ವಾಮಿತ್ರಕೆ
ನೀಡಿದ ವಚನವ ಪಾಲಿಸಲು
ಹೆಂಡತಿ ಮಗನನೇ ಮಾರಿದ
ಅಂದು ಸತ್ಯ ಪರೀಕ್ಷೆಯಲ್ಲಿ
ತಂದೆಗೆ ನೀಡಿದ ಮಾತನು
ಪಾಲಿಸೆ ರಾಜ್ಯವ ತ್ಯಜಿಸಿದ ಆ ಭೀಷ್ಮ
ಬ್ರಹ್ಮಚರ್ಯವ ಸಾಧಿಸಿ ಗೆದ್ದನು
ಧರ್ಮ ಪರೀಕ್ಷೆಯಲಿ…
ಆಡಿದ ಮಾತಿಗೆ ತಪ್ಪುವುದೇ ಧರ್ಮವು
ಇದನು ಒಪ್ಪುವುದೇ
ರಕ್ತ ಸಂಬಂಧಕೆ ಮಣಿಯುವುದೇ
ನಾಲಿಗೆ ಸತ್ಯವ ಮರೆಯುವುದೇ
ನೋ.. ನೋ.. ಐ ವೊಂಟ್ ಅಲೌ ಇಟ್
ಕಮ್ ವಾಕ್ ಮೀ ಐ ವಿಲ್ ಫೇಸ್ ಇಟ್
ಐ ವಿಲ್ ಫೇಸ್ ಇಟ್….

|| ಬಂದರು ಶೋಧನೆ, ಸಹಿಸುವೆ ವೇದನೆ
ಬಂದರು ಶೋಧನೆ, ಸಹಿಸುವೆ ವೇದನೆ
ಧರ್ಮದ ಹೋರಾಟದಲಿ ಎಲ್ಲಾ ಒಂದೇ
ಸತ್ಯದ ಸಂಗ್ರಾಮದಲ್ಲಿ ಗೆಲ್ಲುವೆನೆಂದೇ
ಬಂದರು ಶೋಧನೆ, ಸಹಿಸುವೆ ವೇದನೆ
ಬಂದರು ಶೋಧನೆ, ಸಹಿಸುವೆ ವೇದನೆ…||
 

Enidu Shodane song lyrics from Kannada Movie Lion Jagapathi Rao starring Vishnuvardhan, Lakshmi, Bhavya, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ