ನೂರೆಂಟು ಸಂದೇಹ
ಕಂಗಂಟ್ಟು ಸಂದೇಶ
ಯಾಕೀಥರ ಅಂತ
ಹೇಳೋರು ಯಾರೀಗ
ಏನುಂಟು ಏನಿಲ್ಲ
ಕಂಡೋರು ಯಾರಿಲ್ಲ
ಕಣ್ಮುಂದಿರೋ ಮರ್ಮ
ಬೆನ್ ಹತ್ತಬೇಕೀಗ
ಎಲ್ಲಾ ದಿಕ್ಕಿನಲ್ಲೂ
ಪ್ರಶ್ನೆ ಸಾವಿರಾರು
ನಿನ್ನ ನೆರಳೇ ಈಗ ಮಾಯ…
ನೀ ಕರಗದೆ ನಾ ನಿನ್ನೊಳಗೊಳಗೆ
ಕಾದಿದೆ ಬಿಡುಗಡೆಗೆ
ಸತ್ಯದ ಕಡೆಗೆ ನಿನ್ನಯ ನಡಿಗೆ
ನುಗ್ಗು ಎಲ್ಲೆಡೆಗೆ…..
ಬೂದಿ ಮುಚ್ಚಿದಂತ ಕೆಂಡ ನನ್ನ ಸತ್ಯ
ಲೋಕ ಹಳದಿ ಬಣ್ಣ ತಿಳಿ
ಈ ಅಂತ್ಯದಿ ಆಲೋಚಿಸು
ಅರಿವಿಂದಲೇ ಆರಂಭಿಸು
ಸಂಚು ರೂಪಿಸು….
ರೋಚಕ ತಿರುವು ಸಿಕ್ಕರೆ ಗೆಲುವು
ಶೋಧಿಸು ಎಡ ಬಿಡದೆ
ಸಾಲಕೆ ಮಡಿದ ಸೂತಕ ಮನದ
ರೋಧನೆ ನಿನ್ನೊಳಗೆ….
ಎಲ್ಲಾ ಮಣ್ಣು ಅನ್ನೋ
ಮರ್ಮ ತಿಳಿಯೋ ನೀನು
ಆಳ ಅಗೆದು ನಿಜವಾ ತೆಗಿ
ಸಂಗ್ರಾಮವೋ ಬಲಿದಾನವೋ
ಆಗಂತುಕ ಈ ಗಮ್ಯವೋ
ವ್ಯೂಹ ಬೇಧಿಸು
|| ಈ ಕರಕಧನ ನಿನ್ನೊಳಗೊಳಗೆ
ಕಾದಿದೆ ಬಿಡುಗಡೆಗೆ
ಸತ್ಯದ ಕಡೆಗೆ ನಿನ್ನಯ ನಡಿಗೆ
ನುಗ್ಗುಎಲ್ಲೆಡೆಗೆ…..||
ನೂರೆಂಟು ಸಂದೇಹ
ಕಂಗಂಟ್ಟು ಸಂದೇಶ
ಯಾಕೀಥರ ಅಂತ
ಹೇಳೋರು ಯಾರೀಗ
ಏನುಂಟು ಏನಿಲ್ಲ
ಕಂಡೋರು ಯಾರಿಲ್ಲ
ಕಣ್ಮುಂದಿರೋ ಮರ್ಮ
ಬೆನ್ ಹತ್ತಬೇಕೀಗ
ಎಲ್ಲಾ ದಿಕ್ಕಿನಲ್ಲೂ
ಪ್ರಶ್ನೆ ಸಾವಿರಾರು
ನಿನ್ನ ನೆರಳೇ ಈಗ ಮಾಯ…
ನೀ ಕರಗದೆ ನಾ ನಿನ್ನೊಳಗೊಳಗೆ
ಕಾದಿದೆ ಬಿಡುಗಡೆಗೆ
ಸತ್ಯದ ಕಡೆಗೆ ನಿನ್ನಯ ನಡಿಗೆ
ನುಗ್ಗು ಎಲ್ಲೆಡೆಗೆ…..
ಬೂದಿ ಮುಚ್ಚಿದಂತ ಕೆಂಡ ನನ್ನ ಸತ್ಯ
ಲೋಕ ಹಳದಿ ಬಣ್ಣ ತಿಳಿ
ಈ ಅಂತ್ಯದಿ ಆಲೋಚಿಸು
ಅರಿವಿಂದಲೇ ಆರಂಭಿಸು
ಸಂಚು ರೂಪಿಸು….
ರೋಚಕ ತಿರುವು ಸಿಕ್ಕರೆ ಗೆಲುವು
ಶೋಧಿಸು ಎಡ ಬಿಡದೆ
ಸಾಲಕೆ ಮಡಿದ ಸೂತಕ ಮನದ
ರೋಧನೆ ನಿನ್ನೊಳಗೆ….
ಎಲ್ಲಾ ಮಣ್ಣು ಅನ್ನೋ
ಮರ್ಮ ತಿಳಿಯೋ ನೀನು
ಆಳ ಅಗೆದು ನಿಜವಾ ತೆಗಿ
ಸಂಗ್ರಾಮವೋ ಬಲಿದಾನವೋ
ಆಗಂತುಕ ಈ ಗಮ್ಯವೋ
ವ್ಯೂಹ ಬೇಧಿಸು
|| ಈ ಕರಕಧನ ನಿನ್ನೊಳಗೊಳಗೆ
ಕಾದಿದೆ ಬಿಡುಗಡೆಗೆ
ಸತ್ಯದ ಕಡೆಗೆ ನಿನ್ನಯ ನಡಿಗೆ
ನುಗ್ಗುಎಲ್ಲೆಡೆಗೆ…..||