Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾವ ನ್ಯಾಯ ಯಾವ ನೀತಿ ನೀನೆ ಹೇಳು
ದೀನಬಂಧು ನಿನ್ನ ಪ್ರೀತಿ ಎಲ್ಲಿ ಹೇಳು
ಹಸಿವಲ್ಲು ಸ್ವಾಮಿ ನಿನ್ನದೆ ಪ್ರಾರ್ಥನೆಯು
ಉಸಿರಲ್ಲು ಬೆಸೆದು ಹೋಯ್ತು ಕೀರ್ತನೆಯು
ಓ ದೈವವೆ ಇನ್ನು ನೋವು ನಿಲ್ಲದೆ
ಕಾಪಾಡು ಈ ಕಂದ ನನದಲ್ಲ ನಿನ್ನದೆ
ಯಾವ ನ್ಯಾಯ ಯಾವ ನೀತಿ ನೀನೆ ಹೇಳು
 
ಆಚಾರ ಸುವಿಚಾರ ಆಹಾರ
ಹಗಲಿರುಳು ಜಪವೊಂದೆ ಆಧಾರ
ಏನೆ ತಪ್ಪನು ಮಾಡು ಮನಸ್ಸನ್ನು
ಕ್ಷಮಿಸಿ ಕಾಯೊ ಕರುಣಾಳು ನೀನು
ಸಾವಿರದ ವರನೀಡೊ ಸಾವಿರದ ನಮನ
ಕುಲದೈವ ನಿನ್ನಿಂದಲೆ ಬವಣೆಗಳ ಶಮನ
ಆರೊ ದೀಪ ಆರದೇನೆ ಊರ ಬೆಳಗಿಸಲಿ
 
ಓಂ ನಮೋ ಓಂ
ಓಂ ಪ್ರಭೊ ಓಂ
 
ಇಲ್ಲೆ ಹೃದಯದ ಡಮರುಗ ಇಲ್ಲೆ ಮನಸ್ಸಿನ ಓಲಗ
ಇಲ್ಲೆ ತಬಲದ ಕಾಳಗ ಕಾಣಿಸದೆಯೆ ಕರುಣಿಸದೆಯೆ
 
||ಯಾವ ನ್ಯಾಯ ಯಾವ ನೀತಿ ನೀನೆ ಹೇಳು
ದೀನಬಂಧು ನಿನ್ನ ಪ್ರೀತಿ ಎಲ್ಲಿ ಹೇಳು
ಹಸಿವಲ್ಲು ಸ್ವಾಮಿ ನಿನ್ನದೆ ಪ್ರಾರ್ಥನೆಯು
ಉಸಿರಲ್ಲು ಬೆಸೆದು ಹೋಯ್ತು ಕೀರ್ತನೆಯು
ಕಾಪಾಡು ಈ ಕಂದ ನನದಲ್ಲ ನಿನ್ನದೆ ಓ…..||

-
ಯಾವ ನ್ಯಾಯ ಯಾವ ನೀತಿ ನೀನೆ ಹೇಳು
ದೀನಬಂಧು ನಿನ್ನ ಪ್ರೀತಿ ಎಲ್ಲಿ ಹೇಳು
ಹಸಿವಲ್ಲು ಸ್ವಾಮಿ ನಿನ್ನದೆ ಪ್ರಾರ್ಥನೆಯು
ಉಸಿರಲ್ಲು ಬೆಸೆದು ಹೋಯ್ತು ಕೀರ್ತನೆಯು
ಓ ದೈವವೆ ಇನ್ನು ನೋವು ನಿಲ್ಲದೆ
ಕಾಪಾಡು ಈ ಕಂದ ನನದಲ್ಲ ನಿನ್ನದೆ
ಯಾವ ನ್ಯಾಯ ಯಾವ ನೀತಿ ನೀನೆ ಹೇಳು
 
ಆಚಾರ ಸುವಿಚಾರ ಆಹಾರ
ಹಗಲಿರುಳು ಜಪವೊಂದೆ ಆಧಾರ
ಏನೆ ತಪ್ಪನು ಮಾಡು ಮನಸ್ಸನ್ನು
ಕ್ಷಮಿಸಿ ಕಾಯೊ ಕರುಣಾಳು ನೀನು
ಸಾವಿರದ ವರನೀಡೊ ಸಾವಿರದ ನಮನ
ಕುಲದೈವ ನಿನ್ನಿಂದಲೆ ಬವಣೆಗಳ ಶಮನ
ಆರೊ ದೀಪ ಆರದೇನೆ ಊರ ಬೆಳಗಿಸಲಿ
 
ಓಂ ನಮೋ ಓಂ
ಓಂ ಪ್ರಭೊ ಓಂ
 
ಇಲ್ಲೆ ಹೃದಯದ ಡಮರುಗ ಇಲ್ಲೆ ಮನಸ್ಸಿನ ಓಲಗ
ಇಲ್ಲೆ ತಬಲದ ಕಾಳಗ ಕಾಣಿಸದೆಯೆ ಕರುಣಿಸದೆಯೆ
 
||ಯಾವ ನ್ಯಾಯ ಯಾವ ನೀತಿ ನೀನೆ ಹೇಳು
ದೀನಬಂಧು ನಿನ್ನ ಪ್ರೀತಿ ಎಲ್ಲಿ ಹೇಳು
ಹಸಿವಲ್ಲು ಸ್ವಾಮಿ ನಿನ್ನದೆ ಪ್ರಾರ್ಥನೆಯು
ಉಸಿರಲ್ಲು ಬೆಸೆದು ಹೋಯ್ತು ಕೀರ್ತನೆಯು
ಕಾಪಾಡು ಈ ಕಂದ ನನದಲ್ಲ ನಿನ್ನದೆ ಓ…..||

Yaava Nyaya song lyrics from Kannada Movie Kalyani starring Charanraj, Shilpa, Kumar Govind, Lyrics penned by K Kalyan Sung by S P Balasubrahmanyam, Sujatha Dutt, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ