LYRIC

Song Details Page after Lyrice

-
ಅಡಿಗೆ ಮನೆಗೆ ಬರದಿರು ಮಡದಿ
ಬಸುರಿಯಾದ ನಿನ್ನ ಕಂಡು ಮನವು ಮರುಗಿದೆ
ಸೌಟು ಹಿಡಿ ಎಂದಿದೆ
ನನ್ನ ಈ ಅಡುಗೆ ರುಚಿಯನು ನೀ ತಿನ್ನು ಎಂದಿದೆ
 
ಬೇಡ ಧಮ್ಮಯ್ಯ ಕೈಯ್ಯನು ಮುಗಿವೆ
ನೀವು ಮಾಡೊ ಅಡುಗೆ ನೆನೆದು ಮನವು ಮುದುಡಿದೆ
ನನ್ ಕರ್ಮ ಎಂದಿದೆ ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ
 
ಮೆಣಸು ಜೀರಿಗೆ ಡಬ್ಬವಿಲ್ಲದೆ ಬೇಳೆ ಕಾಣದೆ ಎಣ್ಣೆ ಸಿಕ್ಕದೆ
ಕೋಪವೇರಿದೆ  ಏನು ಮಾಡಲಿ
ಹಸಿಯಮೆಣಸಿನ ಖಾರ ಬೇಡ ರಿ  ಕಾಯ ತುರಿಯುತ ತಿನ್ನಬೇಡಿರಿ
ಬೆಲ್ಲ‌ ಹಾಕದೆ ಅಡುಗೆ ಎಲ್ಲಿದೆ
ನಳಪಾಕ ನಾನಿಂದು ಹೇಗೆ ಮಾಡಲಿ ಈಗ ಏನು ಹಾಕಲಿ
ಹೊಸ ರುಚಿಯ ಪುಸ್ತಕವೆ ಕೈಗೆ ಸಿಕ್ಕದೆ ಈಗಲೆ ಕೈಕೊಟ್ಟಿದೆ
ಭೀಮಸೇನ ಗತಿ ನೀನೆ ಹೊಸ ಹೊಸ ರುಚಿಯನು
ಬಗೆ ಬಗೆ ವಿಧದಲಿ ಕಲಿಸುವ ವರವನು ಕೊಡು ತಂದೆ
 
||ಬೇಡ ಧಮ್ಮಯ್ಯ ಕೈಯ್ಯನು ಮುಗಿವೆ
ನೀವು ಮಾಡೊ ಅಡುಗೆ ನೆನೆದು ಮನವು ಮುದುಡಿದೆ
ನನ್ ಕರ್ಮ ಎಂದಿದೆ ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ||
 
ಒಲವು ಮಾತಿನಲಿ ಹೇಳ ಹೊರಟರೆ
ಕೇಳಬಾರದೆ ಸಾಕು ನಿಲ್ಲಿಸಿ ನಾನೆ ಮಾಡುವೆ
ಏಕೆ ಕೋಪವೆ ಹಾ
ಒಲವು ಬಂಡಿಯ ಚಿಂತೆ ಮೂಡಿದೆ
ನಿನ್ನ ಪ್ರೀತಿಯ ಮೋಹ ತಂದಿದೆ
ಹೆರಿಗೆಯಾಗಲಿ ಲಾಲಿ ಹಾಡುವೆ
ಸವಿಯಾದ ಹೊಸಬಾಳು ಜೀವ ತುಂಬಿದೆ ನೂರು ಆಸೆ ತಂದಿದೆ
ನಮಗಾಗಿ ಹೊಸತೊಂದು ಜೀವ ಕಾದಿದೆ ಬಾಳು ಬೆಳಕು ನೀಡಿದೆ
ಅಯ್ಯೊ ರಾಮ ಒಲೆಯಲ್ಲಿ ಸ್ಟೌವನು ಹಚ್ಚದೆ ಅಡುಗೆಯ ಮಾಡದೆ
ಊಟಕ್ಕೆ ಗತಿಯೆಲ್ಲಿ
||ಅಡಿಗೆ ಮನೆಗೆ ಬರದಿರು ಮಡದಿ
ಬಸುರಿಯಾದ ನಿನ್ನ ಕಂಡು ಮನವು ಮರುಗಿದೆ
ಸೌಟು ಹಿಡಿ ಎಂದಿದೆ
ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ||

-
ಅಡಿಗೆ ಮನೆಗೆ ಬರದಿರು ಮಡದಿ
ಬಸುರಿಯಾದ ನಿನ್ನ ಕಂಡು ಮನವು ಮರುಗಿದೆ
ಸೌಟು ಹಿಡಿ ಎಂದಿದೆ
ನನ್ನ ಈ ಅಡುಗೆ ರುಚಿಯನು ನೀ ತಿನ್ನು ಎಂದಿದೆ
 
ಬೇಡ ಧಮ್ಮಯ್ಯ ಕೈಯ್ಯನು ಮುಗಿವೆ
ನೀವು ಮಾಡೊ ಅಡುಗೆ ನೆನೆದು ಮನವು ಮುದುಡಿದೆ
ನನ್ ಕರ್ಮ ಎಂದಿದೆ ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ
 
ಮೆಣಸು ಜೀರಿಗೆ ಡಬ್ಬವಿಲ್ಲದೆ ಬೇಳೆ ಕಾಣದೆ ಎಣ್ಣೆ ಸಿಕ್ಕದೆ
ಕೋಪವೇರಿದೆ  ಏನು ಮಾಡಲಿ
ಹಸಿಯಮೆಣಸಿನ ಖಾರ ಬೇಡ ರಿ  ಕಾಯ ತುರಿಯುತ ತಿನ್ನಬೇಡಿರಿ
ಬೆಲ್ಲ‌ ಹಾಕದೆ ಅಡುಗೆ ಎಲ್ಲಿದೆ
ನಳಪಾಕ ನಾನಿಂದು ಹೇಗೆ ಮಾಡಲಿ ಈಗ ಏನು ಹಾಕಲಿ
ಹೊಸ ರುಚಿಯ ಪುಸ್ತಕವೆ ಕೈಗೆ ಸಿಕ್ಕದೆ ಈಗಲೆ ಕೈಕೊಟ್ಟಿದೆ
ಭೀಮಸೇನ ಗತಿ ನೀನೆ ಹೊಸ ಹೊಸ ರುಚಿಯನು
ಬಗೆ ಬಗೆ ವಿಧದಲಿ ಕಲಿಸುವ ವರವನು ಕೊಡು ತಂದೆ
 
||ಬೇಡ ಧಮ್ಮಯ್ಯ ಕೈಯ್ಯನು ಮುಗಿವೆ
ನೀವು ಮಾಡೊ ಅಡುಗೆ ನೆನೆದು ಮನವು ಮುದುಡಿದೆ
ನನ್ ಕರ್ಮ ಎಂದಿದೆ ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ||
 
ಒಲವು ಮಾತಿನಲಿ ಹೇಳ ಹೊರಟರೆ
ಕೇಳಬಾರದೆ ಸಾಕು ನಿಲ್ಲಿಸಿ ನಾನೆ ಮಾಡುವೆ
ಏಕೆ ಕೋಪವೆ ಹಾ
ಒಲವು ಬಂಡಿಯ ಚಿಂತೆ ಮೂಡಿದೆ
ನಿನ್ನ ಪ್ರೀತಿಯ ಮೋಹ ತಂದಿದೆ
ಹೆರಿಗೆಯಾಗಲಿ ಲಾಲಿ ಹಾಡುವೆ
ಸವಿಯಾದ ಹೊಸಬಾಳು ಜೀವ ತುಂಬಿದೆ ನೂರು ಆಸೆ ತಂದಿದೆ
ನಮಗಾಗಿ ಹೊಸತೊಂದು ಜೀವ ಕಾದಿದೆ ಬಾಳು ಬೆಳಕು ನೀಡಿದೆ
ಅಯ್ಯೊ ರಾಮ ಒಲೆಯಲ್ಲಿ ಸ್ಟೌವನು ಹಚ್ಚದೆ ಅಡುಗೆಯ ಮಾಡದೆ
ಊಟಕ್ಕೆ ಗತಿಯೆಲ್ಲಿ
||ಅಡಿಗೆ ಮನೆಗೆ ಬರದಿರು ಮಡದಿ
ಬಸುರಿಯಾದ ನಿನ್ನ ಕಂಡು ಮನವು ಮರುಗಿದೆ
ಸೌಟು ಹಿಡಿ ಎಂದಿದೆ
ನಿಮ್ಮ ಕೈ ಚಳಕ ಎದೆಯಲ್ಲಿ
ಏಕೊ ಭಯ ತಂದಿದೆ||

Adige Manege song lyrics from Kannada Movie Jailer Jagannath starring Tiger Prabhakar, Devaraj, Manjula Sharma, Lyrics penned by Hamsalekha Sung by Rajesh Krishnan, Manjula Gururaj, Music Composed by Hamsalekha, film is Directed by A T Raghu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ