-
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ನಿನ್ನನು ಕಲ್ಲು ಮಣ್ಣಿನ ಗೊಂಬೆ ಎನ್ನುವ ವಾದ ಸರಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
||ಸುಧಾದ್ಯಮಲಾ ಸಧ್ಭೋಧಂ ಸುಕೀರ್ತಿ ವಿಲ ಸದ್ದಿಶಂ
ಸುಧೀ ಸಂಸ್ತುತ್ಯ ಸುಗುಣಂ ಸುಶೀಲೇಂದ್ರ ಗುರುಂ ಭಜೇ ||
ನಾರಿಭಾಗ್ಯ ಪುರುಷನ ಪುಣ್ಯ ಎಂಬುದು ಸುಳ್ಳೇನು
ತಾಳಿ ಧರಿಸಿದ ಸತ್ಕುಲದವಳೆ ಹಾದಿಯ ಮುಳ್ಳೇನು
ಕಂಡುಗ ಹಾಲಿಗೆ ಹನಿ ಹುಳಿ ಸೇರಿ ಒಡೆಯಿತೆ ಕ್ಷೀರಸಮುದ್ರ
ವಂಶಜ್ಯೋತಿಯು ಬೆಳಗುವ ಮುನ್ನ ಮನೆಯಾಯಿತೆ ಚೂರು ಚೂರು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
ಆತ್ಮವು ಮೈಯ್ಯಲಿ ಅರಳಿದ ಹೂವು ಕಂದನು ಎನ್ನುವರು
ನಿನ್ನನೆ ನಂಬಿದ ನನಗೆ ನೀನೆ ತೊಂದದು ಕಲ್ಲೇನು
ಕರುಣೆಯ ತೀರ್ಥವ ಚಿಮ್ಮಿಸು ಮೈಯ್ಯಲಿ ಮಿಂಚನು ಹೊಮ್ಮಿಸಿ ಹರಿಸು
ವಂಶದಜ್ಯೋತಿಯ ಬೆಳಗಿಸಿ ನಮ್ಮನು ಕತ್ತಲೆಯಿಂದ ಉದ್ಧರಿಸು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
||ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ನಿನ್ನನು ಕಲ್ಲು ಮಣ್ಣಿನ ಗೊಂಬೆ ಎನ್ನುವ ವಾದ ಸರಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು||
-
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ನಿನ್ನನು ಕಲ್ಲು ಮಣ್ಣಿನ ಗೊಂಬೆ ಎನ್ನುವ ವಾದ ಸರಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
||ಸುಧಾದ್ಯಮಲಾ ಸಧ್ಭೋಧಂ ಸುಕೀರ್ತಿ ವಿಲ ಸದ್ದಿಶಂ
ಸುಧೀ ಸಂಸ್ತುತ್ಯ ಸುಗುಣಂ ಸುಶೀಲೇಂದ್ರ ಗುರುಂ ಭಜೇ ||
ನಾರಿಭಾಗ್ಯ ಪುರುಷನ ಪುಣ್ಯ ಎಂಬುದು ಸುಳ್ಳೇನು
ತಾಳಿ ಧರಿಸಿದ ಸತ್ಕುಲದವಳೆ ಹಾದಿಯ ಮುಳ್ಳೇನು
ಕಂಡುಗ ಹಾಲಿಗೆ ಹನಿ ಹುಳಿ ಸೇರಿ ಒಡೆಯಿತೆ ಕ್ಷೀರಸಮುದ್ರ
ವಂಶಜ್ಯೋತಿಯು ಬೆಳಗುವ ಮುನ್ನ ಮನೆಯಾಯಿತೆ ಚೂರು ಚೂರು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
ಆತ್ಮವು ಮೈಯ್ಯಲಿ ಅರಳಿದ ಹೂವು ಕಂದನು ಎನ್ನುವರು
ನಿನ್ನನೆ ನಂಬಿದ ನನಗೆ ನೀನೆ ತೊಂದದು ಕಲ್ಲೇನು
ಕರುಣೆಯ ತೀರ್ಥವ ಚಿಮ್ಮಿಸು ಮೈಯ್ಯಲಿ ಮಿಂಚನು ಹೊಮ್ಮಿಸಿ ಹರಿಸು
ವಂಶದಜ್ಯೋತಿಯ ಬೆಳಗಿಸಿ ನಮ್ಮನು ಕತ್ತಲೆಯಿಂದ ಉದ್ಧರಿಸು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು
||ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ರಾಘವೇಂದ್ರ ನಿನ್ನ ನಂಬಿದ ನನಗೆ ಶೋಧನೆ ನಿನ್ನ ವರವೇನು
ನಿನ್ನನು ಕಲ್ಲು ಮಣ್ಣಿನ ಗೊಂಬೆ ಎನ್ನುವ ವಾದ ಸರಿಯೇನು
ನೀನೆ ಮೌನದ ಮೂರುತಿಯಾಗಿ ಕುಳಿತರೆ ಭಕುತರ ಗತಿಯೇನು||