-
ಆರಿದೆ ಹಣತೆಯು ಮುಗಿದಿದೆ ಪಯಣವೆ
ವಿಧಿಯ ಆಟ ಆಡಿಹೋಗಿದೆ ಏತಕೆ ಈ ಯಾತನೆ
ನನ್ನ ಕನಸ್ಸಿನ ಕೋಟೆ ಒಡೆದಿದೆ
ಅಯ್ಯೊ ದೇವರೆ ಇದು ನ್ಯಾಯವೆ
ನರಳಾಟ ಕಾಣದೆ ಮನುಷ್ಯತ್ವ ಮರೆತೋಯಿತೆ
ತಂದೆಯ ತುಳಿದ ಪ್ರೀತಿಯ ಕೈತುತ್ತನ್ನು ಕಿತ್ತುಕೊಂಡೆ
ಕರುಳಿನ ಬಳ್ಳಿಯ ಕೂಗಾಟ ಕಂಡು ಹೃದಯ ಕರಗದೇನು
ಕನಸ್ಸನ್ನು ಹೊತ್ತು ತಂದ ಗೆಳೆಯ ನೀನು
ಕಣ್ಣೀರ ಹೊಳೆಯಲ್ಲಿ ಕರಗೋಯಿತೆ
ಬ್ರಹ್ಮನೆ ಯಾಕೊ ಮೌನವೆ ಆಸರೆ ಇನ್ನು ಯಾರಲೆ
ಈ ಹೇಳಿಕೆ ತಾಯ ಘೋರವೆ
ಭಗವಂತ ಎಂತ ಕ್ರೂರಿ
-
ಆರಿದೆ ಹಣತೆಯು ಮುಗಿದಿದೆ ಪಯಣವೆ
ವಿಧಿಯ ಆಟ ಆಡಿಹೋಗಿದೆ ಏತಕೆ ಈ ಯಾತನೆ
ನನ್ನ ಕನಸ್ಸಿನ ಕೋಟೆ ಒಡೆದಿದೆ
ಅಯ್ಯೊ ದೇವರೆ ಇದು ನ್ಯಾಯವೆ
ನರಳಾಟ ಕಾಣದೆ ಮನುಷ್ಯತ್ವ ಮರೆತೋಯಿತೆ
ತಂದೆಯ ತುಳಿದ ಪ್ರೀತಿಯ ಕೈತುತ್ತನ್ನು ಕಿತ್ತುಕೊಂಡೆ
ಕರುಳಿನ ಬಳ್ಳಿಯ ಕೂಗಾಟ ಕಂಡು ಹೃದಯ ಕರಗದೇನು
ಕನಸ್ಸನ್ನು ಹೊತ್ತು ತಂದ ಗೆಳೆಯ ನೀನು
ಕಣ್ಣೀರ ಹೊಳೆಯಲ್ಲಿ ಕರಗೋಯಿತೆ
ಬ್ರಹ್ಮನೆ ಯಾಕೊ ಮೌನವೆ ಆಸರೆ ಇನ್ನು ಯಾರಲೆ
ಈ ಹೇಳಿಕೆ ತಾಯ ಘೋರವೆ
ಭಗವಂತ ಎಂತ ಕ್ರೂರಿ