ತಂದಾನಿ ತಂದಾನಿನೊ ಜಟಾಧರ ಶಂಕರ
ಢಮರು ಢಮರು ನಿನ್ನದೆ ಢಮರು
ಈಗೆಲ್ಲು ಕಾಂಬ್ಸೆ ಇಲ್ಯಲ್ಲ
ಆ ಕಾಲ ಚೆಂದಿತ್ತಲ್ಲ ಮನುಷ್ಯರಿಗಿದ್ದಿತ್ತು ಕನಿಕರ
ಅಡಿಗಿ ನಡಿಗಿ ಉಡುಗಿ ತೊಡಗಿ ಈಗೆಲ್ಲ ಭಯಂಕರ
ಸಂಬಂಧ ಇದ್ದಿತ್ ಚೆಂದ ಮನೆಯಲ್ಲಿದ್ದಿತ್ ಆನಂದ
ಅಪ್ಪ ಅಮ್ಮನ ಮಾತು ಕೇಂಬ ಮಕ್ಳ ಭರ್ತಿ ಸಂಸಾರ
ಊರೆಲ್ಲ ಮನಿ ಮುಂದೆ ಅಂಗಳಕ್ಕೊಂದ್ ಇಟ್ಟಿಟ್ ಚಪ್ಪರ
ಈಗ್ ಅಂಗಳಾನೆ ಮಾಯ ಆಯ್ತು ಶಿವ ಆಯ್ತು ಗುಂಡಾಂತ್ರ
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ
ಭೂಮಿ ಉತ್ತಿ ಕೂಳು ಕೊಟ್ಟ ನೇಗಿಲು ಎಲ್ಲೋಯ್ತು
ಕಾಂಬರಿಲ್ಲ ಕೇಂಬರಿಲ್ಲ ಸೌದಿನು ಹೋಯ್ತು
ದೇವ್ರಗುಡಿಯಲ್ ನಂದಾದೀಪ ಕಾಣ್ತಿಲ್ಲೆ
ಭಕ್ತಿಯನ್ನೊ ಕರೆಂಟ್ ದೀಪ ನುಂಗ್ತಲ್ಲೆ
ಎಲಿ ಅಡಿಕೆ ಸುಣ್ಣ ಇಟ್ಕೊಂಬಕೆ ಕುಸುರಿಯ ಸಂದೂಕ
ಪುಷ್ಪಕಪಾಟು ಕಂಬದ ಮನಿ ಕೆತ್ನಿದ್ವಾರಂಗ
ಆ ವೈಭೋಗು ಈಗೆಂತಿಲ್ದೆ ಬೇಜಾರು
ಮಂತ್ರು ಹೇಳೋಕ್ ಯಂತ್ರು ಬಂತು ಓಡಿಹೋದ ದ್ಯಾವ್ರು
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ
ಕಪ್ಪು ಬಿಳಿ ಪಟ ಆದ್ರು ಮನಸ್ಸಲ್ ಬಣ್ಣ ಇಟ್ಟಿತು
ಎಲ್ಲೆ ಇರ್ಲಿ ಹುಷರಾಗಿ ನೆನಪಲ್ ಇದ್ದೀತು
ಈಗ ಎಲ್ಲ ಪಟ ಬಣ್ಣ ಬಣ್ಣವೊ
ಬಣ್ಣ ಇದ್ರು ಜೀವ ಮಾತ್ರ ಇಲ್ಲಿಯೊ
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ
ತಂದಾನಿ ತಂದಾನಿನೊ ಜಟಾಧರ ಶಂಕರ
ಢಮರು ಢಮರು ನಿನ್ನದೆ ಢಮರು
ಈಗೆಲ್ಲು ಕಾಂಬ್ಸೆ ಇಲ್ಯಲ್ಲ
ಆ ಕಾಲ ಚೆಂದಿತ್ತಲ್ಲ ಮನುಷ್ಯರಿಗಿದ್ದಿತ್ತು ಕನಿಕರ
ಅಡಿಗಿ ನಡಿಗಿ ಉಡುಗಿ ತೊಡಗಿ ಈಗೆಲ್ಲ ಭಯಂಕರ
ಸಂಬಂಧ ಇದ್ದಿತ್ ಚೆಂದ ಮನೆಯಲ್ಲಿದ್ದಿತ್ ಆನಂದ
ಅಪ್ಪ ಅಮ್ಮನ ಮಾತು ಕೇಂಬ ಮಕ್ಳ ಭರ್ತಿ ಸಂಸಾರ
ಊರೆಲ್ಲ ಮನಿ ಮುಂದೆ ಅಂಗಳಕ್ಕೊಂದ್ ಇಟ್ಟಿಟ್ ಚಪ್ಪರ
ಈಗ್ ಅಂಗಳಾನೆ ಮಾಯ ಆಯ್ತು ಶಿವ ಆಯ್ತು ಗುಂಡಾಂತ್ರ
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ
ಭೂಮಿ ಉತ್ತಿ ಕೂಳು ಕೊಟ್ಟ ನೇಗಿಲು ಎಲ್ಲೋಯ್ತು
ಕಾಂಬರಿಲ್ಲ ಕೇಂಬರಿಲ್ಲ ಸೌದಿನು ಹೋಯ್ತು
ದೇವ್ರಗುಡಿಯಲ್ ನಂದಾದೀಪ ಕಾಣ್ತಿಲ್ಲೆ
ಭಕ್ತಿಯನ್ನೊ ಕರೆಂಟ್ ದೀಪ ನುಂಗ್ತಲ್ಲೆ
ಎಲಿ ಅಡಿಕೆ ಸುಣ್ಣ ಇಟ್ಕೊಂಬಕೆ ಕುಸುರಿಯ ಸಂದೂಕ
ಪುಷ್ಪಕಪಾಟು ಕಂಬದ ಮನಿ ಕೆತ್ನಿದ್ವಾರಂಗ
ಆ ವೈಭೋಗು ಈಗೆಂತಿಲ್ದೆ ಬೇಜಾರು
ಮಂತ್ರು ಹೇಳೋಕ್ ಯಂತ್ರು ಬಂತು ಓಡಿಹೋದ ದ್ಯಾವ್ರು
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ
ಕಪ್ಪು ಬಿಳಿ ಪಟ ಆದ್ರು ಮನಸ್ಸಲ್ ಬಣ್ಣ ಇಟ್ಟಿತು
ಎಲ್ಲೆ ಇರ್ಲಿ ಹುಷರಾಗಿ ನೆನಪಲ್ ಇದ್ದೀತು
ಈಗ ಎಲ್ಲ ಪಟ ಬಣ್ಣ ಬಣ್ಣವೊ
ಬಣ್ಣ ಇದ್ರು ಜೀವ ಮಾತ್ರ ಇಲ್ಲಿಯೊ
ಆಗುತ್ತ ಇದ್ರೆ ಮೈ ತುಂಬ ಏನ್ ಸಿಂಗಾರ
ಈಗೆಲ್ಲವು ಗಿಲೀಟು ಕಾಗಿ ಬಂಗಾರ