Jagada Jaathreyalli Neenu Lyrics

ಜಗದ ಜಾತ್ರೆಯಲ್ಲಿ ನೀನು Lyrics

in Bangarada Mane

in ಬಂಗಾರದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಗದ ಜಾತ್ರೆಯಲ್ಲಿ ನೀನು (ಆಆಆಆಅ)
ಎಲ್ಲರಂತೆ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು
ಬಾಳಿದಾಗ ನಾಯಕ
 
ಜಗದ ಜಾತ್ರೆಯಲ್ಲಿ ನೀನು
ಎಲ್ಲರಂತೆ ಯಾತ್ರಿಕಾ..
(ಆಆಆಆಅ ಆಆಆಆ
ಅ ಆಆಆಆಅ)
 
ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ..
ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ..
ಜನನ ಮರಣ ಇಲ್ಲದಿರಲು ಬದುಕಲೆಲ್ಲಿ ಜಾಗವು..
ಜನನ ಮರಣ ಇಲ್ಲದಿರಲು ಬದುಕಲೆಲ್ಲಿ ಜಾಗವು..
 
|| ಜಗದ ಜಾತ್ರೆಯಲ್ಲಿ ನೀನು
ಎಲ್ಲರಂತೆ ಯಾತ್ರಿಕಾ….||
 
ಇರುವವರೆಗೂ ನಿನ್ನದು .. ಅಹ್ಹಹ್ಹಹ್ಹ..
ಸತ್ತಮೇಲೆ ಯಾರದೋ..
ಇರುವವರೆಗೂ ನಿನ್ನದು..
ಸತ್ತಮೇಲೆ ಯಾರದೋ..
ಸಾವು ಬದುಕು ಸನಿಹ ಸನಿಹ
ಎಂದು ಹೇಗೆ ಬರುವುದೋ
 
|| ಜಗದ ಜಾತ್ರೆಯಲ್ಲಿ ನೀನು (ಆಆಆಆಅ)
ಎಲ್ಲರಂತೆ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು
ಬಾಳಿದಾಗ ನಾಯಕ….||

ಜಗದ ಜಾತ್ರೆಯಲ್ಲಿ ನೀನು (ಆಆಆಆಅ)
ಎಲ್ಲರಂತೆ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು
ಬಾಳಿದಾಗ ನಾಯಕ
 
ಜಗದ ಜಾತ್ರೆಯಲ್ಲಿ ನೀನು
ಎಲ್ಲರಂತೆ ಯಾತ್ರಿಕಾ..
(ಆಆಆಆಅ ಆಆಆಆ
ಅ ಆಆಆಆಅ)
 
ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ..
ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ..
ಜನನ ಮರಣ ಇಲ್ಲದಿರಲು ಬದುಕಲೆಲ್ಲಿ ಜಾಗವು..
ಜನನ ಮರಣ ಇಲ್ಲದಿರಲು ಬದುಕಲೆಲ್ಲಿ ಜಾಗವು..
 
|| ಜಗದ ಜಾತ್ರೆಯಲ್ಲಿ ನೀನು
ಎಲ್ಲರಂತೆ ಯಾತ್ರಿಕಾ….||
 
ಇರುವವರೆಗೂ ನಿನ್ನದು .. ಅಹ್ಹಹ್ಹಹ್ಹ..
ಸತ್ತಮೇಲೆ ಯಾರದೋ..
ಇರುವವರೆಗೂ ನಿನ್ನದು..
ಸತ್ತಮೇಲೆ ಯಾರದೋ..
ಸಾವು ಬದುಕು ಸನಿಹ ಸನಿಹ
ಎಂದು ಹೇಗೆ ಬರುವುದೋ
 
|| ಜಗದ ಜಾತ್ರೆಯಲ್ಲಿ ನೀನು (ಆಆಆಆಅ)
ಎಲ್ಲರಂತೆ ಯಾತ್ರಿಕಾ.. (ಆಆಆಆಅ)
ಜನರ ನೋವು ನಲಿವು ಅರಿತು
ಬಾಳಿದಾಗ ನಾಯಕ….||

Jagada Jaathreyalli Neenu song lyrics from Kannada Movie Bangarada Mane starring Srinath, Ashok, Roja Ramani, Lyrics penned by Basavaraj Kesthur Sung by S P Balasubrahmanyam, Music Composed by Vijaya Bhaskar, film is Directed by Basavaraj Kestur and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ