Saaraveillada Lyrics

ಸಾರವೆ ಇಲ್ಲದ Lyrics

in Balina Dari

in ಬಾಳಿನ ದಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
ಬಡವನ ಪಾಡು ನಡುಬೀದಿಯ ಹಾಡು
ಕರುಣೆ ಪಟ್ಟು ಮಮತೆ ಇಟ್ಟು ಕೇಳುವರ್ಯಾರು
ಓ…...ಓ…..ಓ……
ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
 
ನೆನಯೋದು ಮರೆಯೋದು ಸಹಜ ಮರೆಯೋದ ನೆನೆಯೋನೆ ಮನುಜ
ಮನಸ್ಸಾರೆ ಕೈ ಹಿಡಿದ ಸತಿಗೆ ನೀ ತಂದೆ ಕಣ್ಣೀರ ಕಣಜ
ಕರುಳಿನ ಕುಡಿಯು ಒಡೆಯಿತು ಮಮತೆಯ…. ಮಡಿಲು ಮುದುಡಿತು
ನಿನಗ್ಯಾರು ಇಲ್ಲಿಲ್ಲ ಎಲ್ಲಿ ಆಸರೆ
 
||ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ||
 
ನಿಜ ನೀತಿ ನಿಯಮನ ಮರೆತು ಕೊರಳನ್ನೆ ಕುಯ್ಯೋರೆ ಹೆಚ್ಚು
ಇಂತೋರ ನಡುವಲ್ಲಿ ನಿಂತು ಸುಖ ಬೇಕು ಎಂಬೋದೆ ಹುಚ್ಚು
ಸುತ್ತಲು ನರಕಸುರರೆ ತುಂಬಿದ ಸಮಾಜದಲ್ಲಿಯೆ
ನೆಲವಿಲ್ಲದ ನರಮನುಜ ಬಲಿಯೆ ಅಲ್ಲವೇ
 
||ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
ಬಡವನ ಪಾಡು ನಡುಬೀದಿಯ ಹಾಡು
ಕರುಣೆ ಪಟ್ಟು ಮಮತೆ ಇಟ್ಟು ಕೇಳುವರ್ಯಾರು||
ಓ…...ಓ…..ಓ……
 

-
ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
ಬಡವನ ಪಾಡು ನಡುಬೀದಿಯ ಹಾಡು
ಕರುಣೆ ಪಟ್ಟು ಮಮತೆ ಇಟ್ಟು ಕೇಳುವರ್ಯಾರು
ಓ…...ಓ…..ಓ……
ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
 
ನೆನಯೋದು ಮರೆಯೋದು ಸಹಜ ಮರೆಯೋದ ನೆನೆಯೋನೆ ಮನುಜ
ಮನಸ್ಸಾರೆ ಕೈ ಹಿಡಿದ ಸತಿಗೆ ನೀ ತಂದೆ ಕಣ್ಣೀರ ಕಣಜ
ಕರುಳಿನ ಕುಡಿಯು ಒಡೆಯಿತು ಮಮತೆಯ…. ಮಡಿಲು ಮುದುಡಿತು
ನಿನಗ್ಯಾರು ಇಲ್ಲಿಲ್ಲ ಎಲ್ಲಿ ಆಸರೆ
 
||ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ||
 
ನಿಜ ನೀತಿ ನಿಯಮನ ಮರೆತು ಕೊರಳನ್ನೆ ಕುಯ್ಯೋರೆ ಹೆಚ್ಚು
ಇಂತೋರ ನಡುವಲ್ಲಿ ನಿಂತು ಸುಖ ಬೇಕು ಎಂಬೋದೆ ಹುಚ್ಚು
ಸುತ್ತಲು ನರಕಸುರರೆ ತುಂಬಿದ ಸಮಾಜದಲ್ಲಿಯೆ
ನೆಲವಿಲ್ಲದ ನರಮನುಜ ಬಲಿಯೆ ಅಲ್ಲವೇ
 
||ಸಾರವೆ ಇಲ್ಲದ ಸಂಸಾರ ದಾಹವ ನೀಗದ ಸಾಗರ
ಬಡವನ ಪಾಡು ನಡುಬೀದಿಯ ಹಾಡು
ಕರುಣೆ ಪಟ್ಟು ಮಮತೆ ಇಟ್ಟು ಕೇಳುವರ್ಯಾರು||
ಓ…...ಓ…..ಓ……
 

Saaraveillada song lyrics from Kannada Movie Balina Dari starring Shashikumar, Shruthi, Niveditha Jain, Lyrics penned by K Kalyan Sung by S P Balasubrahmanyam, Music Composed by K Kalyan, film is Directed by B Subba Rao and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ