Hanave Ella Baalathumba Lyrics

ಹಣವೇ ಎಲ್ಲಾ ಬಾಳ ತುಂಬಾ Lyrics

in Amarnath

in ಅಮರ್‌ನಾಥ್

LYRIC

Song Details Page after Lyrice

ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು ಅಹ್ಹಹ್ಹಾ
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ.. ಹ್ಹಾಂ
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ
ಶಕ್ತಿ ಸಂಪದ ಠೀವಿ ನಿಜವ
ಗೆಲುವನು ತೋರಿ
ಸಾಧನೆ ಜಿಗಿದರೇ ಗುರಿ ಸಿಡಿ.. ಹ್ಹಾಂ..
                                                                                    
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….ಹ್ಹಾಂ…||
 
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ಚಿನ್ನ ತಾರದು ಸೌಖ್ಯ, ಅಹ್ಹಹ್ಹಹ್ಹ..
ಕರುಣೆ ಮನುಜನ ಭಾಗ್ಯ
ಧೈರ್ಯವೇ ಬದುಕಿಗೆ ಬಲ ಛಲ 
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ಹ್ಹಾಂ.. ಹಹ್ಹಹ್ಹಹ್ಹ
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ದುಡ್ಡೇ ಎದುರು ಇರಲು 
ತುಂಬಿದೆ ನೀನ್ನ ಒಡಲು
ಹಣವೇ ಎಲ್ಲವೂ ಅಲ್ಲ..
ತಿಳಿ.. ಹ್ಹಾಂ..
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ..ಹ್ಹಾಂ…||
 

ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು ಅಹ್ಹಹ್ಹಾ
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ.. ಹ್ಹಾಂ
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ
ಶಕ್ತಿ ಸಂಪದ ಠೀವಿ ನಿಜವ
ಗೆಲುವನು ತೋರಿ
ಸಾಧನೆ ಜಿಗಿದರೇ ಗುರಿ ಸಿಡಿ.. ಹ್ಹಾಂ..
                                                                                    
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….ಹ್ಹಾಂ…||
 
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ಚಿನ್ನ ತಾರದು ಸೌಖ್ಯ, ಅಹ್ಹಹ್ಹಹ್ಹ..
ಕರುಣೆ ಮನುಜನ ಭಾಗ್ಯ
ಧೈರ್ಯವೇ ಬದುಕಿಗೆ ಬಲ ಛಲ 
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ಹ್ಹಾಂ.. ಹಹ್ಹಹ್ಹಹ್ಹ
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ದುಡ್ಡೇ ಎದುರು ಇರಲು 
ತುಂಬಿದೆ ನೀನ್ನ ಒಡಲು
ಹಣವೇ ಎಲ್ಲವೂ ಅಲ್ಲ..
ತಿಳಿ.. ಹ್ಹಾಂ..
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ..ಹ್ಹಾಂ…||
 

Hanave Ella Baalathumba song lyrics from Kannada Movie Amarnath starring Ambarish, Sundar Krishna Urs, Dheerendra Gopal, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ