Kem Bhoothagala Lyrics

ಕೆಂಭೂತಗಳ Lyrics

in Amaravathi

in ಅಮರಾವತಿ

LYRIC

Song Details Page after Lyrice

-
ಕೆಂಭೂತಗಳ ಕಣ್ಣಲಿ ನೆತ್ತರ ಕಂಡು ಹೆದರಿದಿಯೇನು
ಕೆಂ ಕವಿತೆಯನು ಹಾಡುವ ಮನದ ಒಳಗಿನ ಪ್ರೇರಣೆಯನ್ನು
ನೀಡು ನೀನು
ಸತ್ತಿರುವವರು ಸಾವಿನ ಅರಿವೆಯಿಲ್ಲದೆ ಮಲಗಿಹರೇನು
ಇವರನ್ನು ತಿಂದು ತೇಗಿಬಿಡುವ ನರಭಕ್ಷಕರನ್ನು
ಕಂಡ ಮೇಲೆ ಕಣ್ಣು ಮುಚ್ಚಿ ಕತ್ತಲನ್ನು ಕೆಂಪುಗಾಣುತ
ಸಾವಿಲ್ಲದೆ ಸುಟ್ಟದೇಹ ಕೆಂಡವಾಗಿ ಹೊತ್ತಿ ಉರಿಯುತ
ಬೆಂಕಿ ಮಳೆಯಲಿ ಹರಿವ ತಂಪು ನದಿಯಲಿ
ಮೂಡುವ ಮೌನದಲೆಗಳು ಮಾತಿಗೆ ಧ್ವನಿಯಲರಸಿವೆ
ಸಾವು ಎಂದಿಗು ಸತ್ತವರ ಆಸ್ತಿ ಎಂಬುವ ಭ್ರಮೆಯಿರೊ ಭೂತ ಜನರನು
ಭವದ ಅರಿವು ಮೂಡಿದೆ
 
ಇದ್ದು ಕಾಣದ ಹಣೆಯನ್ನು ಕಾಣಲು ಹಿಡಿದೆ ಕನ್ನಡಿಯ
ಹಣೆಯು ಕಂಡರು ಅದರ ಬರಹ ಕಾಣದ ಬದುಕಲ್ಲಿ
ಇರುವ ಬೆಳಕನು ಬಿಟ್ಟು ಇರದ ಇರುಳನು ಹುಡುಕುತಲಿ
ಕತ್ತಲಾಗಿದೆ ಆದರು ಬೆಳಕು ಹರಿದಿದೆ
ಸುಳ್ಳನು ಮುಚ್ಚಲಾಗದೆ ಸತ್ಯ ಬೆತ್ತಲಾಗಿದೆ
ಬಾಣ ಹೊರಟಿದೆ ಹತ್ತಿರ ಗುರಿಯು ನಿಂತಿದೆ
ಸೋಲುವ ನನ್ನ ವಿಧಿ ಇದು ಹಂಗಿಸಿ ನಕ್ಕು ನಲಿದಿದೆ
 
||ಕೆಂಭೂತಗಳ ಕಣ್ಣಲಿ ನೆತ್ತರ ಕಂಡು ಹೆದರಿದಿಯೇನು
ಕೆಂ ಕವಿತೆಯನು ಹಾಡುವ ಮನದ ಒಳಗಿನ ಪ್ರೇರಣೆಯನ್ನು
ನೀಡು ನೀನು
ಸತ್ತಿರುವವರು ಸಾವಿನ ಅರಿವೆಯಿಲ್ಲದೆ ಮಲಗಿಹರೇನು
ಇವರನ್ನು ತಿಂದು ತೇಗಿಬಿಡುವ ನರಭಕ್ಷಕರನ್ನು
ಕಂಡ ಮೇಲೆ ಕಣ್ಣು ಮುಚ್ಚಿ ಕತ್ತಲನ್ನು ಕೆಂಪುಗಾಣುತ
ಸಾವಿಲ್ಲದೆ ಸುಟ್ಟದೇಹ ಕೆಂಡವಾಗಿ ಹೊತ್ತಿ ಉರಿಯುತ
ಬೆಂಕಿ ಮಳೆಯಲಿ ಹರಿವ ತಂಪು ನದಿಯಲಿ
ಮೂಡುವ ಮೌನದಲೆಗಳು ಮಾತಿಗೆ ಧ್ವನಿಯಲರಸಿವೆ
ಸಾವು ಎಂದಿಗು ಸತ್ತವರ ಆಸ್ತಿ ಎಂಬುವ ಭ್ರಮೆಯಿರೊ ಭೂತ ಜನರನು
ಭವದ ಅರಿವು ಮೂಡಿದೆ||

-
ಕೆಂಭೂತಗಳ ಕಣ್ಣಲಿ ನೆತ್ತರ ಕಂಡು ಹೆದರಿದಿಯೇನು
ಕೆಂ ಕವಿತೆಯನು ಹಾಡುವ ಮನದ ಒಳಗಿನ ಪ್ರೇರಣೆಯನ್ನು
ನೀಡು ನೀನು
ಸತ್ತಿರುವವರು ಸಾವಿನ ಅರಿವೆಯಿಲ್ಲದೆ ಮಲಗಿಹರೇನು
ಇವರನ್ನು ತಿಂದು ತೇಗಿಬಿಡುವ ನರಭಕ್ಷಕರನ್ನು
ಕಂಡ ಮೇಲೆ ಕಣ್ಣು ಮುಚ್ಚಿ ಕತ್ತಲನ್ನು ಕೆಂಪುಗಾಣುತ
ಸಾವಿಲ್ಲದೆ ಸುಟ್ಟದೇಹ ಕೆಂಡವಾಗಿ ಹೊತ್ತಿ ಉರಿಯುತ
ಬೆಂಕಿ ಮಳೆಯಲಿ ಹರಿವ ತಂಪು ನದಿಯಲಿ
ಮೂಡುವ ಮೌನದಲೆಗಳು ಮಾತಿಗೆ ಧ್ವನಿಯಲರಸಿವೆ
ಸಾವು ಎಂದಿಗು ಸತ್ತವರ ಆಸ್ತಿ ಎಂಬುವ ಭ್ರಮೆಯಿರೊ ಭೂತ ಜನರನು
ಭವದ ಅರಿವು ಮೂಡಿದೆ
 
ಇದ್ದು ಕಾಣದ ಹಣೆಯನ್ನು ಕಾಣಲು ಹಿಡಿದೆ ಕನ್ನಡಿಯ
ಹಣೆಯು ಕಂಡರು ಅದರ ಬರಹ ಕಾಣದ ಬದುಕಲ್ಲಿ
ಇರುವ ಬೆಳಕನು ಬಿಟ್ಟು ಇರದ ಇರುಳನು ಹುಡುಕುತಲಿ
ಕತ್ತಲಾಗಿದೆ ಆದರು ಬೆಳಕು ಹರಿದಿದೆ
ಸುಳ್ಳನು ಮುಚ್ಚಲಾಗದೆ ಸತ್ಯ ಬೆತ್ತಲಾಗಿದೆ
ಬಾಣ ಹೊರಟಿದೆ ಹತ್ತಿರ ಗುರಿಯು ನಿಂತಿದೆ
ಸೋಲುವ ನನ್ನ ವಿಧಿ ಇದು ಹಂಗಿಸಿ ನಕ್ಕು ನಲಿದಿದೆ
 
||ಕೆಂಭೂತಗಳ ಕಣ್ಣಲಿ ನೆತ್ತರ ಕಂಡು ಹೆದರಿದಿಯೇನು
ಕೆಂ ಕವಿತೆಯನು ಹಾಡುವ ಮನದ ಒಳಗಿನ ಪ್ರೇರಣೆಯನ್ನು
ನೀಡು ನೀನು
ಸತ್ತಿರುವವರು ಸಾವಿನ ಅರಿವೆಯಿಲ್ಲದೆ ಮಲಗಿಹರೇನು
ಇವರನ್ನು ತಿಂದು ತೇಗಿಬಿಡುವ ನರಭಕ್ಷಕರನ್ನು
ಕಂಡ ಮೇಲೆ ಕಣ್ಣು ಮುಚ್ಚಿ ಕತ್ತಲನ್ನು ಕೆಂಪುಗಾಣುತ
ಸಾವಿಲ್ಲದೆ ಸುಟ್ಟದೇಹ ಕೆಂಡವಾಗಿ ಹೊತ್ತಿ ಉರಿಯುತ
ಬೆಂಕಿ ಮಳೆಯಲಿ ಹರಿವ ತಂಪು ನದಿಯಲಿ
ಮೂಡುವ ಮೌನದಲೆಗಳು ಮಾತಿಗೆ ಧ್ವನಿಯಲರಸಿವೆ
ಸಾವು ಎಂದಿಗು ಸತ್ತವರ ಆಸ್ತಿ ಎಂಬುವ ಭ್ರಮೆಯಿರೊ ಭೂತ ಜನರನು
ಭವದ ಅರಿವು ಮೂಡಿದೆ||

Kem Bhoothagala song lyrics from Kannada Movie Amaravathi starring Achyuth Kumar, Ninasam Ashwath, Hemanth Susheel, Lyrics penned by B M Giriraj Sung by Adithya Rakesh, Music Composed by Abhilash Lakra, Joel Dubba, film is Directed by B M Giriraj and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ