Thande Thayiyu Neene Lyrics

ತಂದೆ ತಾಯಿಯು ನೀನೇ Lyrics

in Amara Jyothi

in ಅಮರ ಜ್ಯೋತಿ

LYRIC

Song Details Page after Lyrice

ನೀನೇ ಸಾರಥಿಯಾಗಿ ರಥವನೇರಿರಲು..
ನೀನೇ ಧರ್ಮಾಧರ್ಮಗಳ ಸೂಕ್ಷ್ಮ ತಿಳಿಸಿರಲು... 
ನೀನೇ ಅನವರತ ಕೈ ಹಿಡಿದು ನಡೆಸಿರಲು..
ಚಿಂತೆಯೇನಿದೆ ನನಗೆ
ಕೃಷ್ಣಾ... ಕೃಷ್ಣಾ... ಆಆಆಆ ... 
 
ತಂದೆ ತಾಯಿಯು ನೀನೇ
ಬಂಧು ಬಳಗವು ನೀನೇ... 
ಎಂದೆಂದೂ ಗುರುದೈವ ಎಲ್ಲ ನೀನೇ... 
ಅಂಧಕಾರದಿ ನೀನೇ ಬೆಳಕಾಗಿ ಜೊತೆಯಾಗಿ 
ದಾರಿ ತೋರೋ ಬಂದು ದೇವಕಿ ಕಂದ
ಕೃಷ್ಣಾ...ಆಆಆ  ಕೃಷ್ಣಾ...  ಆಆಆ 
 
|| ತಂದೆ ತಾಯಿಯು ನೀನೇ
ಬಂಧು ಬಳಗವು ನೀನೇ... 
ಎಂದೆಂದೂ ಗುರುದೈವ ಎಲ್ಲ ನೀನೇ... 
ಅಂಧಕಾರದಿ ನೀನೇ ಬೆಳಕಾಗಿ ಜೊತೆಯಾಗಿ 
ದಾರಿ ತೋರೋ ಬಂದು ದೇವಕಿ ಕಂದ
ಕೃಷ್ಣಾ...ಆಆಆ  ಕೃಷ್ಣಾ...  ಆಆಆ …||
 
ತನ್ನ ಸ್ವಾರ್ಥವ ಮರೆತು ತನ್ನ ವೇದನೆ ಮರೆತು
ತಾನು ತನ್ನದು ಎಂಬ ಮಾತನ್ನೆ ಮರೆತು 
ತಾನುರಿದು ಬೆಳಕನ್ನು ಕೊಡುವ ಜ್ಯೋತಿಯ ಹಾಗೆ.. 
ತಾ ಸವೆದು ಪರಿಮಳವ ಕೊಡುವ ಗಂಧದ ಹಾಗೆ .. 
ಬಾಳುವಾತನೆ ನಿಜವಾದ ಕರ್ಮಯೋಗಿ .. 
ಆತನೇ ನಿಜವಾದ ಆತ್ಮ ಜ್ಞಾನಿ .. 
ಆತನೇ ನಿಜವಾದ ಅಮರ ಜೀವಿ..

ನೀನೇ ಸಾರಥಿಯಾಗಿ ರಥವನೇರಿರಲು..
ನೀನೇ ಧರ್ಮಾಧರ್ಮಗಳ ಸೂಕ್ಷ್ಮ ತಿಳಿಸಿರಲು... 
ನೀನೇ ಅನವರತ ಕೈ ಹಿಡಿದು ನಡೆಸಿರಲು..
ಚಿಂತೆಯೇನಿದೆ ನನಗೆ
ಕೃಷ್ಣಾ... ಕೃಷ್ಣಾ... ಆಆಆಆ ... 
 
ತಂದೆ ತಾಯಿಯು ನೀನೇ
ಬಂಧು ಬಳಗವು ನೀನೇ... 
ಎಂದೆಂದೂ ಗುರುದೈವ ಎಲ್ಲ ನೀನೇ... 
ಅಂಧಕಾರದಿ ನೀನೇ ಬೆಳಕಾಗಿ ಜೊತೆಯಾಗಿ 
ದಾರಿ ತೋರೋ ಬಂದು ದೇವಕಿ ಕಂದ
ಕೃಷ್ಣಾ...ಆಆಆ  ಕೃಷ್ಣಾ...  ಆಆಆ 
 
|| ತಂದೆ ತಾಯಿಯು ನೀನೇ
ಬಂಧು ಬಳಗವು ನೀನೇ... 
ಎಂದೆಂದೂ ಗುರುದೈವ ಎಲ್ಲ ನೀನೇ... 
ಅಂಧಕಾರದಿ ನೀನೇ ಬೆಳಕಾಗಿ ಜೊತೆಯಾಗಿ 
ದಾರಿ ತೋರೋ ಬಂದು ದೇವಕಿ ಕಂದ
ಕೃಷ್ಣಾ...ಆಆಆ  ಕೃಷ್ಣಾ...  ಆಆಆ …||
 
ತನ್ನ ಸ್ವಾರ್ಥವ ಮರೆತು ತನ್ನ ವೇದನೆ ಮರೆತು
ತಾನು ತನ್ನದು ಎಂಬ ಮಾತನ್ನೆ ಮರೆತು 
ತಾನುರಿದು ಬೆಳಕನ್ನು ಕೊಡುವ ಜ್ಯೋತಿಯ ಹಾಗೆ.. 
ತಾ ಸವೆದು ಪರಿಮಳವ ಕೊಡುವ ಗಂಧದ ಹಾಗೆ .. 
ಬಾಳುವಾತನೆ ನಿಜವಾದ ಕರ್ಮಯೋಗಿ .. 
ಆತನೇ ನಿಜವಾದ ಆತ್ಮ ಜ್ಞಾನಿ .. 
ಆತನೇ ನಿಜವಾದ ಅಮರ ಜೀವಿ..

Thande Thayiyu Neene song lyrics from Kannada Movie Amara Jyothi starring Ambarish, Jai Jagadish, Madhavi, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ