-
ಸೋಜಿಗಾದ ಸೂಜಿಮಲ್ಲಿಗೆ ಮಾದೇವ ನಿನ್ನ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜಿಗಾದ ಸೂಜಿಮಲ್ಲಿಗೆ ಮಾದೇವ ನಿನ್ನ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ
(ಹೂವ ನೋಡೆ ತಂಗಿ ಕಾಯ ನೋಡೆ ಪದನೀಯ
ಹೂವ ನೋಡೆ ತಂಗಿ ಕಾಯ ನೋಡೆ ಪದನೀಯ
ತುಂಬಿತೆ ನಿನ ಮೇಲೆ ಗಜನಿಂಬೆ
ಅಕ್ಕ ತೇರ ನೋಡೆ ತಂಗಿ ತೇರ ನೋಡೆ
ಅಕ್ಕ ತೇರ ನೋಡೆ ತಂಗಿ ತೇರ ನೋಡೆ )
ಗಂಧದ ಮರದಲಿ ಘಮಘಮ ಇದ್ದರು ಹೂಗಳು ಅರಳೊಲ್ಲ
ಕಡಲಲ್ಲಿ ಎಂದಿಗು ಕಡುನೀಲಿ ಇದ್ದರು ನೀರಿಗೆ ಬಣ್ಣ ಬರಕ್ಕಿಲ್ಲ
ಮಾವಿಗೆ ಕಹಿ ಇಲ್ಲ ಬೇವಲ್ಲಿ ಸಿಹಿ ಇಲ್ಲ
ಹೊತ್ತು ಮುಳುಗೊ ಮುಂಚೆನೆ ಹಕ್ಕಿ ಗೂಡು ಸೇರೊಲ್ಲ
ಮನುಷ್ಯ ಎಷ್ಟೆ ದೊಡ್ಡೋನಾದ್ರು ತಲೆಕೆಳಗಾಗಿ ನಡೆಯೋಕ್ಕಾಗಲ್ಲ
||ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ||
ಬೀಜನೆ ಬಿತ್ತದೆ ಬೆವರನ ಚೆಲ್ಲದೆ ಬೆಳೆಯನ್ನ ಬೆಳೆಯಕ್ಕೆ ಆಗಲ್ಲ
ನೋವಿಗೆ ಕುಗ್ಗದೆ ನಲಿವಿಗೆ ಹಿಗ್ಗದೆ ದಿನವನ್ನ ಕಳೆಯಕ್ಕಾಗಲ್ಲ
ಮಾದೇವ ನೆನೆದಂಗೆ ನಡಿತೈತೆ ಜಗವೆಲ್ಲ
ಅವನಿಚ್ಚೆ ಇಲ್ದಂಗೆ ಗರಿಕೆನು ಬೆಳೆಯೊಲ್ಲ
ನಡೆಯೊ ಹಂಗೆ ಎಲ್ಲ ನಡಿಬೇಕು ನೀತಿ ಬಿಟ್ಟು ಯಾಕೆ ನಡಿಬೇಕು
||ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ||
-
ಸೋಜಿಗಾದ ಸೂಜಿಮಲ್ಲಿಗೆ ಮಾದೇವ ನಿನ್ನ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜಿಗಾದ ಸೂಜಿಮಲ್ಲಿಗೆ ಮಾದೇವ ನಿನ್ನ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ
(ಹೂವ ನೋಡೆ ತಂಗಿ ಕಾಯ ನೋಡೆ ಪದನೀಯ
ಹೂವ ನೋಡೆ ತಂಗಿ ಕಾಯ ನೋಡೆ ಪದನೀಯ
ತುಂಬಿತೆ ನಿನ ಮೇಲೆ ಗಜನಿಂಬೆ
ಅಕ್ಕ ತೇರ ನೋಡೆ ತಂಗಿ ತೇರ ನೋಡೆ
ಅಕ್ಕ ತೇರ ನೋಡೆ ತಂಗಿ ತೇರ ನೋಡೆ )
ಗಂಧದ ಮರದಲಿ ಘಮಘಮ ಇದ್ದರು ಹೂಗಳು ಅರಳೊಲ್ಲ
ಕಡಲಲ್ಲಿ ಎಂದಿಗು ಕಡುನೀಲಿ ಇದ್ದರು ನೀರಿಗೆ ಬಣ್ಣ ಬರಕ್ಕಿಲ್ಲ
ಮಾವಿಗೆ ಕಹಿ ಇಲ್ಲ ಬೇವಲ್ಲಿ ಸಿಹಿ ಇಲ್ಲ
ಹೊತ್ತು ಮುಳುಗೊ ಮುಂಚೆನೆ ಹಕ್ಕಿ ಗೂಡು ಸೇರೊಲ್ಲ
ಮನುಷ್ಯ ಎಷ್ಟೆ ದೊಡ್ಡೋನಾದ್ರು ತಲೆಕೆಳಗಾಗಿ ನಡೆಯೋಕ್ಕಾಗಲ್ಲ
||ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ||
ಬೀಜನೆ ಬಿತ್ತದೆ ಬೆವರನ ಚೆಲ್ಲದೆ ಬೆಳೆಯನ್ನ ಬೆಳೆಯಕ್ಕೆ ಆಗಲ್ಲ
ನೋವಿಗೆ ಕುಗ್ಗದೆ ನಲಿವಿಗೆ ಹಿಗ್ಗದೆ ದಿನವನ್ನ ಕಳೆಯಕ್ಕಾಗಲ್ಲ
ಮಾದೇವ ನೆನೆದಂಗೆ ನಡಿತೈತೆ ಜಗವೆಲ್ಲ
ಅವನಿಚ್ಚೆ ಇಲ್ದಂಗೆ ಗರಿಕೆನು ಬೆಳೆಯೊಲ್ಲ
ನಡೆಯೊ ಹಂಗೆ ಎಲ್ಲ ನಡಿಬೇಕು ನೀತಿ ಬಿಟ್ಟು ಯಾಕೆ ನಡಿಬೇಕು
||ತಂಗಾಳಿ ಕಣ್ಣಿಗೆ ಕಾಣೊಲ್ಲ ಸೂರ್ಯ ಚಂದ್ರ ಒಟ್ಟಾಗಿ ಸೇರೊಲ್ಲ
ಚುಕ್ಕಿನ ಎಣಿಸೋಕೆ ಆಗಲ್ಲ ಆಕಾಶ ಮಡಿಸೋಕೆ ಆಗೊಲ್ಲ
ಕೋಗಿಲೆಗೆ ಕೆಂಪು ಬಣ್ಣ ಬರಕ್ಕಿಲ್ಲ ಕಾಗೆ ಎಂದು ಕುಹೂ ಅಂತ ಕೂಗಕ್ಕಿಲ್ಲ
ಇದು ದ್ಯಾವ್ರ ನಿಯಮ ಮರೆಯಂಗಿಲ್ಲ ಇದನ್ಯಾಕೆ ಮನುಷ್ಯ ತಿಳ್ಕಂಡಿಲ್ಲ||