Dhareyalli Indu Lyrics

ಧರೆಯಲಿ ಇಂದು Lyrics

in Aayudha

in ಆಯುಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಮಾಲಿನಿಯರನು ಕಣ್ಣೀರಿಗೆ
ಹಸು ಕಂದಗಳನು ಕಡು ಹಿಂಸೆಗೆ
ನೀಚರ ಬಿಕ್ಷೆ ವ್ಯಾಮೋಹದೆ
ದೂಡುತಲಿರುವ ಅಧಿಕಾರಿಯೇ. .
ದುರ್ಜನರ ಹಿಂಡು ಸಜ್ಜನರನು ಕೊಲುತಿಹುದು
ವಿದ್ರೋಹದ ಬೆಂಕಿ ಮಂಧರ್ಮವ ಸುಡುತಿಹುದು
ಘೋರ ಅನ್ಯಾಯ ಅಳಿಸೋಕೆ ಬೇಕಿಂದು ನಿನ್ ಆಯುಧ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||
 
ಧರ್ಮಕೆ ದ್ರೋಹ ನಡೆದಾಕ್ಷಣ
ದ್ರೋಹಿಗಳಲಿಸೆ  ಅದೇ ಕ್ಷಣ
ಯುಗಯುಗದಲ್ಲೂ ಜನಿಸುವೆ 
ಎಂದವ ನೀನು ಎಲ್ಲಡಗಿಹೆ
ದೇವರೇ ನಿನಗೆ  ಮೊರೆಯು ಕೇಳಿಸದೆ
ಜಗದಡಿ ನಡೆವ ಅನ್ಯಾಯವು ಕಾಣಿಸದೆ
ನುಡಿದಂತೆ ನಡೆವಾಸೆ ಇದ್ದಲ್ಲಿ ಕಳೆಸಿಂದೆ ನಿನ್ ಆಯುಧ
 
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .
ಧರೆಯಲಿ ಇಂದು ಪಾಪಾಗ್ನಿ ತಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಮಾಲಿನಿಯರನು ಕಣ್ಣೀರಿಗೆ
ಹಸು ಕಂದಗಳನು ಕಡು ಹಿಂಸೆಗೆ
ನೀಚರ ಬಿಕ್ಷೆ ವ್ಯಾಮೋಹದೆ
ದೂಡುತಲಿರುವ ಅಧಿಕಾರಿಯೇ. .
ದುರ್ಜನರ ಹಿಂಡು ಸಜ್ಜನರನು ಕೊಲುತಿಹುದು
ವಿದ್ರೋಹದ ಬೆಂಕಿ ಮಂಧರ್ಮವ ಸುಡುತಿಹುದು
ಘೋರ ಅನ್ಯಾಯ ಅಳಿಸೋಕೆ ಬೇಕಿಂದು ನಿನ್ ಆಯುಧ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||
 
ಧರ್ಮಕೆ ದ್ರೋಹ ನಡೆದಾಕ್ಷಣ
ದ್ರೋಹಿಗಳಲಿಸೆ  ಅದೇ ಕ್ಷಣ
ಯುಗಯುಗದಲ್ಲೂ ಜನಿಸುವೆ 
ಎಂದವ ನೀನು ಎಲ್ಲಡಗಿಹೆ
ದೇವರೇ ನಿನಗೆ  ಮೊರೆಯು ಕೇಳಿಸದೆ
ಜಗದಡಿ ನಡೆವ ಅನ್ಯಾಯವು ಕಾಣಿಸದೆ
ನುಡಿದಂತೆ ನಡೆವಾಸೆ ಇದ್ದಲ್ಲಿ ಕಳೆಸಿಂದೆ ನಿನ್ ಆಯುಧ
 
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .
ಧರೆಯಲಿ ಇಂದು ಪಾಪಾಗ್ನಿ ತಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

Dhareyalli Indu song lyrics from Kannada Movie Aayudha starring Vijayashanthi, Saikumar, Raghuvaran, Lyrics penned by S Keshava Murthy Sung by Manu, Music Composed by Ram Chakravarthy, film is Directed by Ayyappa P Sharma and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ