-
ಸಾ ನಿಸರಿ ಪರಿ ಪಸ ರಿಮಪ ಮಪನಿ ಪನಿರಿ ಸ ಸಸಸಸಸ
ದಿಕ್ಕು ದಿಕ್ಕಲಿ ಭಾವ ಬಂಧನ
ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿಂತನ
ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ
ಎಲ್ಲ ದೇವರಿಗೂ ಪೂಜೆಯಿದೆ
ಈ ನಾಡಲ್ಲಿ
ಎಲ್ಲ ಧರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ
ಎಲ್ಲ ಜನಕ್ಕೂ ಹಕ್ಕಿದೆ
ಈ ನಾಡಲ್ಲಿ
ಶಾಂತಿಯೇ ಜೀವನ
ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ
ಭರತಖಂಡಕೆ ಹೆಸರೆ ಸಿರಿತನ
ಇಲ್ಲಿ ಯಾಕಿದೆ ಇಷ್ಟು ಬಡತನ
ಜ್ಞಾನವಿದ್ಯೆಗೆ ನಾವೆ ಶ್ರೇಷ್ಠರು
ಇನ್ನು ಇರುವರು ಅನಕ್ಷರಸ್ಥರು
ಈ ನಾಡಲ್ಲಿ
ಅನಕ್ಷರತೆ ಅಳಿಯಬೇಕು
ಈ ನಾಡಲ್ಲಿ
ಅಸಮಾನತೆ ತೊಲಗಬೇಕು
ಈ ನಾಡಲ್ಲಿ
ಜಾತಿ ಗೋಡೆ ಉರುಳಬೇಕು
ಈ ನಾಡಲ್ಲಿ
ಮೌಢ್ಯ ಕಣ್ತೆರೆಯಬೇಕು
ಬೆಳೆಗಾರರು ಬೆಲೆಕಾಣಲಿ
ಕಲೆಗಾರರು ನೆಲೆಕಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ…
-
ಸಾ ನಿಸರಿ ಪರಿ ಪಸ ರಿಮಪ ಮಪನಿ ಪನಿರಿ ಸ ಸಸಸಸಸ
ದಿಕ್ಕು ದಿಕ್ಕಲಿ ಭಾವ ಬಂಧನ
ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿಂತನ
ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ
ಎಲ್ಲ ದೇವರಿಗೂ ಪೂಜೆಯಿದೆ
ಈ ನಾಡಲ್ಲಿ
ಎಲ್ಲ ಧರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ
ಎಲ್ಲ ಜನಕ್ಕೂ ಹಕ್ಕಿದೆ
ಈ ನಾಡಲ್ಲಿ
ಶಾಂತಿಯೇ ಜೀವನ
ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ
ಭರತಖಂಡಕೆ ಹೆಸರೆ ಸಿರಿತನ
ಇಲ್ಲಿ ಯಾಕಿದೆ ಇಷ್ಟು ಬಡತನ
ಜ್ಞಾನವಿದ್ಯೆಗೆ ನಾವೆ ಶ್ರೇಷ್ಠರು
ಇನ್ನು ಇರುವರು ಅನಕ್ಷರಸ್ಥರು
ಈ ನಾಡಲ್ಲಿ
ಅನಕ್ಷರತೆ ಅಳಿಯಬೇಕು
ಈ ನಾಡಲ್ಲಿ
ಅಸಮಾನತೆ ತೊಲಗಬೇಕು
ಈ ನಾಡಲ್ಲಿ
ಜಾತಿ ಗೋಡೆ ಉರುಳಬೇಕು
ಈ ನಾಡಲ್ಲಿ
ಮೌಢ್ಯ ಕಣ್ತೆರೆಯಬೇಕು
ಬೆಳೆಗಾರರು ಬೆಲೆಕಾಣಲಿ
ಕಲೆಗಾರರು ನೆಲೆಕಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ…
-
ಸಾ ನಿಸರಿ ಪರಿ ಪಸ ರಿಮಪ ಮಪನಿ ಪನಿರಿ ಸ ಸಸಸಸಸ
ದಿಕ್ಕು ದಿಕ್ಕಲಿ ಭಾವ ಬಂಧನ
ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿಂತನ
ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ
ಎಲ್ಲ ದೇವರಿಗೂ ಪೂಜೆಯಿದೆ
ಈ ನಾಡಲ್ಲಿ
ಎಲ್ಲ ಧರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ
ಎಲ್ಲ ಜನಕ್ಕೂ ಹಕ್ಕಿದೆ
ಈ ನಾಡಲ್ಲಿ
ಶಾಂತಿಯೇ ಜೀವನ
ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ
ಭರತಖಂಡಕೆ ಹೆಸರೆ ಸಿರಿತನ
ಇಲ್ಲಿ ಯಾಕಿದೆ ಇಷ್ಟು ಬಡತನ
ಜ್ಞಾನವಿದ್ಯೆಗೆ ನಾವೆ ಶ್ರೇಷ್ಠರು
ಇನ್ನು ಇರುವರು ಅನಕ್ಷರಸ್ಥರು
ಈ ನಾಡಲ್ಲಿ
ಅನಕ್ಷರತೆ ಅಳಿಯಬೇಕು
ಈ ನಾಡಲ್ಲಿ
ಅಸಮಾನತೆ ತೊಲಗಬೇಕು
ಈ ನಾಡಲ್ಲಿ
ಜಾತಿ ಗೋಡೆ ಉರುಳಬೇಕು
ಈ ನಾಡಲ್ಲಿ
ಮೌಢ್ಯ ಕಣ್ತೆರೆಯಬೇಕು
ಬೆಳೆಗಾರರು ಬೆಲೆಕಾಣಲಿ
ಕಲೆಗಾರರು ನೆಲೆಕಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ…
-
ಸಾ ನಿಸರಿ ಪರಿ ಪಸ ರಿಮಪ ಮಪನಿ ಪನಿರಿ ಸ ಸಸಸಸಸ
ದಿಕ್ಕು ದಿಕ್ಕಲಿ ಭಾವ ಬಂಧನ
ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿಂತನ
ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ
ಎಲ್ಲ ದೇವರಿಗೂ ಪೂಜೆಯಿದೆ
ಈ ನಾಡಲ್ಲಿ
ಎಲ್ಲ ಧರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ
ಎಲ್ಲ ಜನಕ್ಕೂ ಹಕ್ಕಿದೆ
ಈ ನಾಡಲ್ಲಿ
ಶಾಂತಿಯೇ ಜೀವನ
ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ
ಭರತಖಂಡಕೆ ಹೆಸರೆ ಸಿರಿತನ
ಇಲ್ಲಿ ಯಾಕಿದೆ ಇಷ್ಟು ಬಡತನ
ಜ್ಞಾನವಿದ್ಯೆಗೆ ನಾವೆ ಶ್ರೇಷ್ಠರು
ಇನ್ನು ಇರುವರು ಅನಕ್ಷರಸ್ಥರು
ಈ ನಾಡಲ್ಲಿ
ಅನಕ್ಷರತೆ ಅಳಿಯಬೇಕು
ಈ ನಾಡಲ್ಲಿ
ಅಸಮಾನತೆ ತೊಲಗಬೇಕು
ಈ ನಾಡಲ್ಲಿ
ಜಾತಿ ಗೋಡೆ ಉರುಳಬೇಕು
ಈ ನಾಡಲ್ಲಿ
ಮೌಢ್ಯ ಕಣ್ತೆರೆಯಬೇಕು
ಬೆಳೆಗಾರರು ಬೆಲೆಕಾಣಲಿ
ಕಲೆಗಾರರು ನೆಲೆಕಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ…