ನ್ಯಾಯ ನೀತಿಯ ಗೋಪುರವೆ ಶೋಕದಿ ಇಂದು ಕುಸಿಯಿತೆ
ಸಾವಿಗೆ ತಾನೆ ಕರೆಯೋಲೆ ನೀಡಿತೆ ಸೂರ್ಯನು ಅಸ್ತಮನಾದನೆ
ಹಗಲಲೆ ಇರುಳು ಮೂಡಿತೆ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಹೃದಯವ ಕಲ್ಲಲಿ ಮಾಡಲು ಮರೆತು ಕೋಮಲ ಮಾಡಿ ವ್ಯಥೆ ಸುರಿದ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರ ಬಂಧ ಇರುವರೆಗೆ
ದೇಹದಿ ಪ್ರಾಣ ಅಗಲಿ ದೂರ ಬರುವರು ಯಾರೊ ಕೊನೆವರೆಗೆ
ಭೂಮಿಯ ಮೇಲೆ ಶಾಶ್ವತವಾಗಿ ಇರುವರಾರು ಹುಟ್ಟಿಲ್ಲ
ಬಂದವರೆಲ್ಲ ಇದ್ದರೆ ಇಲ್ಲೆ ಭುಮಿಯು ಬಅರ ತಾಳೊಲ್ಲ
||ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ||
ಮಂಗಳೆಯಿಂದ ಕುಂಕುಮ ಹೂವ ಕಸಿದುಕೊಂಡು ನೀ ನಗಲೇಕೆ
ನೆನಪುಗಳೆಲ್ಲ ಹೃದಯದೆ ತುಂಬಿ ನೋವನು ಅದಕ್ಕೆ ಕೊಡಲೇಕೆ
ಸತ್ಯಧರ್ಮಕ್ಕೆ ದುಡಿವವರೆಂದು ನೋವಿನ ಬೆಂಕಿಗೆ ಅಂಜೊಲ್ಲ
ಸೂರ್ಯನು ಒಮ್ಮೆ ಅಸ್ತಮನಾದರು ಉದಯವ ನಿಲ್ಲಿಸಲಾಗೊಲ್ಲ
||ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ||
ನ್ಯಾಯ ನೀತಿಯ ಗೋಪುರವೆ ಶೋಕದಿ ಇಂದು ಕುಸಿಯಿತೆ
ಸಾವಿಗೆ ತಾನೆ ಕರೆಯೋಲೆ ನೀಡಿತೆ ಸೂರ್ಯನು ಅಸ್ತಮನಾದನೆ
ಹಗಲಲೆ ಇರುಳು ಮೂಡಿತೆ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಹೃದಯವ ಕಲ್ಲಲಿ ಮಾಡಲು ಮರೆತು ಕೋಮಲ ಮಾಡಿ ವ್ಯಥೆ ಸುರಿದ
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರ ಬಂಧ ಇರುವರೆಗೆ
ದೇಹದಿ ಪ್ರಾಣ ಅಗಲಿ ದೂರ ಬರುವರು ಯಾರೊ ಕೊನೆವರೆಗೆ
ಭೂಮಿಯ ಮೇಲೆ ಶಾಶ್ವತವಾಗಿ ಇರುವರಾರು ಹುಟ್ಟಿಲ್ಲ
ಬಂದವರೆಲ್ಲ ಇದ್ದರೆ ಇಲ್ಲೆ ಭುಮಿಯು ಬಅರ ತಾಳೊಲ್ಲ
||ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ||
ಮಂಗಳೆಯಿಂದ ಕುಂಕುಮ ಹೂವ ಕಸಿದುಕೊಂಡು ನೀ ನಗಲೇಕೆ
ನೆನಪುಗಳೆಲ್ಲ ಹೃದಯದೆ ತುಂಬಿ ನೋವನು ಅದಕ್ಕೆ ಕೊಡಲೇಕೆ
ಸತ್ಯಧರ್ಮಕ್ಕೆ ದುಡಿವವರೆಂದು ನೋವಿನ ಬೆಂಕಿಗೆ ಅಂಜೊಲ್ಲ
ಸೂರ್ಯನು ಒಮ್ಮೆ ಅಸ್ತಮನಾದರು ಉದಯವ ನಿಲ್ಲಿಸಲಾಗೊಲ್ಲ
||ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ||