-
ದೇಶದ ಭವಿಷ್ಯಕೆ ಮಕ್ಕಳೆ ನಾಂದಿಯು
ನಾಳೆಯ ಕನಸ್ಸಿಗೆ ಇವರೆ ಸ್ಪೂರ್ತಿಯು
ಜ್ಞಾನದೇಗುಲದಿ ಬೆಳಗುವ ಜ್ಯೋತಿಯು
ಕನಸ್ಸನು ನನಸಾಗಿಸುವ ಶಕ್ತಿಯು
ಕಲಿಗಳು ನಾಡ ಮರಿಗಳು
ಹುಡುಗರು ಇವರು ನಮ್ಮವರು
ಸ್ವಚ್ಚಭಾರತ ಎಂದಿಗು ಇರಲಿ
ಜಾತಿಭೇದದ ಭೂತವು ತೊಲಗಲಿ
ಒಂದೇ ಎನ್ನುವ ಕೂಗದು ಕೇಳಲಿ
ಶಾಂತಿಯು ಎಲ್ಲರ ಮಂತ್ರವಾಗಲಿ
ಎನ್ನುವುದೊಂದೆ ಇವರ ಗುರಿ ಈ ಹುಡುಗನಿಗೆ ಈ ಮಕ್ಕಳಿಗೆ
-
ದೇಶದ ಭವಿಷ್ಯಕೆ ಮಕ್ಕಳೆ ನಾಂದಿಯು
ನಾಳೆಯ ಕನಸ್ಸಿಗೆ ಇವರೆ ಸ್ಪೂರ್ತಿಯು
ಜ್ಞಾನದೇಗುಲದಿ ಬೆಳಗುವ ಜ್ಯೋತಿಯು
ಕನಸ್ಸನು ನನಸಾಗಿಸುವ ಶಕ್ತಿಯು
ಕಲಿಗಳು ನಾಡ ಮರಿಗಳು
ಹುಡುಗರು ಇವರು ನಮ್ಮವರು
ಸ್ವಚ್ಚಭಾರತ ಎಂದಿಗು ಇರಲಿ
ಜಾತಿಭೇದದ ಭೂತವು ತೊಲಗಲಿ
ಒಂದೇ ಎನ್ನುವ ಕೂಗದು ಕೇಳಲಿ
ಶಾಂತಿಯು ಎಲ್ಲರ ಮಂತ್ರವಾಗಲಿ
ಎನ್ನುವುದೊಂದೆ ಇವರ ಗುರಿ ಈ ಹುಡುಗನಿಗೆ ಈ ಮಕ್ಕಳಿಗೆ