ಮೂರೆ ಪೆಗ್ಗಿಗೆ ಮುಕ್ತಾಯ
ಗಾಂಜಾ ಆಯಿತು ಅಧ್ಯಾಯ
ಬಾಟ್ಲಿಗೆ ಹೇಳಿ ವಿದಾಯ
ಇದು ಬಂಗಿಯ ಎಳೆಯೊ ಸಮಯ
ಶುರುವಾಯ್ತು ಸೊಪ್ಪಿನ
ಸೇದಿದರೆ ಶಿವನಾಮ
ಸಾರಾಯಿ ಮುಟ್ಟಿದರೆ
ಫೆನ್ ಪರ್ಸೆಂಟ್ ಹರಿನಾಮ
ಭಂ ಭಂ ಭಂ ಭಂ ಬೋಲೆ ಭಂ
ಭಂ ಭಂ ಭಂ ಭಂ ಬೋಲೆ ಭಂ
ನೀಲಕಂಠನು ನಗುತ ಇರುವನು
ನಶೆಯಲ್ಲೇ ನಲಿತ ಇರುವನು
ಜಂಗಮ ವಿಷವನು ಇಟ್ಟುಕೊಂಡನು
ಭೂಮಿಗೆ ಬಂಗಿನ ಬಿಟ್ಟುಕೊಟ್ಟನು
ಬೋಲೊ ಶಂಕರ ಬಂಗಿಯ ಮರ
ಬೋಲೊ ಶಂಕರ ಗಾಂಜಾ ಮರ
ಬೋಲೊ ಶಂಕರ ಬಂಗಿ ಅಮರ
ಬೋಲೊ ಶಂಕರ ಗಾಂಜಾ ಅಮರ
ನರಕದಲ್ಲಿ ಯಮನ ಕಾಟ
ನೆಲದ ಮೇಲೆ ಶಿವನ ಆಟ
ಹಣೆಯ ಮೇಲೆ ಬ್ರಹ್ಮನ ಗೂಟ
ಅದರ ಮೇಲು ಬಂಗಿಯ ಆಟ
(ಗಣಪನ ತಂದೆ ನೋಡು
ನಮಃ ಶಿವಾಯ
ಅವ್ನೆ ಬಂಗಿ ಬಾಬಾವಂತೆ
ನಮಃ ಶಿವಾಯ
ಅವ್ನು ಹಿಡಿದು ಬಿಟ್ಟ ಹೊಗೆಗೆ
ನಮಃ ಶಿವಾಯ
ಲೋಕವೊಮ್ಮೆ ಸುತ್ತುತಂತೆ
ನಮಃ ಶಿವಾಯ
ಗಿರಗಿರಗಿರಗಿರ ಸುತ್ತು
ಗರಗರಗರಗರ ಸುತ್ತು
ತುಟಿಗೆ ನೀಡಿದ ಮುತ್ತು
ತಲೆಗೆ ಏರಿದ ಮತ್ತು
ಕುಡಿಬೇಡ ನೀ ಮಿತ್ರ
ಸಿಗತ್ತೆ ಸಾವಿನ ಪತ್ರ
ಇದ್ದರೆ ಎರೆಗಳ ಹತ್ರ
ಅವನೆ ಶಿವನ ಪುತ್ರ
(ಪುತ್ರ ಪುತ್ರ ಪುತ್ರ ಪುತ್ರ)
||ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ “ನ” ಕಾರಾಯ ನಮಃ ಶಿವಾಯ ||
ಮೂರೆ ಪೆಗ್ಗಿಗೆ ಮುಕ್ತಾಯ
ಗಾಂಜಾ ಆಯಿತು ಅಧ್ಯಾಯ
ಬಾಟ್ಲಿಗೆ ಹೇಳಿ ವಿದಾಯ
ಇದು ಬಂಗಿಯ ಎಳೆಯೊ ಸಮಯ
ಶುರುವಾಯ್ತು ಸೊಪ್ಪಿನ
ಸೇದಿದರೆ ಶಿವನಾಮ
ಸಾರಾಯಿ ಮುಟ್ಟಿದರೆ
ಫೆನ್ ಪರ್ಸೆಂಟ್ ಹರಿನಾಮ
ಭಂ ಭಂ ಭಂ ಭಂ ಬೋಲೆ ಭಂ
ಭಂ ಭಂ ಭಂ ಭಂ ಬೋಲೆ ಭಂ
ನೀಲಕಂಠನು ನಗುತ ಇರುವನು
ನಶೆಯಲ್ಲೇ ನಲಿತ ಇರುವನು
ಜಂಗಮ ವಿಷವನು ಇಟ್ಟುಕೊಂಡನು
ಭೂಮಿಗೆ ಬಂಗಿನ ಬಿಟ್ಟುಕೊಟ್ಟನು
ಬೋಲೊ ಶಂಕರ ಬಂಗಿಯ ಮರ
ಬೋಲೊ ಶಂಕರ ಗಾಂಜಾ ಮರ
ಬೋಲೊ ಶಂಕರ ಬಂಗಿ ಅಮರ
ಬೋಲೊ ಶಂಕರ ಗಾಂಜಾ ಅಮರ
ನರಕದಲ್ಲಿ ಯಮನ ಕಾಟ
ನೆಲದ ಮೇಲೆ ಶಿವನ ಆಟ
ಹಣೆಯ ಮೇಲೆ ಬ್ರಹ್ಮನ ಗೂಟ
ಅದರ ಮೇಲು ಬಂಗಿಯ ಆಟ
(ಗಣಪನ ತಂದೆ ನೋಡು
ನಮಃ ಶಿವಾಯ
ಅವ್ನೆ ಬಂಗಿ ಬಾಬಾವಂತೆ
ನಮಃ ಶಿವಾಯ
ಅವ್ನು ಹಿಡಿದು ಬಿಟ್ಟ ಹೊಗೆಗೆ
ನಮಃ ಶಿವಾಯ
ಲೋಕವೊಮ್ಮೆ ಸುತ್ತುತಂತೆ
ನಮಃ ಶಿವಾಯ
ಗಿರಗಿರಗಿರಗಿರ ಸುತ್ತು
ಗರಗರಗರಗರ ಸುತ್ತು
ತುಟಿಗೆ ನೀಡಿದ ಮುತ್ತು
ತಲೆಗೆ ಏರಿದ ಮತ್ತು
ಕುಡಿಬೇಡ ನೀ ಮಿತ್ರ
ಸಿಗತ್ತೆ ಸಾವಿನ ಪತ್ರ
ಇದ್ದರೆ ಎರೆಗಳ ಹತ್ರ
ಅವನೆ ಶಿವನ ಪುತ್ರ
(ಪುತ್ರ ಪುತ್ರ ಪುತ್ರ ಪುತ್ರ)
||ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ “ನ” ಕಾರಾಯ ನಮಃ ಶಿವಾಯ ||