LYRIC

Song Details Page after Lyrice

-
ಓ ಮನಸ್ಸೆ ಮನಸ್ಸೆ ಮರುಗದಿರು
ನೆನ್ನೆಯ ನೆನೆದು ಕೊರಗದಿರು
ತಿಳಿಯದ ತಿರುವು ಇರುವುದು ಗೆಳೆಯ
ಬದುಕಿನ ಮುಂದಿನ ಪಯಣದಲಿ
ಗೆಲುವಿನ ಬರಹವೆ ಬರೆದಿರಬಹುದು
ದೇವರು ನಿನ್ನಯ ಹೆಸರಿನಲಿ
ಅಳಿಸುವ ನೋವನು ಅಳಿಸುವುದು ಸಮಯ
ನಗಿಸುವ ನಾಳೆಗೆ ತೆರೆದಿಡು ನೀ ಹೃದಯ
ಮನಸ್ಸೆ ಮನಸ್ಸೆ ಮನಸ್ಸೆ
ಓ ಮನಸ್ಸೆ ಮನಸ್ಸೆ ಮನಸ್ಸೆ ಮರುಗದಿರು
 
ಎಡವಿದ ಭಯದಲ್ಲೆ ನಡೆಯದೆ ಇದ್ದರೆ
ಮುಂದಿನ ದಾರಿಯೆ ಕಾಣಿಸದು ಕಾಣಿಸದು
ನೆನಪಿನ ಮೂಟೆಯ ಹೆಗಲಲ್ಲಿ ಹೊತ್ತರೆ
ಹಗಲನ್ನು ಕತ್ತಲೆ ಕವಿಯುವುದು ಕವಿಯುವುದು
ಒಂದೇ ರಾತ್ರಿಲಿ ಸೂರ್ಯ ಎದ್ದು ಬರುತ್ತಾನೆ ಜನಿಸಿ
ನೀನು ಅವನಾಗು ಜಯಿಸಿ
 
||ಓ ಮನಸ್ಸೆ ಮನಸ್ಸೆ ಮರುಗದಿರು||
 
ಅಳುವಿಗೆ ನಗುವಿನ ಪರದೆಯ ಎಳೆದು
ಚಿಗುರಿದ ಪ್ರೀತಿಯ ಚಿವುಟದಿರು ಚಿವುಟದಿರು
ಗುಡಿಯಲಿ ಇಡುವ ಪ್ರೀತಿಯ ಕೊಂದು
ವಿರಹದ ಗೋರಿಯ ಕಟ್ಟದಿರು
ತಿರುತಿರುಗಿ ಬಂದಂತೆ ಗಡಿಯಾರದ ಮುಳ್ಳು
ನೆನಪಾಗೊ ಪ್ರೀತಿನ ಮರೆಯೋದೆ ಸುಳ್ಳು
ನೆನಪಾಗೊ ಪ್ರೀತಿನ ಮರೆಯೋದೆ ಸುಳ್ಳು
 
||ಓ ಮನಸ್ಸೆ ಮನಸ್ಸೆ ಮರುಗದಿರು
ನೆನ್ನೆಯ ನೆನೆದು ಕೊರಗದಿರು||
 
 

-
ಓ ಮನಸ್ಸೆ ಮನಸ್ಸೆ ಮರುಗದಿರು
ನೆನ್ನೆಯ ನೆನೆದು ಕೊರಗದಿರು
ತಿಳಿಯದ ತಿರುವು ಇರುವುದು ಗೆಳೆಯ
ಬದುಕಿನ ಮುಂದಿನ ಪಯಣದಲಿ
ಗೆಲುವಿನ ಬರಹವೆ ಬರೆದಿರಬಹುದು
ದೇವರು ನಿನ್ನಯ ಹೆಸರಿನಲಿ
ಅಳಿಸುವ ನೋವನು ಅಳಿಸುವುದು ಸಮಯ
ನಗಿಸುವ ನಾಳೆಗೆ ತೆರೆದಿಡು ನೀ ಹೃದಯ
ಮನಸ್ಸೆ ಮನಸ್ಸೆ ಮನಸ್ಸೆ
ಓ ಮನಸ್ಸೆ ಮನಸ್ಸೆ ಮನಸ್ಸೆ ಮರುಗದಿರು
 
ಎಡವಿದ ಭಯದಲ್ಲೆ ನಡೆಯದೆ ಇದ್ದರೆ
ಮುಂದಿನ ದಾರಿಯೆ ಕಾಣಿಸದು ಕಾಣಿಸದು
ನೆನಪಿನ ಮೂಟೆಯ ಹೆಗಲಲ್ಲಿ ಹೊತ್ತರೆ
ಹಗಲನ್ನು ಕತ್ತಲೆ ಕವಿಯುವುದು ಕವಿಯುವುದು
ಒಂದೇ ರಾತ್ರಿಲಿ ಸೂರ್ಯ ಎದ್ದು ಬರುತ್ತಾನೆ ಜನಿಸಿ
ನೀನು ಅವನಾಗು ಜಯಿಸಿ
 
||ಓ ಮನಸ್ಸೆ ಮನಸ್ಸೆ ಮರುಗದಿರು||
 
ಅಳುವಿಗೆ ನಗುವಿನ ಪರದೆಯ ಎಳೆದು
ಚಿಗುರಿದ ಪ್ರೀತಿಯ ಚಿವುಟದಿರು ಚಿವುಟದಿರು
ಗುಡಿಯಲಿ ಇಡುವ ಪ್ರೀತಿಯ ಕೊಂದು
ವಿರಹದ ಗೋರಿಯ ಕಟ್ಟದಿರು
ತಿರುತಿರುಗಿ ಬಂದಂತೆ ಗಡಿಯಾರದ ಮುಳ್ಳು
ನೆನಪಾಗೊ ಪ್ರೀತಿನ ಮರೆಯೋದೆ ಸುಳ್ಳು
ನೆನಪಾಗೊ ಪ್ರೀತಿನ ಮರೆಯೋದೆ ಸುಳ್ಳು
 
||ಓ ಮನಸ್ಸೆ ಮನಸ್ಸೆ ಮರುಗದಿರು
ನೆನ್ನೆಯ ನೆನೆದು ಕೊರಗದಿರು||
 
 

Oh Manase song lyrics from Kannada Movie Lambodara Basavanagudi Bengaluru starring Yogesh, Akanksha, Achyuth Kumar, Lyrics penned by Harshapriya Sung by Karthik Sharma, Music Composed by Karthik Sharma, film is Directed by K Krishnaraj and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ