ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಹೇ..ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ
ಧರಣಿಯು ಹಸಿರಿನ ಹೊದಿಕೆ ಹಾಸಿದೆ ಊರಗಲ
ಮಂಜಿನ ಮುಸುಕಿನ ಒಳಗೆ ಅವಿತಿದೆ ಗಿರಿ ಶಿಖರ
ಬೆಟ್ಟದ ಚಾವಣಿಯಿಂದ ಜಿಗಿಯುವ ಜಲಪಾತ
ಘಟ್ಟದ ತಪ್ಪಲಿನಲ್ಲಿ ಪಡೆಯಿತು ನದಿ ರೂಪ
ಕರುನಾಡ ಬಳ್ಳಿಯಲಿ ನೂರಾರು ಹಳ್ಳಿಗಳು
ಕಸ್ತೂರಿ ಕನ್ನಡದ ಸೌಗಂಧ ಚೆಲ್ಲಿರಲು
ಕಥೆ ಹೇಳುವ ಕೌತುಕ ತಾಣಗಳು
ಇತಿಹಾಸದ ನೆನಪಿನ ಕುರುಹುಗಳು…
|| ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ ||
ಕಾವ್ಯಕೆ ಮುನ್ನುಡಿ ಬರೆದ ದಾಸರ ನೆಲೆಯೂರು
ಶಿಲ್ಪಕೆ ಕನ್ನಡಿ ಹಿಡಿದ ಶಿಲ್ಪಿಯ ಕಲೆಯೂರು
ಶೌರ್ಯದಿ ಚರಿತೆಯ ತೆರೆದ ಕಲಿಗಳ ತವರೂರು
ಶಾಂತಿಯ ಮಂತ್ರವ ನುಡಿದ ಸಂತರ ಸ್ವಂತೂರು
ಹತ್ತಾರು ಧರ್ಮಗಳು ಒಳಮರ್ಮ ಒಂದೇನೆ
ಕಾಯೋದು ಕೊನೆವರೆಗು ಸತ್ಕರ್ಮ ಒಂದೇನೆ
ಗತಕಾಲದ ನೀತಿಯ ಜಾನಪದ ಶತಮಾನಕು ಸಾರಿದೆ ಸತ್ಯ ಪಥ
|| ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ
ಆಆಆಆಆಆ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ||
ಕುಣಿದಾಡಿದೆ ಈ ಮಳೆ ಹಾಡಿಗೆ||
ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಹೇ..ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ
ಧರಣಿಯು ಹಸಿರಿನ ಹೊದಿಕೆ ಹಾಸಿದೆ ಊರಗಲ
ಮಂಜಿನ ಮುಸುಕಿನ ಒಳಗೆ ಅವಿತಿದೆ ಗಿರಿ ಶಿಖರ
ಬೆಟ್ಟದ ಚಾವಣಿಯಿಂದ ಜಿಗಿಯುವ ಜಲಪಾತ
ಘಟ್ಟದ ತಪ್ಪಲಿನಲ್ಲಿ ಪಡೆಯಿತು ನದಿ ರೂಪ
ಕರುನಾಡ ಬಳ್ಳಿಯಲಿ ನೂರಾರು ಹಳ್ಳಿಗಳು
ಕಸ್ತೂರಿ ಕನ್ನಡದ ಸೌಗಂಧ ಚೆಲ್ಲಿರಲು
ಕಥೆ ಹೇಳುವ ಕೌತುಕ ತಾಣಗಳು
ಇತಿಹಾಸದ ನೆನಪಿನ ಕುರುಹುಗಳು…
|| ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ ||
ಕಾವ್ಯಕೆ ಮುನ್ನುಡಿ ಬರೆದ ದಾಸರ ನೆಲೆಯೂರು
ಶಿಲ್ಪಕೆ ಕನ್ನಡಿ ಹಿಡಿದ ಶಿಲ್ಪಿಯ ಕಲೆಯೂರು
ಶೌರ್ಯದಿ ಚರಿತೆಯ ತೆರೆದ ಕಲಿಗಳ ತವರೂರು
ಶಾಂತಿಯ ಮಂತ್ರವ ನುಡಿದ ಸಂತರ ಸ್ವಂತೂರು
ಹತ್ತಾರು ಧರ್ಮಗಳು ಒಳಮರ್ಮ ಒಂದೇನೆ
ಕಾಯೋದು ಕೊನೆವರೆಗು ಸತ್ಕರ್ಮ ಒಂದೇನೆ
ಗತಕಾಲದ ನೀತಿಯ ಜಾನಪದ ಶತಮಾನಕು ಸಾರಿದೆ ಸತ್ಯ ಪಥ
|| ನಾಡೆಂದರೆ ಕನ್ನಡ ನಾಡು
ಈ ಮಣ್ಣು ಬಂಗಾರ
ನುಡಿ ಎಂದರೆ ಕನ್ನಡ ಭಾಷೆ
ಪದವೆಲ್ಲ ಸಿಂಗಾರ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ
ಆಆಆಆಆಆ
ಮನಸೋತಿದೆ ಈ ಮಲೆನಾಡಿಗೆ
ಕುಣಿದಾಡಿದೆ ಈ ಮಳೆ ಹಾಡಿಗೆ||
ಕುಣಿದಾಡಿದೆ ಈ ಮಳೆ ಹಾಡಿಗೆ||