ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
ಗರಿಗೆದರಿ ವಯ್ಯಾರಿ ನಲಿದಾಡು ಆಡು ನವಿಲೇ..
ನೀ ಹಾಡು ಸವಿ ನೀಡು ಮನ ತುಂಬಿಸೆ ಕೋಗಿಲೇ..
ಸಾಗರದ ಸಂಗಮಕೆ ಸವಿದೋಡು ಓಡು ನದಿಯೇ..
ಗಗನದಲಿ ಜಿಗಿದಾಡಿ ಸಂದೇಶ ಸಾರು ಗಿಣಿಯೇ..
ಸಂತೋಷ ಸಾರ ಹೀರಿ ಹೀರಿ ನಗುವೇ..ಹೋಯ್ ...
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
(ಹೋಯ್ ... ಹೊಯ್ಯ ಹೊಯ್ಯ
ಮಳೆರಾಯ ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬವಣೆಗೆ ತೋಟಕೆ ನೀರಿಲ್ಲ )
ಮಳೆರಾಯ ಬಾರಯ್ಯಾ ಮಳೆ ಕರೆದು ಬೆಳೆಸು ಬೆಳೆಯಾ
ಈ ರೈತ ಅನ್ನದಾತ ಬೆಳೆಸುವನು ನಾಡ ಸಿರಿಯಾ
(ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ
ನಮೋ ವಯಂ ವೈಶ್ರವಣಾಯ ಕೂರ್ಮಹೇ
ಸಮೇ ಕಾಮಾನ್ ಕಾಮ ಕಾಮಾಯಾ ಮಹ್ಯಮ್ )
ಓ ಪ್ರಭುವೇ ಶರಣೆನುವೇ ಮನಸಾರೆ ನಮ್ಮ ಹರಸು..
ಒಲವಿಂದ ಒಂದಾದ ಬಾಳಲ್ಲಿ ಬೆಳಕು ಹರಿಸು...
ಒಡನಾಡಿಯೊಡನೇ ಕೂಡಿ ಓಡಿ ಬರುವೇ..ಹೋಯ್ ...
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ….||
ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
ಗರಿಗೆದರಿ ವಯ್ಯಾರಿ ನಲಿದಾಡು ಆಡು ನವಿಲೇ..
ನೀ ಹಾಡು ಸವಿ ನೀಡು ಮನ ತುಂಬಿಸೆ ಕೋಗಿಲೇ..
ಸಾಗರದ ಸಂಗಮಕೆ ಸವಿದೋಡು ಓಡು ನದಿಯೇ..
ಗಗನದಲಿ ಜಿಗಿದಾಡಿ ಸಂದೇಶ ಸಾರು ಗಿಣಿಯೇ..
ಸಂತೋಷ ಸಾರ ಹೀರಿ ಹೀರಿ ನಗುವೇ..ಹೋಯ್ ...
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ…||
(ಹೋಯ್ ... ಹೊಯ್ಯ ಹೊಯ್ಯ
ಮಳೆರಾಯ ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬವಣೆಗೆ ತೋಟಕೆ ನೀರಿಲ್ಲ )
ಮಳೆರಾಯ ಬಾರಯ್ಯಾ ಮಳೆ ಕರೆದು ಬೆಳೆಸು ಬೆಳೆಯಾ
ಈ ರೈತ ಅನ್ನದಾತ ಬೆಳೆಸುವನು ನಾಡ ಸಿರಿಯಾ
(ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ
ನಮೋ ವಯಂ ವೈಶ್ರವಣಾಯ ಕೂರ್ಮಹೇ
ಸಮೇ ಕಾಮಾನ್ ಕಾಮ ಕಾಮಾಯಾ ಮಹ್ಯಮ್ )
ಓ ಪ್ರಭುವೇ ಶರಣೆನುವೇ ಮನಸಾರೆ ನಮ್ಮ ಹರಸು..
ಒಲವಿಂದ ಒಂದಾದ ಬಾಳಲ್ಲಿ ಬೆಳಕು ಹರಿಸು...
ಒಡನಾಡಿಯೊಡನೇ ಕೂಡಿ ಓಡಿ ಬರುವೇ..ಹೋಯ್ ...
|| ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ
ಛಲದಿಂದ ಫಲವ ಪಡೆವೇ ..
ಜಗವೇ ನಗುವ ಈ ಹೂತೋಟ
ಗುಲಾಬಿಯೆ ದುಂಬಿಗೆ ರಸದೂಟ….||
Jagave Naguva Ee Hoo Thota song lyrics from Kannada Movie Endu Ninnavane starring Kalyan kumar, Lathadevi,, Lyrics penned by Vijaya Narasimha Sung by P B Srinivas, Music Composed by Rajan-Nagendra, film is Directed by Kalyan kumar and film is released on 1966