Naatya Gaana Manaranjane Lyrics

ನಾಟ್ಯ ಗಾನ ಮನರಂಜನೆ Lyrics

in Banker Margayya

in ಬ್ಯಾಂಕರ್ ಮಾರ್ಗಯ್ಯ

LYRIC

Song Details Page after Lyrice

ಬ್ರಹ್ಮದೇವನಿಗೆ ವಂದನೆ..
ಅಷ್ಟದಿಕ್ಪಾಲರಿಗೆ ವಂದನೆ   
ಮಾಡುವೇ ಅಷ್ಟ ದಿಗ್ಬಂಧನದ ಆರಾಧನೆ..
ನೀಡುವೇ ನಾಟ್ಯ ಸಮಾರಾಧನೆ.. 
 
ತಕಜಣು ತಕಧಿಮಿ ತಕಜಣು ತಕಧಿಮಿ
ತಕಜಣು ತಕಧಿಮಿ ತಕಜಣು ತಕಧಿಮಿ
ತಜಂ ತತ್ ತಜಂ ತತ್ ಧಿತ್ತಜಂ
ತದಿಗಿಡೋತೋಮ್  ತದಿಗಿಡೋತೋಮ್  
ತದಿಗಿಡೋತೋಮ್ 
ತಾಂ ಧೀಮ್ ತಡಂ  ತದಿಗಿಡೋತೋಮ್ 
ತಾಂ ಧೀಮ್ ತಡಂ ತದಿಗಿಡೋತೋಮ್
ತದಿಗಿಡೋತೋಮ್ ತದಿಗಿಡೋತೋಮ್
ತದಿಗಿಡೋತೋಮ್ 
ತದಿಗಿಡೋತೋಮ್ ತದಿಗಿಡೋತೋಮ್ 
 
ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೆ.. 
ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೇ .. 
ನಿನಗೆ ಸರ್ವವೂ ಅರ್ಪಣೆ
ಸೌಂದರ್ಯ ಪೂಜೆಯೆಲ್ಲಾ..   
ಅದೇ ಪದೇ ಸದಾ ಶಿವ ಸೇವೆ 
 
|| ನಾಟ್ಯ ಗಾನ ಮನರಂಜನೆ.....||
 
ಸುರಪತ್ನಿಯೆ ಅಂಜನಾಥನೇ
ವರುಣದೇವನೆ ಪ್ರಾಣರೂಪನೆ 
ಸುರಪತ್ನಿಯೆ ಅಂಜನಾಥನೇ
ವರುಣದೇವನೆ ಪ್ರಾಣರೂಪನೆ 
ನಿರುಸಿ ಕುಬೇರ ಜಗದೀಶ ವಂದನೆ..   
ನಿರುಸಿ ಕುಬೇರ ಜಗದೀಶ ವಂದನೆ..   
ನಿಮ್ಮ ಆರಾಧನೆ..
ಅನುದಿನುವು ಕರುಣಿಸಿರಿ... 
 
|| ನಾಟ್ಯ ಗಾನ ಮನರಂಜನೆ.....||
 
ತಕಜನು ತಾಂ ತತ್ತ ತಿತ್ತ ತಕಜಂ ತಾಂ  
ತದಗಿಡತೋಮ್ ತದಗಿಡತೋಮ್ ತದಗಿಡತೋಮ್ 
ತಕಜನು ತಾಂ ತತ್ತ ತಿತ್ತ ತಕಜಂ ತಾಂ   
ತದಗಿಡತೋಮ್ ತದಗಿಡತೋಮ್ ತದಗಿಡತೋಮ್  
ಧಿ ಮಿ    ಧಿ ಮಿ   ತಕಧಿಮಿ   
ತಕತಕಟಿತ ತಕಧಿಮಿ ತಕತಕಟಿತ ತಕಧಿಮಿ
ತಕತಕಟಿತ ತಕಧಿಮಿ ತಕತಕಟಿತ 
 
ಫಲವ ಕೋರುತ ಪೂಜೆ ಮಾಡೆನು
ಚರಣ ಸೇವೆಯ ಬೇಡಿ ಬಂದೆನು 
ಫಲವ ಕೋರುತ ಪೂಜೆ ಮಾಡೆನು
ಚರಣ ಸೇವೆಯ ಬೇಡಿ ಬಂದೆನು 
ಮೋಹದ ಬಂಧನ ಎಂದೆಂದೂ ಕೇಳೆನು 
ಮೋಹದ ಬಂಧನ ಎಂದೆಂದೂ ಕೇಳೆನು 
ನನ್ನ ಮನದಾಸೆಯ.. 
ಅನುಕ್ಷಣವು ಕರುಣಿಸಿರಿ... 
 
|| ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೇ .. 
ನಿನಗೆ ಸರ್ವವೂ ಅರ್ಪಣೆ
ಸೌಂದರ್ಯ ಪೂಜೆಯೆಲ್ಲಾ..   
ಅದೇ ಪದೇ ಸದಾ ಶಿವ ಸೇವೆ 
ನಾಟ್ಯ ಗಾನ ಮನರಂಜನೆ.....||
 

ಬ್ರಹ್ಮದೇವನಿಗೆ ವಂದನೆ..
ಅಷ್ಟದಿಕ್ಪಾಲರಿಗೆ ವಂದನೆ   
ಮಾಡುವೇ ಅಷ್ಟ ದಿಗ್ಬಂಧನದ ಆರಾಧನೆ..
ನೀಡುವೇ ನಾಟ್ಯ ಸಮಾರಾಧನೆ.. 
 
ತಕಜಣು ತಕಧಿಮಿ ತಕಜಣು ತಕಧಿಮಿ
ತಕಜಣು ತಕಧಿಮಿ ತಕಜಣು ತಕಧಿಮಿ
ತಜಂ ತತ್ ತಜಂ ತತ್ ಧಿತ್ತಜಂ
ತದಿಗಿಡೋತೋಮ್  ತದಿಗಿಡೋತೋಮ್  
ತದಿಗಿಡೋತೋಮ್ 
ತಾಂ ಧೀಮ್ ತಡಂ  ತದಿಗಿಡೋತೋಮ್ 
ತಾಂ ಧೀಮ್ ತಡಂ ತದಿಗಿಡೋತೋಮ್
ತದಿಗಿಡೋತೋಮ್ ತದಿಗಿಡೋತೋಮ್
ತದಿಗಿಡೋತೋಮ್ 
ತದಿಗಿಡೋತೋಮ್ ತದಿಗಿಡೋತೋಮ್ 
 
ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೆ.. 
ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೇ .. 
ನಿನಗೆ ಸರ್ವವೂ ಅರ್ಪಣೆ
ಸೌಂದರ್ಯ ಪೂಜೆಯೆಲ್ಲಾ..   
ಅದೇ ಪದೇ ಸದಾ ಶಿವ ಸೇವೆ 
 
|| ನಾಟ್ಯ ಗಾನ ಮನರಂಜನೆ.....||
 
ಸುರಪತ್ನಿಯೆ ಅಂಜನಾಥನೇ
ವರುಣದೇವನೆ ಪ್ರಾಣರೂಪನೆ 
ಸುರಪತ್ನಿಯೆ ಅಂಜನಾಥನೇ
ವರುಣದೇವನೆ ಪ್ರಾಣರೂಪನೆ 
ನಿರುಸಿ ಕುಬೇರ ಜಗದೀಶ ವಂದನೆ..   
ನಿರುಸಿ ಕುಬೇರ ಜಗದೀಶ ವಂದನೆ..   
ನಿಮ್ಮ ಆರಾಧನೆ..
ಅನುದಿನುವು ಕರುಣಿಸಿರಿ... 
 
|| ನಾಟ್ಯ ಗಾನ ಮನರಂಜನೆ.....||
 
ತಕಜನು ತಾಂ ತತ್ತ ತಿತ್ತ ತಕಜಂ ತಾಂ  
ತದಗಿಡತೋಮ್ ತದಗಿಡತೋಮ್ ತದಗಿಡತೋಮ್ 
ತಕಜನು ತಾಂ ತತ್ತ ತಿತ್ತ ತಕಜಂ ತಾಂ   
ತದಗಿಡತೋಮ್ ತದಗಿಡತೋಮ್ ತದಗಿಡತೋಮ್  
ಧಿ ಮಿ    ಧಿ ಮಿ   ತಕಧಿಮಿ   
ತಕತಕಟಿತ ತಕಧಿಮಿ ತಕತಕಟಿತ ತಕಧಿಮಿ
ತಕತಕಟಿತ ತಕಧಿಮಿ ತಕತಕಟಿತ 
 
ಫಲವ ಕೋರುತ ಪೂಜೆ ಮಾಡೆನು
ಚರಣ ಸೇವೆಯ ಬೇಡಿ ಬಂದೆನು 
ಫಲವ ಕೋರುತ ಪೂಜೆ ಮಾಡೆನು
ಚರಣ ಸೇವೆಯ ಬೇಡಿ ಬಂದೆನು 
ಮೋಹದ ಬಂಧನ ಎಂದೆಂದೂ ಕೇಳೆನು 
ಮೋಹದ ಬಂಧನ ಎಂದೆಂದೂ ಕೇಳೆನು 
ನನ್ನ ಮನದಾಸೆಯ.. 
ಅನುಕ್ಷಣವು ಕರುಣಿಸಿರಿ... 
 
|| ನಾಟ್ಯ ಗಾನ ಮನರಂಜನೆ...
ನೀನು ಒಲಿಯುವ ಸಾಧನೇ .. 
ನಿನಗೆ ಸರ್ವವೂ ಅರ್ಪಣೆ
ಸೌಂದರ್ಯ ಪೂಜೆಯೆಲ್ಲಾ..   
ಅದೇ ಪದೇ ಸದಾ ಶಿವ ಸೇವೆ 
ನಾಟ್ಯ ಗಾನ ಮನರಂಜನೆ.....||
 

Naatya Gaana Manaranjane song lyrics from Kannada Movie Banker Margayya starring Lokesh, Jayanthi, Sundar Raj, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by T S Nagabharana and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ