ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ
ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ
ಕಾಪಾಡುವ ಕೈಯೇ ಮುರಿದಿದೆ
ಕಾಯೋ ಬೇಲಿಯೇ ಹೊಲವಾ ಮೇದಿದೆ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ
|| ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..||
ವೃತ್ತಿ ಕಲಿಸಿದ ನಿಷ್ಠೆಯ ಶಿಕ್ಷಣ
ಮಾಡಿದ ಪ್ರಮಾಣ ಮಾಡಿದ ಪ್ರಮಾಣ
ಎದೆಯಲಿ ತುಂಬಿದೆ, ಬೆವರಲಿ ಹರಿದಿದೆ
ದುಷ್ಟ ನಿಗ್ರಹವ ಮಾಡಲು
ನನ್ನದು ಒಂಟಿ ಪ್ರಯಾಣ
ಒಂಟಿ ಪ್ರಯಾಣ…..
ತಡೆಯುವಾ ಕೈಗಳೇ ಸಾವಿರ ಇಲ್ಲಿವೆ
ನ್ಯಾಯ ದೇವತೆಗೆ ಕಣ್ಣಿಲ್ಲ
ಸರಿ ಕಿವಿ ಏನಾಯಿತು
ಕಿವಿ ಇಲ್ಲ ಸರಿ ಮನಸ್ಸೇನಾಯಿತು
ಮನಸಿಲ್ಲ ಸರಿ ಉಸಿರೇನಾಯಿತು
ನ್ಯಾಯ ಇಲ್ಲಿ ಮಾಯಾ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ
|| ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..||
ನ್ಯಾಯ ದೇವತೆಯ ಬತ್ತಳಿಕೆಯಲಿ
ಇರುವುದೊಂದೇ ಬಾಣ
ಅದಕ್ಕಿಲ್ಲ ಈಗ ಪ್ರಾಣ
ಲಂಚಕೆ ಮಣಿದಿದೆ
ಮಂಚಕೆ ಒಲಿದಿದೆ
ದೇಶ ದ್ರೋಹಿಗಳ ಕೈಯಲಿ
ಇಂದು ಘೋರ ವಿಷದ ಬಾಣ
ಜೊತೆಯಲಿ ಜನರ ಮುಗ್ದ ಪ್ರಾಣ
ಹಣಬಲ ಮರೆದಿದೆ ಛಲಗಳ ಇರಿದಿದೆ
ಗಾಂಧಿ ತತ್ವಗಳು ಬುದ್ಧ ನೀತಿಗಳು
ಕಾಲಕಸವು ಇಲ್ಲಿ ಹಾಂ...
ಬೂಟಿನಡಿಯಲಿ ಸಿಕ್ಕಿ ನರಳಿದೆ
ದೇಶಭಕ್ತಿ ಇಲ್ಲಿ
ಮನುಷ್ಯ ನ್ಯಾಯದ ಅಧೀನ,
ನ್ಯಾಯ ಅಧಿಕಾರದ ಅಧೀನ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ...
ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..
ಕಾಪಾಡುವ ಕೈಯೇ ಮುರಿದಿದೆ
ಕಾಯೋ ಬೇಲಿಯೇ ಹೊಲವಾ ಮೇದಿದೆ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ…||
ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ
ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ
ಕಾಪಾಡುವ ಕೈಯೇ ಮುರಿದಿದೆ
ಕಾಯೋ ಬೇಲಿಯೇ ಹೊಲವಾ ಮೇದಿದೆ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ
|| ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..||
ವೃತ್ತಿ ಕಲಿಸಿದ ನಿಷ್ಠೆಯ ಶಿಕ್ಷಣ
ಮಾಡಿದ ಪ್ರಮಾಣ ಮಾಡಿದ ಪ್ರಮಾಣ
ಎದೆಯಲಿ ತುಂಬಿದೆ, ಬೆವರಲಿ ಹರಿದಿದೆ
ದುಷ್ಟ ನಿಗ್ರಹವ ಮಾಡಲು
ನನ್ನದು ಒಂಟಿ ಪ್ರಯಾಣ
ಒಂಟಿ ಪ್ರಯಾಣ…..
ತಡೆಯುವಾ ಕೈಗಳೇ ಸಾವಿರ ಇಲ್ಲಿವೆ
ನ್ಯಾಯ ದೇವತೆಗೆ ಕಣ್ಣಿಲ್ಲ
ಸರಿ ಕಿವಿ ಏನಾಯಿತು
ಕಿವಿ ಇಲ್ಲ ಸರಿ ಮನಸ್ಸೇನಾಯಿತು
ಮನಸಿಲ್ಲ ಸರಿ ಉಸಿರೇನಾಯಿತು
ನ್ಯಾಯ ಇಲ್ಲಿ ಮಾಯಾ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ
|| ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..||
ನ್ಯಾಯ ದೇವತೆಯ ಬತ್ತಳಿಕೆಯಲಿ
ಇರುವುದೊಂದೇ ಬಾಣ
ಅದಕ್ಕಿಲ್ಲ ಈಗ ಪ್ರಾಣ
ಲಂಚಕೆ ಮಣಿದಿದೆ
ಮಂಚಕೆ ಒಲಿದಿದೆ
ದೇಶ ದ್ರೋಹಿಗಳ ಕೈಯಲಿ
ಇಂದು ಘೋರ ವಿಷದ ಬಾಣ
ಜೊತೆಯಲಿ ಜನರ ಮುಗ್ದ ಪ್ರಾಣ
ಹಣಬಲ ಮರೆದಿದೆ ಛಲಗಳ ಇರಿದಿದೆ
ಗಾಂಧಿ ತತ್ವಗಳು ಬುದ್ಧ ನೀತಿಗಳು
ಕಾಲಕಸವು ಇಲ್ಲಿ ಹಾಂ...
ಬೂಟಿನಡಿಯಲಿ ಸಿಕ್ಕಿ ನರಳಿದೆ
ದೇಶಭಕ್ತಿ ಇಲ್ಲಿ
ಮನುಷ್ಯ ನ್ಯಾಯದ ಅಧೀನ,
ನ್ಯಾಯ ಅಧಿಕಾರದ ಅಧೀನ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ...
ಆ ದೇವರೇ ಹೆದರಿದ ಜನರಿಗೆ
ಈ ಭೂಮಿಯಾ ಪಾಪದಾ ಸೃಷ್ಟಿಗೆ..
ಕಾಪಾಡುವ ಕೈಯೇ ಮುರಿದಿದೆ
ಕಾಯೋ ಬೇಲಿಯೇ ಹೊಲವಾ ಮೇದಿದೆ
ಮೋಸವೇ ಗೆದ್ದಿದೆ ನ್ಯಾಯವೇ ಸತ್ತಿದೆ…||