ಹೇ ತಿರುಗೋ ಕಾಲವೇ…
ಮಾಯಾಜಾಲವೇ….
ದಿಗಿಲನ್ನು ಹೆಚ್ಚಿಸಿತಿರೋ
ಭ್ರಹ್ಮಾಂಡವೇ….
ಓ…ಉರಿಯೋ ಸೂರ್ಯನೇ..
ಉಸಿರಾ ಸೆರೆಮನೆ…
ದಿಕ್ಕಿಲ್ಲದಾಯಿತಲ್ಲಾ ನ್ಯಾಯವೇ…
ಬಡ ಮುಟ್ಟದಾಲೆದಾಂತಿದೆ
ನನ್ನ ಸ್ಥಿತಿ…
ಈ ಜಾಡ ಜಡೆಯನು ತಿರುಚಿ ಕಟ್ಟಿಸಿ..
ಜಾಣ ಮನದಲಿ ಜಗಳ ಹುಟ್ಟಿಸಿ..
ತೀರುತ ಭ್ರಮೆಯನು
ಮುಕ್ತಾಯ ಮಾಡುತ
ಹೇರುತಾ..ಭೀಗುತಾ..
ವಿಧಿಯನ್ನೆ ತಿವಿಯುತಾ
ಹೇಳು ಕಂದಾ ಯಾವುದು ಸ್ವಾರ್ಥ…
ನಕ್ಕು ಮರೆವಾ ಮಾರ್ಗವು ವ್ಯರ್ಥ..
ಹೇಳು ಊರಿಕಾಯಾಕಲ್ಪ..
ಕೆಣಕಬೇಡ ನಾನು ಅಲ್ಪಾ..
ಕಳಿಗಳಾ ಹೊಡೆಯುತಾ…
ಕುಣಿಗಳಾ ಒದೆಯುತಾ…
ಬದುಕಿನ ಸುಳಿಯಲಿ
ತಿರುವನೇ ತಿರುವುತಾ
ಹರಿವೆಲ್ಲಾ ಹರಿದು ಹರಿದು…
ಕಮ್ಮಿನ ಕ್ಷಣವಾಗುತ್ತಾ…
ಹುಚ್ಚೆದ್ದು ಜಿದ್ದಿ ಮನಸು…
ತಿರುಗೀತು ಅತ್ತಾ ಇತ್ತಾ…
ಹೇ….ಕಾಲವೇ…ಹೇ ಹೇ ಹೇ…..
ಹೇ ತಿರುಗೋ ಕಾಲವೇ…
ಮಾಯಾಜಾಲವೇ….
ದಿಗಿಲನ್ನು ಹೆಚ್ಚಿಸಿತಿರೋ
ಭ್ರಹ್ಮಾಂಡವೇ….
ಓ…ಉರಿಯೋ ಸೂರ್ಯನೇ..
ಉಸಿರಾ ಸೆರೆಮನೆ…
ದಿಕ್ಕಿಲ್ಲದಾಯಿತಲ್ಲಾ ನ್ಯಾಯವೇ…
ಬಡ ಮುಟ್ಟದಾಲೆದಾಂತಿದೆ
ನನ್ನ ಸ್ಥಿತಿ…
ಈ ಜಾಡ ಜಡೆಯನು ತಿರುಚಿ ಕಟ್ಟಿಸಿ..
ಜಾಣ ಮನದಲಿ ಜಗಳ ಹುಟ್ಟಿಸಿ..
ತೀರುತ ಭ್ರಮೆಯನು
ಮುಕ್ತಾಯ ಮಾಡುತ
ಹೇರುತಾ..ಭೀಗುತಾ..
ವಿಧಿಯನ್ನೆ ತಿವಿಯುತಾ
ಹೇಳು ಕಂದಾ ಯಾವುದು ಸ್ವಾರ್ಥ…
ನಕ್ಕು ಮರೆವಾ ಮಾರ್ಗವು ವ್ಯರ್ಥ..
ಹೇಳು ಊರಿಕಾಯಾಕಲ್ಪ..
ಕೆಣಕಬೇಡ ನಾನು ಅಲ್ಪಾ..
ಕಳಿಗಳಾ ಹೊಡೆಯುತಾ…
ಕುಣಿಗಳಾ ಒದೆಯುತಾ…
ಬದುಕಿನ ಸುಳಿಯಲಿ
ತಿರುವನೇ ತಿರುವುತಾ
ಹರಿವೆಲ್ಲಾ ಹರಿದು ಹರಿದು…
ಕಮ್ಮಿನ ಕ್ಷಣವಾಗುತ್ತಾ…
ಹುಚ್ಚೆದ್ದು ಜಿದ್ದಿ ಮನಸು…
ತಿರುಗೀತು ಅತ್ತಾ ಇತ್ತಾ…
ಹೇ….ಕಾಲವೇ…ಹೇ ಹೇ ಹೇ…..