Madhumasa Bandide Lyrics

ಮಧುಮಾಸ ಬಂದಿದೆ Lyrics

in Savathiya Neralu

in ಸವತಿಯ ನೆರಳು

LYRIC

Song Details Page after Lyrice

ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ
ಹೂವೊಂದು ಏಕೋ ಏನೋ...
ಬಲು ನೊಂದಿದೆ....
 
|| ಮಧುಮಾಸ ಬಂದಿದೆ...
ಮಧುವೆಲ್ಲ ತಂದಿದೆ…||
 
ಸುಮ ಪೂಜೆಯಲ್ಲಿ ಸೇರಿ
ಹೊಸ ಬಾಳ ತೋರಲು
ಸುಮ ಪೂಜೆಯಲ್ಲಿ ಸೇರಿ
ಹೊಸ ಬಾಳ ತೋರಲು
ದೈವ ಮೌನ ತಾಳೆ....
ದೈವ ಮೌನ ತಾಳೆ....
ಮನದ ಬಯಕೆ ಭ್ರಮೆಯ ತಾಳೆ..
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ….||
 
ವನರಾಣಿ ತಾನೇ ಎಂದು
ಮನಸಾರೆ ನಂಬಲು.. 
ವನರಾಣಿ ತಾನೇ ಎಂದು
ಮನಸಾರೆ ನಂಬಲು.. 
ನೆರಳಾಗಿ ನೋವು ಬರಲು....
ನೆರಳಾಗಿ ನೋವು ಬರಲು..
ನಗುವ ನಲಿವಾ ದಿನವೂ ಎಂದು...
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ….||
 
ಬಿರುಗಾಳಿ ಬೀಸಿ ಬಂದು
ಸುಖ ಶಾಂತಿ ನೀಗಿತು...
ಕರುನಾಳು ಕಾಣೆ ದಾರಿ..
ನೆಡೆಸು ಒಲವ ದಯವ ತೋರಿ...
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ
ಹೂವೊಂದು ಏಕೋ ಏನೋ...
ಬಲು ನೊಂದಿದೆ....||

ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ
ಹೂವೊಂದು ಏಕೋ ಏನೋ...
ಬಲು ನೊಂದಿದೆ....
 
|| ಮಧುಮಾಸ ಬಂದಿದೆ...
ಮಧುವೆಲ್ಲ ತಂದಿದೆ…||
 
ಸುಮ ಪೂಜೆಯಲ್ಲಿ ಸೇರಿ
ಹೊಸ ಬಾಳ ತೋರಲು
ಸುಮ ಪೂಜೆಯಲ್ಲಿ ಸೇರಿ
ಹೊಸ ಬಾಳ ತೋರಲು
ದೈವ ಮೌನ ತಾಳೆ....
ದೈವ ಮೌನ ತಾಳೆ....
ಮನದ ಬಯಕೆ ಭ್ರಮೆಯ ತಾಳೆ..
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ….||
 
ವನರಾಣಿ ತಾನೇ ಎಂದು
ಮನಸಾರೆ ನಂಬಲು.. 
ವನರಾಣಿ ತಾನೇ ಎಂದು
ಮನಸಾರೆ ನಂಬಲು.. 
ನೆರಳಾಗಿ ನೋವು ಬರಲು....
ನೆರಳಾಗಿ ನೋವು ಬರಲು..
ನಗುವ ನಲಿವಾ ದಿನವೂ ಎಂದು...
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ….||
 
ಬಿರುಗಾಳಿ ಬೀಸಿ ಬಂದು
ಸುಖ ಶಾಂತಿ ನೀಗಿತು...
ಕರುನಾಳು ಕಾಣೆ ದಾರಿ..
ನೆಡೆಸು ಒಲವ ದಯವ ತೋರಿ...
 
|| ಮಧುಮಾಸ ಬಂದಿದೆ
ಮಧುವೆಲ್ಲ ತಂದಿದೆ
ಹೂವೊಂದು ಏಕೋ ಏನೋ...
ಬಲು ನೊಂದಿದೆ....||

Madhumasa Bandide song lyrics from Kannada Movie Savathiya Neralu starring Srinath, Manjula, Ambarish, Lyrics penned by R N Jayagopal Sung by S Janaki, Music Composed by Sathyam, film is Directed by Y R Swamy and film is released on 1979
Song Details Page Title
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

S Janaki

0
ಗಾಯಕರು:

ಎಸ್.ಜಾನಕಿ

Director:

Y R Swamy

ನಿರ್ದೇಶಕ:

ವೈ.ಆರ್ ಸ್ವಾಮಿ

Music Director:

Sathyam

ಸಂಗೀತ ನಿರ್ದೇಶಕ:

ಸತ್ಯಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ