ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಕರು ಕರೆಯುವಂತ
ಕರುಣೆಯ ಪಂಥ
ಕರುಳ ಬಳ್ಳಿ ಈ ಕನ್ನಡ
ತಂದಾನಾನೆ ತಾನೆನಾನ
ತಂದಾನಾನೆನ
ಕಲಿಸೋನ ಗತ್ತು
ಕಲಿಯೋನ ಸ್ವತ್ತು
ಕಲಿಯಂತೆ
ಕಲಿತೋನು ಕನ್ನಡ
ತಂದಾನಾನೆ ತಾನೆನಾನ
ತಂದಾನಾನೆನ
ಅಂತರಂಗ ಶುದ್ಧಿ ಮಾಡೋ
ವಚನವೇ ಈ ಭಾಷೆ
ಜನಜಾಗೃತಿಯ
ಅರಿವು ಮೂಡಿಸೋ
ಜನಪದ ಈ ಭಾಷೆ
ಭೇದವಿರದ ಕುಲವಿದು
ಕ್ರೋಧವಿರದ ಕಲೆಯಿದು
ದಯೆಗೆ ಧರ್ಮಸ್ಥಳವಿದು
ನಾಡು ಕನ್ನಡ
ಕಳುವಾಗದ ನಿಧಿ ಇದು
ಕೊನೆಯಾಗದ ನದಿ ಇದು
ಕನ್ನಡಿಗನ ವಿಧಿ ಇದು
ಮಾತನಾಡು ಕನ್ನಡ
ಮಾತೃಭಾಷೆ ತಾಯಿಯಂತೆ
ಕೊಟ್ಟ ಮಾತು ತಪ್ಪದಂತೆ
ಕಾಯುತಾಳೆ ನಮ್ಮ
ಪುಣ್ಯಕೋಟಿ ಕನ್ನಡ
ಕನ್ನಡಂ ಏಳ್ಗೆ
ಕನ್ನಡ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ತಂದಾನಾನೆ ತಾನೆನಾನ
ತಂದಾನಾನೆನ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ತಂದಾನಾನೆ ತಾನೆನಾನ
ತಂದಾನಾನೆನ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ಕರು ಕರೆಯುವಂತ
ಕರುಣೆಯ ಪಂಥ
ಕರುಳ ಬಳ್ಳಿ ಈ ಕನ್ನಡ
ತಂದಾನಾನೆ ತಾನೆನಾನ
ತಂದಾನಾನೆನ
ಕಲಿಸೋನ ಗತ್ತು
ಕಲಿಯೋನ ಸ್ವತ್ತು
ಕಲಿಯಂತೆ
ಕಲಿತೋನು ಕನ್ನಡ
ತಂದಾನಾನೆ ತಾನೆನಾನ
ತಂದಾನಾನೆನ
ಅಂತರಂಗ ಶುದ್ಧಿ ಮಾಡೋ
ವಚನವೇ ಈ ಭಾಷೆ
ಜನಜಾಗೃತಿಯ
ಅರಿವು ಮೂಡಿಸೋ
ಜನಪದ ಈ ಭಾಷೆ
ಭೇದವಿರದ ಕುಲವಿದು
ಕ್ರೋಧವಿರದ ಕಲೆಯಿದು
ದಯೆಗೆ ಧರ್ಮಸ್ಥಳವಿದು
ನಾಡು ಕನ್ನಡ
ಕಳುವಾಗದ ನಿಧಿ ಇದು
ಕೊನೆಯಾಗದ ನದಿ ಇದು
ಕನ್ನಡಿಗನ ವಿಧಿ ಇದು
ಮಾತನಾಡು ಕನ್ನಡ
ಮಾತೃಭಾಷೆ ತಾಯಿಯಂತೆ
ಕೊಟ್ಟ ಮಾತು ತಪ್ಪದಂತೆ
ಕಾಯುತಾಳೆ ನಮ್ಮ
ಪುಣ್ಯಕೋಟಿ ಕನ್ನಡ
ಕನ್ನಡಂ ಏಳ್ಗೆ
ಕನ್ನಡ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ತಂದಾನಾನೆ ತಾನೆನಾನ
ತಂದಾನಾನೆನ
ಸಿರಿಗನ್ನಡಂ ಏಳ್ಗೆ
ಕನ್ನಡಂ ಬಾಳ್ಗೆ
ಕನ್ನಡ ನಮ್ಮ ಪಾಲ್ಗೆ
ತಂದಾನಾನೆ ತಾನೆನಾನ
ತಂದಾನಾನೆನ